ಹಳಿಯಾಳ:- ಪಟ್ಟಣದ ಬಸ್ ನಿಲ್ದಾಣದ ಎದುರು ಪುರಸಭೆ ನಿರ್ಮಿಸುತ್ತಿರುವ 14 ಅಂಗಡಿಗಳ ನಿರ್ಮಾಣ ಕಾಮಗಾರಿ ನಿಯಮ ಬದ್ದವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಹೇಳಿದ್ದಾರೆ. ಪುರಸಭೆಯ ಈ ಕಾಮಗಾರಿ ವಿರೋಧಿಸಿ ಕೂಡಲೇ ಕಾಮಗಾರಿ ನಿಲ್ಲಿಸುವಂತೆ ವಿವಿಧ ಸಂಘಟನೆಯವರು, ಸಾರ್ವಜನಿಕರು ಸಲ್ಲಿಸಿದ ಮನವಿಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೇಗೆ ಉತ್ತರಿಸಿದ ಮುಖ್ಯಾಧಿಕಾರಿಯವರು ಕಳೆದ 4 ವರ್ಷಗಳ ಹಿಂದೆ ಬಸ್ ನಿಲ್ದಾಣ ಎದುರಿನ ರಸ್ತೆ ಅಗಲಿಕರಣಕ್ಕಾಗಿ ಹಳೆ ಬಸ್ … [Read more...] about ಬಸ್ ನಿಲ್ದಾಣದ ಎದುರಿನ ಕಾಮಗಾರಿ ನಿಯಮಾನುಸಾರ ನಡೆದಿದೆ- ಮುಖ್ಯಾಧಿಕಾರಿ ಕೇಶವ ಚೌಗಲೇ
ನಡೆದಿದೆ
ಮಾವನೊಡನೆ ಆಸ್ಪತ್ರೆಗೆ ತಪಾಸಣೆಗೆ ಬಂದ 8ತಿಂಗಳ ಗರ್ಭೀಣಿ ನಾಪತ್ತೆ ಹಳಿಯಾಳಲ್ಲಿ ನಡೆದಿದೆ ವಿಚಿತ್ರ ಘಟನೆ
ಹಳಿಯಾಳ:- ಮಾವನೋಡನೆ ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದ 8 ತಿಂಗಳ ಗರ್ಭೀಣಿ ಮಹಿಳೆಯೊರ್ವಳು ಆಸ್ಪತ್ರೆಯಿಂದ ನಾಪತ್ತೆಯಾಗಿರುವ ವಿದ್ಯಮಾನ ಹಳಿಯಾಳದಲ್ಲಿ ನಡೆದಿದ್ದು ಸಾಕಷ್ಟು ಉಹಾಪೋಹಗಳಿಗೆ ಎಡೆಮಾಡಿದೆ. ಖಾನಾಪೂರ ತಾಲೂಕಿನ ಬಾಳಗುಂದ ಗ್ರಾಮದ 22 ವರ್ಷ ವಯಸ್ಸಿನ ಗೃಹಿಣಿ ಸಂಗೀತಾ ಭೈರು ತೊರವತ ಎನ್ನುವವಳೇ ಆಸ್ಪತ್ರೆಯಿಂದ ಕಾಣೆಯಾಗಿರುವ 8 ತಿಂಗಳ ತುಂಬು ಗರ್ಭೀಣಿಯಾಗಿದ್ದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಖಾನಾಪೂರದವರಾದ ಇವರು ಪಟ್ಟಣದ ಹಳಿಯಾಳ-ಬೆಳಗಾಂವ … [Read more...] about ಮಾವನೊಡನೆ ಆಸ್ಪತ್ರೆಗೆ ತಪಾಸಣೆಗೆ ಬಂದ 8ತಿಂಗಳ ಗರ್ಭೀಣಿ ನಾಪತ್ತೆ ಹಳಿಯಾಳಲ್ಲಿ ನಡೆದಿದೆ ವಿಚಿತ್ರ ಘಟನೆ
ಕನ್ನಡ ವಿನಾಶದ ಹಾದಿಯಲ್ಲಿ ನಡೆದಿದೆ ; ಡಾ. ಎನ್ ಆರ್ ನಾಯಕ
ಹೊನ್ನಾವರ:ಮಾತೃಭಾಷೆಯಿಂದ ಮಾತ್ರ ವಿದ್ಯಾರ್ಥಿಗಳ ಸರಿಯಾದ ವ್ಯಕ್ತಿತ್ವ ವಿಕಸನ ಸಾಧ್ಯ. ಆದರೆ ಇಂದು ಕೆಲವರ ಸ್ವಾರ್ಥಕ್ಕಾಗಿ ಕನ್ನಡದ ಮೂಲಕ ಕವಿಯುವ ಅವಕಾಶ ತಪ್ಪಿಹೋಗಿ ಕನ್ನಡ ವಿನಾಶದ ಹಾದಿಯಲ್ಲಿ ನಡೆದಿದೆ ಎಂದು ಹಿರಿಯ ಜಾನಪದ ವಿದ್ವಾಂಸರಾದ ಡಾ. ಎನ್ ಆರ್ ನಾಯಕ ಹೇಳಿದರು. ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹಸಮ್ಮಿನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ … [Read more...] about ಕನ್ನಡ ವಿನಾಶದ ಹಾದಿಯಲ್ಲಿ ನಡೆದಿದೆ ; ಡಾ. ಎನ್ ಆರ್ ನಾಯಕ
ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು
ಕಾರವಾರ:ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲಾದ ಘಟನೆ ಚೆಂಡಿಯಾ ಸಮೀಪದ ನಾಗರಮುಡಿ ನಡೆದಿದೆ. ಭಾನುವಾರ ಬೆಳಗ್ಗೆ ಗೋವಾ ಮಡಗಾಂವ್, ವಾಸ್ಕೋ ಹಾಗೂ ಪೋಂಡಾದಿಂದ 50ಕ್ಕೂ ಅಧಿಕ ಮಂದಿ 3 ತಂಡಗಳನ್ನು ರಚಿಸಿಕೊಂಡು ಪ್ರತ್ಯೇಕ ವಾಹನಗಳಲ್ಲಿ ಚಂಡಿಯಾಗೆ ಆಗಮಿಸಿದ್ದರು. ಚೆಂಡಿಯಾದಿಂದ ಕಾಲ್ನಡಿಗೆ ಮೂಲಕ ನಾಗರಮುಡಿ ಜಲಪಾತಕ್ಕೆ ತೆರಳಿದ ಪ್ರವಾಸಿಗರು ಅಲ್ಲಿಯೇ ಲಘು ಉಪಹಾರ ಸೇವಿಸಿದ್ದಾರೆ. ನಂತರ ನೀರಿನಲ್ಲಿ ಆಟವಾಡಿದ್ದು, ಈ ವೇಳೆ ಮಳೆ … [Read more...] about ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು