ಹೊನ್ನಾವರ :ಕಡಲತೀರದ ಅನಾಹುತಕ್ಕೆ ಕಂಗೆಟ್ಟ ನಿವಾಸಿಗಳು. ಅಧಿಕಾರಿಗಳ ಜನಪ್ರತಿನಿಧಿಗೆ ಬೆಸತ್ತು ೧ ತಿಂಗಳ ಗಡವು ನೀಡಿದ ತೊಪ್ಪಲಕೇರಿ ಗ್ರಾಮಸ್ಥರು. ಗ್ರಾಮ ಪಂಚಾಯತಿ ಇಂದ ಕೇಂದ್ರ ಸರ್ಕಾರದವರೆಗೆ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುವ ಆಕ್ರೊÃಶ ಸ್ಥಳಿಯರದ್ದು ೧ ತಿಂಗಳೊಳಗೆ ಸಮಸ್ಯೆ ಬಗೆಹರಿಸದೆ ಹೋದರೆ ಹೆದ್ದಾರಿ ಬಂದ್ ಎಚ್ಚರಿಕೆ.ಹೊನ್ನಾವರದ ಕರ್ಕಿ ತೊಪ್ಪಲಕೇರಿ ಭಾಗದಲ್ಲಿ ಓಖ್ಹಿ ಚಂಡಮಾರುತ ಅಪ್ಪಳಿಸಿ ಮಾಡಿದ ಅನಾಹುತ ಸಂಭವಿಸಿ ೩ ವರ್ಷ … [Read more...] about ಕಡಲಕೊರೆತಕ್ಕೆ ಬೇಸತ್ತು ೧ತಿಂಗಳ ಗಡಿ ನೀಡಿದ ತೊಪ್ಪಲಕೇರಿ ಜನತೆ
ನೀಡಿದ
ಕಸ ಹಾಗೂ ಘನತ್ಯಾಜ್ಯ ವಿಲೇವಾರಿ ಅಧ್ಯಯನಕ್ಕೆ ಹಳಿಯಾಳ ಪುರಸಭೆಗೆ ಭೇಟಿ ನೀಡಿದ ಅಣ್ಣಿಗೇರಿ ಪುರಸಭೆ ತಂಡ
ಹಳಿಯಾಳ :- ಕಸ ಹಾಗೂ ಘನತ್ಯಾಜ್ಯ ವಿಲೇವಾರಿಯಲ್ಲಿ ಮಾದರಿ ಕಾರ್ಯ ನಿರ್ವಹಿಸುತ್ತಾ ಪ್ರಶಸ್ತಿಗೂ ಭಾಜನವಾಗಿರುವ ಹಳಿಯಾಳ ಪುರಸಭೆಗೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪುರಸಭೆಯ ಅಧಿಕಾರಿಗಳನ್ನೊಳಗೊಂಡ ಪೌರಕಾರ್ಮಿಕರ ತಂಡ ಭೇಟಿ ನಿಡಿ ಅಧ್ಯಯನ ನಡೆಸಿ, ಶ್ಲಾಘನೆ ವ್ಯಕ್ತಪಡಿಸಿದೆ. ಹಳಿಯಾಳ ಪಟ್ಟಣದ ಪುರಸಭೆಗೆ ಭೆಟಿ ನೀಡಿದ ಅಣ್ಣಿಗೇರಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಆರ್ಡಿ ಗೊಂಡಕರ, ಪರಿಸರ ಅಭಿಯಂತರ ಚನ್ನಪ್ಪಾ ಅಂಗಡಿ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕಿ ಕೆವಿ … [Read more...] about ಕಸ ಹಾಗೂ ಘನತ್ಯಾಜ್ಯ ವಿಲೇವಾರಿ ಅಧ್ಯಯನಕ್ಕೆ ಹಳಿಯಾಳ ಪುರಸಭೆಗೆ ಭೇಟಿ ನೀಡಿದ ಅಣ್ಣಿಗೇರಿ ಪುರಸಭೆ ತಂಡ
ಮಂಕಿ ಹೊಬಳಿ ಮಟ್ಟದ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ
ಕೃಷಿ ಇಲಾಖೆ ಹಾಗೂ ಕೃಷಿಗೆ ಸಂಭದಿಸಿದ ಇಲಾಖೆಗಳ ಆಶ್ರಯದಲ್ಲಿ 2019-20 ನೇ ಶಾಲಿನ ಮಂಕಿ ಹೋಬಳಿ ಮಟ್ಟದ "" ಕೃಷಿ ಅಭಿಯಾನ "" ಇಲಾಖೆಯ ನಡಿಗೆ ರೈತರ ಮನೆ ಬಾಗಿಲಿಗೆ "" ಎಂಬ ಶಿರ್ಷಿಕೆಯಡಿ ಕಾರ್ಯಕ್ರಮದ ಚಾಲನೆ ನೀಡುವ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಬಳ್ಕೂರಿನ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಂತರ ನಡೆದ ಸಭಾ … [Read more...] about ಮಂಕಿ ಹೊಬಳಿ ಮಟ್ಟದ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ
ಜೀವ ಬೇದರಿಕೆ ರಕ್ಷಣೆ ನೀಡುವಂತೆ ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ ಹಳಿಯಾಳ ಪುರಸಭಾ ಕಾಂಗ್ರೇಸ್ ಸದಸ್ಯ ಸುರೇಶ ವಗ್ರಾಯಿ
ಹಳಿಯಾಳ:- ನಮ್ಮವನಾಗಿ ಮರಾಠರಿಗೆ ಬೆಂಬಲ ನೀಡುತ್ತಿರುವಿ. ನೀನು ಹೆಗೆ ಹಳಿಯಾಳದಲ್ಲಿ ಜೀವನ ಮಾಡುತ್ತಿ ಎಂದು ಜೀವ ಬೇದರಿಕೆ ಹಾಕಿದ್ದಾರೆಂದು ಹಳಿಯಾಳ ಪುರಸಭೆ ಕಾಂಗ್ರೇಸ್ನ ಚುನಾಯಿತ ಸದಸ್ಯ ಸುರೇಶ ವಗ್ರಾಯಿ ಅವರು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾದ ವಕೀಲರಾಗಿರುವ ಮೇಘರಾಜ ಮೇತ್ರಿ ಹಾಗೂ 8-10 ಜನರು ತಮಗೆ ಜೀವ ಬೇದರಿಕೆ ಹಾಕಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು ಇವರ ಮೇಲೆ ಕಾನೂನು ರೀತ್ಯಾ ಯೋಗ್ಯ ಕ್ರಮ … [Read more...] about ಜೀವ ಬೇದರಿಕೆ ರಕ್ಷಣೆ ನೀಡುವಂತೆ ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ ಹಳಿಯಾಳ ಪುರಸಭಾ ಕಾಂಗ್ರೇಸ್ ಸದಸ್ಯ ಸುರೇಶ ವಗ್ರಾಯಿ
ಕ.ರಾ. ಕಾರ್ಯನಿರತ ಪತ್ರಕರ್ತರ ಸಂಘದ 86ನೇ ಸರ್ವ ಸದಸ್ಯರ ಸಭೆಯಲ್ಲಿ ಹಲವು ಸಲಹೆ ಸೂಚನೆ ನೀಡಿದ ಸಂಘದ ಉಕ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ
ಭಟ್ಕಳ: ಹಾಸನದಲ್ಲಿ ಡಾ. ರಾಜೀವ್ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಡಾ. ರಾಜೀವ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 86ನೇ ಸರ್ವ ಸದಸ್ಯರ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಭಾಗವಹಿಸಿದ್ದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ ಅವರು ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.ವಿಷಯ ಪ್ರಸ್ತಾಪಿಸಿದ ರಾಧಾಕೃಷ್ಣ ಭಟ್ಟ ಅವರು ರಾಜ್ಯದಲ್ಲಿ ರಾಜಕೀಯ ಶಕ್ತಿಯನ್ನು ಬಳಸಿ ಇಲ್ಲವೇ ಪೊಲೀಸ್ ಬಲವನ್ನು ಬಳಸಿ ಅನೇಕ … [Read more...] about ಕ.ರಾ. ಕಾರ್ಯನಿರತ ಪತ್ರಕರ್ತರ ಸಂಘದ 86ನೇ ಸರ್ವ ಸದಸ್ಯರ ಸಭೆಯಲ್ಲಿ ಹಲವು ಸಲಹೆ ಸೂಚನೆ ನೀಡಿದ ಸಂಘದ ಉಕ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ