ಹಳಿಯಾಳ: ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆಯುತ್ತಿವೆ ಅಕ್ರಮ ಜೂಜು ಅಡ್ಡೆಗಳು ಇವು ದೀಪಾವಳಿ ಸಂದರ್ಭದಲ್ಲಿ ಹಬ್ಬದ ನೆಪ ಮಾಡಿ ಸಂಬಂಧ ಪಟ್ಟವರಿಂದ ಅಲಿಖಿತ ಹಾಗೂ ಅಕ್ರಮ ಪರವಾನಿಗೆ ಪಡೆದು ಕೊಟ್ಯಂತರ ರೂ ಅಕ್ರಮ ವ್ಯವಹಾರ ನಡೆಸಿ ಯುವಕರು, ಕಾರ್ಮಿಕರನ್ನು ಬೀದಿಗೆ ತಳ್ಳುವ ದಂಧೆಗೆ ಈಗಾಗಲೇ ಭರ್ಜರಿ ತಯಾರಿ ಹಳಿಯಾಳದಲ್ಲಿ ನಡೆದಿರುವ ಬಗ್ಗೆ ಪಟ್ಟಣದಲ್ಲಿ ಚರ್ಚೆಯಾಗುತ್ತಿದೆ. ಹಳಿಯಾಳದಲ್ಲಿ ಅಂದರ … [Read more...] about ಹಳಿಯಾಳ ಪಟ್ಟಣದಲ್ಲಿ ದೀಪಾವಳಿ ಜೂಜಾಟಕ್ಕೆ ನಡೆದಿದೆ ತಯಾರಿ- ನಾಲ್ಕೈದು ದಿನಗಳಲ್ಲೇ ಆಗುತ್ತೆ ಕೊಟ್ಯಂತರ ರೂ ವಹಿವಾಟು. 8 ಗುಂಪುಗಳಿಂದ ನಡೆದಿದೆ ಜೂಜಾಟ ನಡೆಸಲು ಪೈಪೋಟಿ.
ಪಡೆದು
ವರ್ಷಾ ಹೆಗಡೆ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಹೊನ್ನಾವರ :-ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರಿಂದ ಏರ್ಪಡಿಸಲ್ಪಟ್ಟ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ವರ್ಷಾ ಗಣೇಶ ಹೆಗಡೆ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ಎನ್. ಯು. ಭಟ್ಟ, ಶಿಕ್ಷಕರಾದ ಎಮ್.ಎಸ್. ಹೆಗಡೆ, ಪಾರ್ವತಿ ಹೆಗಡೆ, ಸಾವಿತ್ರಿ ದೇವಾಡಿಗ … [Read more...] about ವರ್ಷಾ ಹೆಗಡೆ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕ್ರೀಡೆಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಪ್ರಥಮ
ಹೊನ್ನಾವರ;`ವಲಯ ಮಟ್ಟದ ಸಾ. ಶಿ. ಇಲಾಖಾ ಕ್ರೀಡಾ ಕೂಟ ಹೊದಿಕೆಶೀರೂರಿನಲ್ಲಿ ನಡೆಯತು, ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯ ವಿದ್ಯಾರ್ಥಿಗಳು ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ ಯಲ್ಲಿ ಪ್ರಥಮ ಸ್ಥಾನ ವನ್ನು, ಪಡೆದು,ಹುಡುಗಿಯರ ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್ ದಲ್ಲಿ ಪ್ರಥಮ ಹಾಗೂ ಟಿ. ಜಿ. ಟಿ ಯಲ್ಲಿ ಅರುಣ್ ನಾಯ್ಕ ಉದ್ದ ಜಿಗಿತ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, ವಂದನಾ ಎನ್. ಗೌಡ ಚಕ್ರ ಎಸೆತ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನವನ್ನು ಪಡೆದು, … [Read more...] about ಕ್ರೀಡೆಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಪ್ರಥಮ
ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ;ಒರ್ವ ಯುವಕನ ಬಂಧನ
ಹಳಿಯಾಳ : ವಿಧವೆ ಮಹಿಳೆಗೆ ನಂಬಿಸಿ ಆಕೆಯಿಂದ ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ ಮಾಡಿದ ಆರೋಪದಡಿ ಬೆಳಗಾವಿ ಜಿಲ್ಲೆ ರಾಮದುರ್ಗ ಪೋಲಿಸರಿಂದ ಹಳಿಯಾಳದ ಒರ್ವ ಯುವಕನನ್ನು ಬಂಧಿಸಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಳಿಯಾಳದ ಯಲ್ಲಾಪೂರ ನಾಕಾ ಬಡಾವಣೆಯ ಅರ್ಜುನ ಚಲವಾದಿ(29) ರಾಮದುರ್ಗ ಪೋಲಿಸರಿಂದ ಪ್ರಕರಣ 420 ಮೊಸ, ವಂಚನೆ ಪ್ರಕರಣದಡಿ ಬಂಧಿತ ಯುವಕನಾಗಿದ್ದು ಇದಿಗ ಕಂಬಿ ಎನಿಸುತ್ತಿದ್ದಾನೆ. ರಾಮದುರ್ಗದ ವಿಧವೆ ಮಹಿಳೆಯೊಂದಿಗೆ ಸಂಪರ್ಕ … [Read more...] about ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ;ಒರ್ವ ಯುವಕನ ಬಂಧನ
ಅಸಂಘಟಿತ ಕಾರ್ಮಿಕರು ಸರಕಾರದ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಬೇಕು: ಘೋಟ್ನೇಕರ
ದಾಂಡೇಲಿ:ಅಸಂಘಟಿತ ಕಾರ್ಮಿಕರು ಕೆಲವೊಂದು ಸಮಸ್ಯೆಯಲ್ಲಿರುವುದು ನಿಜ. ಹಾಗೆಂದು ಸರಕಾರ ಕೂಡಾ ಈ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು, ಸೌಲಭ್ಯಗಳನ್ನು ಜಾರಿಗೆ ತಂದಿದೆ. ಕಾರ್ಮಿಕರು ಅವರಿಗಿರುವ ಕಾನೂನಿನ ಬಗ್ಗೆ ತಿಳಿದುಕೊಳ್ಳುವ ಜೊತೆಗೆ ಸರಕಾರದ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ನುಡಿದರು. ಅವರು ಕಟ್ಟಡ ನಿರ್ಮಾಣ ಕಾರ್ಮಿಕರ ಮತ್ತು ಗುತ್ತಿಗೆದಾರರ ಒಕ್ಕೂಟದವರು ವಿಶ್ವ ಕಾರ್ಮಿಕ ದಿನಾಚರಣೆಯ … [Read more...] about ಅಸಂಘಟಿತ ಕಾರ್ಮಿಕರು ಸರಕಾರದ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಬೇಕು: ಘೋಟ್ನೇಕರ