ಹಳಿಯಾಳ:- “ಶ್ರದ್ಧೆ, ಭಕ್ತಿ, ನಂಬಿಕೆಗಳಿರುವಲ್ಲಿ ಭಗವಂತ ನೆಲೆಸಿರುತ್ತಾನೆ, ಸರ್ವವ್ಯಾಪಿ ಭಗವಂತ ಪ್ರಕೃತಿಯ ಸಂಚಾಲಕ.ಭಗವಂತನ ಪ್ರಾರ್ಥನೆ, ನಾಮಸ್ಮರಣೆಗಳಿಂದ ಉತ್ತಮ ಸಕಾರಾತ್ಮಕ ಚಿಂತನೆಗಳು ನಮ್ಮಲ್ಲಿಮೂಡುತ್ತವೆ”.ಎಂದು ಹಳಿಯಾಳದ ಪವಾಡ ಮಾತೆ ಚರ್ಚ ಫಾದರ ಸಂತೋಷ ನೋರೊನ್ಹಾ ಹೇಳಿದರು. ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ವಿ.ವ್ಹಿ.ದೇಶಪಾಂಡೆ ಸ್ಕೂಲ್ಆಫ್ಎಕ್ಸಲೆನ್ಸನ್ ಶಾಲೆಯಲ್ಲಿ ಆಯೋಜಿಸಿದ ಕ್ರಿಸ್ಮಸ್ ಹಬ್ಬ ಆಚರಣೆಯ ಕಾರ್ಯಕ್ರಮ ಉಧ್ಘಾಟಿಸಿ … [Read more...] about ವಿವಿಡಿ ಸ್ಕೂಲ್ ಆಪ್ ಎಕ್ಸಲನ್ಸ್ ನಲ್ಲಿ ವಿದ್ಯಾರ್ಥಿಗಳಿಂದ ಕ್ರೀಸ್ಮಸ್ ಹಬ್ಬ ಆಚರಣೆ
ನಂಬಿಕೆ
ಸಾವಿನ ಪೂರ್ವ ರಾಜಕೀಯ” “ಸಾವಿನ ನಂತರದ ರಾಜಕೀಯ
ಹೊನ್ನಾವರ: ಜಿಲ್ಲೆಯನ್ನು ಕೋಮುದಳ್ಳುರಿಯಲ್ಲಿ ಬೇಯುವಂತೆ ಮಾಡಿದ್ದ ಪರೇಶ ಮೇಸ್ತ ಹತ್ಯೆ ಪ್ರಕರಣದ ತನಿಖೆ ಅದೇಕೋ ಹಳ್ಳ ಹಿಡಿಯುವಂತೆ ಕಾಣುತ್ತಿದೆ. "ಸಾವಿನ ಪೂರ್ವ ರಾಜಕೀಯ" "ಸಾವಿನ ನಂತರದ ರಾಜಕೀಯ" ಎಂಬ ದ್ವಿಪಥದ ವ್ಯೂಹದೊಳಗೆ ಸಿಲುಕಿ ನರಳಾಡುತ್ತಿರುವ ನ್ಯಾಯ ಕೊನೆಯುಸಿರು ಬಿಡುವ ಹಂತಕ್ಕೆ ತಲುಪಿರುವ ಕುರಿತು ಸಂದೇಹ ಮೂಡುವಂತಾಗಿದೆ. ರಾಜಕೀಯೇತರವಾಗಿ ನಡೆಯುವ ಪ್ರಕರಣಗಳಲ್ಲಿ ಆರೋಪಿಗಳನ್ನು ಒಂದೆರಡು ದಿನದಲ್ಲೋ ವಾರದೊಳಗೆಯೋ ಕಾಕಿಗಳು ಸೇರೆ ಹಿಡಿಯುತ್ತಾರೆ. ಆದರೆ … [Read more...] about ಸಾವಿನ ಪೂರ್ವ ರಾಜಕೀಯ” “ಸಾವಿನ ನಂತರದ ರಾಜಕೀಯ
ರಾಷ್ಟ್ರೀಯ ಬಸವ ಸೇನೆಯ ಸಂಘಟನೆಗೆ ಚಾಲನೆ
ಹಳಿಯಾಳ: ಲಿಂಗಾಯತ ಧರ್ಮದಲ್ಲಿ ವಿವಿಧ ಜಾತಿ, ಪಂಗಡಗಳಿವೆ. ಅವರೆಲ್ಲರೂ ಬಸವಣ್ಣನವರ ತತ್ತ್ವಾದರ್ಶಗಳನ್ನು ಆಚರಿಸುತ್ತಿದ್ದು, ಮಾನವೀಯ ಸಿದ್ಧಾಂತ, ನಂಬಿಕೆ, ಆಚರಣೆ, ಸಂಪ್ರದಾಯ ಹೊಂದಿರುವ ಲಿಂಗಾಯತ ಧರ್ಮಕ್ಕೆ ಜಾಗತಿಕ ಮಟ್ಟದ ಮನ್ನಣೆ ಹಿಂದೆಯೇ ಸಿಗಬೇಕಿತ್ತು ಎಂದಿರುವ ಗಣಿ ಮತ್ತು ಭೂವಿಜ್ಞಾನ ಸಚಿವ ಮತ್ತು ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷ ವಿನಯ ಕುಲಕರ್ಣಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯಿಂದ ಧರ್ಮದ ಎಲ್ಲ ಪಂಗಡಗಳಿಗೂ ಸೌಲಭ್ಯ ದೊರೆಯಲಿದ್ದು ಲಿಂಗಾಯತ … [Read more...] about ರಾಷ್ಟ್ರೀಯ ಬಸವ ಸೇನೆಯ ಸಂಘಟನೆಗೆ ಚಾಲನೆ