ಹೊನ್ನಾವರ: "ಸ್ವಯಂ ಸೇವಕನು ಸಂಘ ಕಲಿಸುವ ಗುಣದಿಂದ ಗುರುತಿಸಲ್ಪಡುತ್ತಾನೆಯೇ ಹೊರತೂ ಗಣವೇಶದಿಂದ ಅಲ್ಲ. ಸಾಮರಸ್ಯ ಸಂಘದ ಸಮರ್ಪಣೆಭಾವವನ್ನು ಎತ್ತಿತೋರಿಸುತ್ತದೆ."ಸಂಘಶಕ್ತಿ ಕಲೌಯುಗೇ" ಎನ್ನುವಂತೆ ಕಲಿಯುಗದಲ್ಲಿ ಸಂಘಶಕ್ತಿಯ ಮುಂದೆ ಯಾವ ದುಷ್ಟಶಕ್ತಿಗಳು ನಿಲ್ಲದು" ಎಂದು ಕುಟುಂಬ ಪ್ರಭೋಧಿನಿಯ ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅಭಿಪ್ರಾಯಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿರಶಿ ವಿಭಾಗದ ವಿಲಂಬಿ ಸಂವತ್ಸರದ ಪ್ರಾಥಮಿಕ ಶಿಕ್ಷಾ ವರ್ಗ ಪಟ್ಟಣದ ನ್ಯೂ … [Read more...] about “ಸಂಘಶಕ್ತಿ ಕಲೌಯುಗೇ” ಎನ್ನುವಂತೆ ಕಲಿಯುಗದಲ್ಲಿ ಸಂಘಶಕ್ತಿಯ ಮುಂದೆ ಯಾವ ದುಷ್ಟಶಕ್ತಿಗಳು ನಿಲ್ಲದು;ಹಿರಿಯ ಪ್ರಚಾರಕರಾದ ಸು. ರಾಮಣ್ಣ
ನ್ಯೂ ಇಂಗ್ಲಿಷ್ ಸ್ಕೂಲ್
ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ‘ವಿಶ್ವ ಅರಣ್ಯ ಮತ್ತು ಜಲ’ ದಿನಾಚರಣೆ
ಹೊನ್ನಾವರ :ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ವಿಶ್ವ ಅರಣ್ಯ ಮತ್ತು ಜಲ ದಿನವನ್ನು ಮರಕ್ಕೆ ನೀರೆರೆಯುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ‘ಗಂಗೇಚ ಯಮುನೇಚೈವ ಗೋದಾವರಿ, ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಶ್ಲೋಕ ಪಠಿಸುತ್ತಾ ಮರಕ್ಕೆ ನೀರುಣಿಸಿದರು. ಇಂದಿನ ಮಕ್ಕಳು ಹೆಚ್ಚಿನ ಪರಿಸರ ಕಾಳಜಿ ಹಾಗೂ ನೀರಿನ ಮಹತ್ವವನ್ನು ಸರಿಯಾಗಿ ತಿಳಿದುಕೊಳ್ಳಬೇಕೆಂದು ಶಿಕ್ಷಕರಾದ ಎ.ಕೆ. ಭಟ್ ಬಹಳ ಮಾರ್ಮಿಕವಾಗಿ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ‘ವಿಶ್ವ ಅರಣ್ಯ ಮತ್ತು ಜಲ’ ದಿನಾಚರಣೆ
ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ – ‘ವಿದ್ಯಾರ್ಥಿಗಾಗಿ’ – ಪರೀಕ್ಷೆ – ಪ್ರಶಸ್ತಿ ವಿತರಣೆ
ಹೊನ್ನಾವರ :ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ, ವಿವೇಕ ಶಿಕ್ಷಣ ವಾಹಿನಿ, ಮಂಡ್ಯ ಇವರು ಆಯೋಜಿಸಿದ, ಸ್ವಾಮಿ ಪುರುಷೋತ್ತಮಾನಂದ ವಿರಚಿತ ‘ ವಿದ್ಯಾರ್ಥಿಗಾಗಿ’ ಎಂಬ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಸ್ವಾಮಿ ವಿವೇಕಾನಂದರ 155ನೇ ಜನ್ಮದಿನದಂದು ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಯುವ ಬ್ರಿಗೇಡ್ ನ ಸಕ್ರೀಯ ಕಾರ್ಯಕರ್ತರಾದ ಗೌರವ ಕಲ್ಯಾಣಪುರ ಹಾಗೂ ಅನಂತ ಭಟ್ಟ ಈ ಪ್ರಕ್ರೀಯೆಯ ಜವಾಬ್ದಾರಿ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ – ‘ವಿದ್ಯಾರ್ಥಿಗಾಗಿ’ – ಪರೀಕ್ಷೆ – ಪ್ರಶಸ್ತಿ ವಿತರಣೆ
ಶಾರೀರಿಕ ಶಿಕ್ಷಣ ದಿನಾಚರಣೆ
ಹೊನ್ನಾವರ . ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ನೇತಜಿ ಸುಭಾಷ್ಚಂದ್ರ ಭೋಸರ ಜನ್ಮ ದಿನದ ಪ್ರಯುಕ್ತ ಶಾರೀರಿಕ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಯಿತು. ಪುರ್ವಾಹ್ನ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಪರಾಹ್ನ ಅವಧಿಯಲ್ಲಿ ಯೋಗಾಸನ ತರಬೇತಿ ನೀಡಲಾಯಿತು. ಯೋಗ ಶಿಕ್ಷಕ ಕೆ.ಡಿ ನಾಯ್ಕ ಪ್ರಾಣಾಯಾಮ, ಸೂರ್ಯ ನಮಸ್ಕಾರಗಳಂತಹ ವಿವಿಧ ಆಸನಗಳ ಪ್ರಾತ್ಯಕ್ಷಿಕೆ ಸಹಿತ ಯೋಗ ಮತ್ತು ಆಯುರ್ವೇದದ ಮಹತ್ವವನ್ನು ವಿವರಿಸಿದರು. … [Read more...] about ಶಾರೀರಿಕ ಶಿಕ್ಷಣ ದಿನಾಚರಣೆ
ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾದ ತಾಲೂಕಾ ಮಟ್ಟದ ಮೌಲ್ಯಾಧಾರಿತ ಪುಸ್ತಕಗಳ ಕುರಿತಾದ ಸ್ಪರ್ಧೆ
ಹೊನ್ನಾವರ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕøತಿ ಸಂಸ್ಕಾರ ಪರಿಸರ ಪ್ರಜ್ಞೆ ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ತಾಲೂಕಾ ಮಟ್ಟದ ಮೌಲ್ಯಾಧಾರಿತ ಪುಸ್ತಕಗಳ ಕುರಿತಾದ ಸ್ಪರ್ಧೆಯನ್ನು ಹೊನ್ನಾವರ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ವಿಭಾಗದವರಿಗೆ ‘ಜ್ಞಾನಸಿರಿ’ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಜ್ಞಾನ ಐಸಿರಿ’ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾದ ತಾಲೂಕಾ ಮಟ್ಟದ ಮೌಲ್ಯಾಧಾರಿತ ಪುಸ್ತಕಗಳ ಕುರಿತಾದ ಸ್ಪರ್ಧೆ