• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನ್ಯೂ ಇಂಗ್ಲಿಷ್ ಸ್ಕೂಲ್

“ಸಂಘಶಕ್ತಿ ಕಲೌಯುಗೇ” ಎನ್ನುವಂತೆ ಕಲಿಯುಗದಲ್ಲಿ ಸಂಘಶಕ್ತಿಯ ಮುಂದೆ ಯಾವ ದುಷ್ಟಶಕ್ತಿಗಳು ನಿಲ್ಲದು;ಹಿರಿಯ ಪ್ರಚಾರಕರಾದ ಸು. ರಾಮಣ್ಣ

October 20, 2018 by Gaju Gokarna Leave a Comment

ಹೊನ್ನಾವರ: "ಸ್ವಯಂ ಸೇವಕನು ಸಂಘ ಕಲಿಸುವ ಗುಣದಿಂದ ಗುರುತಿಸಲ್ಪಡುತ್ತಾನೆಯೇ ಹೊರತೂ ಗಣವೇಶದಿಂದ ಅಲ್ಲ. ಸಾಮರಸ್ಯ ಸಂಘದ ಸಮರ್ಪಣೆಭಾವವನ್ನು ಎತ್ತಿತೋರಿಸುತ್ತದೆ."ಸಂಘಶಕ್ತಿ ಕಲೌಯುಗೇ" ಎನ್ನುವಂತೆ ಕಲಿಯುಗದಲ್ಲಿ ಸಂಘಶಕ್ತಿಯ ಮುಂದೆ ಯಾವ ದುಷ್ಟಶಕ್ತಿಗಳು ನಿಲ್ಲದು" ಎಂದು ಕುಟುಂಬ ಪ್ರಭೋಧಿನಿಯ ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅಭಿಪ್ರಾಯಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿರಶಿ ವಿಭಾಗದ ವಿಲಂಬಿ ಸಂವತ್ಸರದ ಪ್ರಾಥಮಿಕ ಶಿಕ್ಷಾ ವರ್ಗ ಪಟ್ಟಣದ ನ್ಯೂ … [Read more...] about “ಸಂಘಶಕ್ತಿ ಕಲೌಯುಗೇ” ಎನ್ನುವಂತೆ ಕಲಿಯುಗದಲ್ಲಿ ಸಂಘಶಕ್ತಿಯ ಮುಂದೆ ಯಾವ ದುಷ್ಟಶಕ್ತಿಗಳು ನಿಲ್ಲದು;ಹಿರಿಯ ಪ್ರಚಾರಕರಾದ ಸು. ರಾಮಣ್ಣ

ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ‘ವಿಶ್ವ ಅರಣ್ಯ ಮತ್ತು ಜಲ’ ದಿನಾಚರಣೆ

March 22, 2018 by Gaju Gokarna Leave a Comment

ಹೊನ್ನಾವರ :ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ವಿಶ್ವ ಅರಣ್ಯ ಮತ್ತು ಜಲ ದಿನವನ್ನು ಮರಕ್ಕೆ ನೀರೆರೆಯುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ‘ಗಂಗೇಚ ಯಮುನೇಚೈವ ಗೋದಾವರಿ, ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಶ್ಲೋಕ ಪಠಿಸುತ್ತಾ ಮರಕ್ಕೆ ನೀರುಣಿಸಿದರು. ಇಂದಿನ ಮಕ್ಕಳು ಹೆಚ್ಚಿನ ಪರಿಸರ ಕಾಳಜಿ ಹಾಗೂ ನೀರಿನ ಮಹತ್ವವನ್ನು ಸರಿಯಾಗಿ ತಿಳಿದುಕೊಳ್ಳಬೇಕೆಂದು ಶಿಕ್ಷಕರಾದ ಎ.ಕೆ. ಭಟ್ ಬಹಳ ಮಾರ್ಮಿಕವಾಗಿ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ‘ವಿಶ್ವ ಅರಣ್ಯ ಮತ್ತು ಜಲ’ ದಿನಾಚರಣೆ

ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ – ‘ವಿದ್ಯಾರ್ಥಿಗಾಗಿ’ – ಪರೀಕ್ಷೆ – ಪ್ರಶಸ್ತಿ ವಿತರಣೆ

March 12, 2018 by Gaju Gokarna Leave a Comment

ವಿದ್ಯಾರ್ಥಿಗಿnes.

ಹೊನ್ನಾವರ :ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ, ವಿವೇಕ ಶಿಕ್ಷಣ ವಾಹಿನಿ, ಮಂಡ್ಯ ಇವರು ಆಯೋಜಿಸಿದ, ಸ್ವಾಮಿ ಪುರುಷೋತ್ತಮಾನಂದ ವಿರಚಿತ ‘ ವಿದ್ಯಾರ್ಥಿಗಾಗಿ’ ಎಂಬ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಸ್ವಾಮಿ ವಿವೇಕಾನಂದರ 155ನೇ ಜನ್ಮದಿನದಂದು ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಯುವ ಬ್ರಿಗೇಡ್ ನ ಸಕ್ರೀಯ ಕಾರ್ಯಕರ್ತರಾದ  ಗೌರವ ಕಲ್ಯಾಣಪುರ ಹಾಗೂ  ಅನಂತ ಭಟ್ಟ ಈ ಪ್ರಕ್ರೀಯೆಯ ಜವಾಬ್ದಾರಿ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ – ‘ವಿದ್ಯಾರ್ಥಿಗಾಗಿ’ – ಪರೀಕ್ಷೆ – ಪ್ರಶಸ್ತಿ ವಿತರಣೆ

ಶಾರೀರಿಕ ಶಿಕ್ಷಣ ದಿನಾಚರಣೆ

January 23, 2018 by Gaju Gokarna Leave a Comment

ಹೊನ್ನಾವರ . ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ ನೇತಜಿ ಸುಭಾಷ್‍ಚಂದ್ರ ಭೋಸರ ಜನ್ಮ ದಿನದ ಪ್ರಯುಕ್ತ ಶಾರೀರಿಕ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಯಿತು. ಪುರ್ವಾಹ್ನ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಪರಾಹ್ನ ಅವಧಿಯಲ್ಲಿ ಯೋಗಾಸನ ತರಬೇತಿ ನೀಡಲಾಯಿತು. ಯೋಗ ಶಿಕ್ಷಕ ಕೆ.ಡಿ ನಾಯ್ಕ ಪ್ರಾಣಾಯಾಮ, ಸೂರ್ಯ ನಮಸ್ಕಾರಗಳಂತಹ ವಿವಿಧ ಆಸನಗಳ ಪ್ರಾತ್ಯಕ್ಷಿಕೆ ಸಹಿತ ಯೋಗ ಮತ್ತು ಆಯುರ್ವೇದದ ಮಹತ್ವವನ್ನು ವಿವರಿಸಿದರು. … [Read more...] about ಶಾರೀರಿಕ ಶಿಕ್ಷಣ ದಿನಾಚರಣೆ

ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ ಹಮ್ಮಿಕೊಳ್ಳಲಾದ ತಾಲೂಕಾ ಮಟ್ಟದ ಮೌಲ್ಯಾಧಾರಿತ ಪುಸ್ತಕಗಳ ಕುರಿತಾದ ಸ್ಪರ್ಧೆ

November 29, 2017 by Gaju Gokarna Leave a Comment

mowyadaritha pustakagala sparde vijetararu.

ಹೊನ್ನಾವರ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕøತಿ ಸಂಸ್ಕಾರ ಪರಿಸರ ಪ್ರಜ್ಞೆ ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ  ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ  ತಾಲೂಕಾ ಮಟ್ಟದ ಮೌಲ್ಯಾಧಾರಿತ ಪುಸ್ತಕಗಳ ಕುರಿತಾದ ಸ್ಪರ್ಧೆಯನ್ನು ಹೊನ್ನಾವರ ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.    ಪ್ರಾಥಮಿಕ ವಿಭಾಗದವರಿಗೆ ‘ಜ್ಞಾನಸಿರಿ’ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಜ್ಞಾನ ಐಸಿರಿ’ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ ಹಮ್ಮಿಕೊಳ್ಳಲಾದ ತಾಲೂಕಾ ಮಟ್ಟದ ಮೌಲ್ಯಾಧಾರಿತ ಪುಸ್ತಕಗಳ ಕುರಿತಾದ ಸ್ಪರ್ಧೆ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar