ಹಳಿಯಾಳ:ಮುಂದಿನ ಚುನಾವಣೆಯ ಲಾಭ ಪಡೆಯಲು ಬಿಜೆಪಿ ಪಕ್ಷದವರು ಪರೇಶ್ ಮೇಸ್ತ ಸಾವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಜನರಲ್ಲಿ ಗೊಂದಲ ಉಂಟುಮಾಡಿ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದನ್ನು ತಾವು ಖಂಡಿಸುವುದಾಗಿ ಉ.ಕ.ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.ಹಳಿಯಾಳ: ಮುಂದಿನ ಚುನಾವಣೆಯ ಲಾಭ ಪಡೆಯಲು ಬಿಜೆಪಿ ಪಕ್ಷದವರು ಪರೇಶ್ ಮೇಸ್ತ ಸಾವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಜನರಲ್ಲಿ ಗೊಂದಲ ಉಂಟುಮಾಡಿ … [Read more...] about ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ
ಪಡೆಯಲು
ಮೊದಲ ಬಹುಮಾನ ಪಡೆಯಲು ಶ್ರಮಿಸಿದ ಆಕಾಶವಾಣಿ ಸಿಬ್ಬಂದಿ
ಕಾರವಾರ: ಆಕಾಶವಾಣಿ ಕೇಂದ್ರದ ಕೊಡುಗೆಯಾದ 'ಕಾಡ ಕತ್ತಲೆಯಲ್ಲಿ ಸುಳಿದ ಬೆಳಕು' ರೂಪಕಕ್ಕೆ ಆಕಾಶವಾಣಿಯ ಸ್ಥಳೀಯ ವಾರ್ಷಿಕ ಸ್ಪರ್ದೆ 2017ರ ಎಲ್ಆರ್ಎಸ್ (ಸ್ಥಳೀಯ ರೇಡಿಯೋ ನಿಲಯಗಳ) ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಲಭಿಸಿದೆ. ಉತ್ತರ ಕನ್ನಡದ ಸಿದ್ದಿ ಜನಾಂಗದ ಕಥೆ-ವ್ಯಥೆ ಹಾಗೂ ಜೀವನದ ಕುರಿತಾದ ಈ ರೂಪಕವನ್ನು ಕಾರವಾರ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಫೆÇ್ಲೀರಿನ್ ರೋಶ್ ನಿರ್ಮಿಸಿದ್ದರು. ಈ ರೂಪಕವು ರಾಜ್ಯಾಂದ್ಯಂತ ಎಲ್ಲ … [Read more...] about ಮೊದಲ ಬಹುಮಾನ ಪಡೆಯಲು ಶ್ರಮಿಸಿದ ಆಕಾಶವಾಣಿ ಸಿಬ್ಬಂದಿ
18 ವರ್ಷ ಪೂರ್ಣಗೊಂಡವರುಗುರುತಿನಚೀಟಿಪಡೆಯಲು ಹೆಸರು ನೋಂದಾಯಿಸುವುದುಅತ್ಯವಶ್ಯ
18 ವರ್ಷತುಂಬಿದವರುಕಡ್ಡಾಯವಾಗಿಚುನಾವಣಾಗುರುತಿನಚೀಟಿ ನೋಂದಣಿ ಕೈಗೊಳ್ಳುವ ನಿಟ್ಟನಲ್ಲಿಬಿಜೆಪಿ ವತಿಯಿಂದ ಬೂತ್ ಮಟ್ಟದಕಾರ್ಯಾಗಾರ ಹಾಗೂ ವಿಚಾರ ಸಂಕಿರಣಕಾರ್ಯಕ್ರಮವನ್ನುಕುಮಟಾದ ಬಿಜೆಪಿ ಕಛೇರಿಯಲ್ಲಿಹಮ್ಮಿಕೊಳ್ಳಲಾಗಿತ್ತು. ಬಿ.ಎಲ್.ಎ. 1 ಶ್ರೀಯುತ ಎಸ್.ಜಿ.ಗುನಗಾಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಬೂತ್ ಮಟ್ಟದಲ್ಲಿ ಬಿ.ಎಲ್.ಎ. 2ಗಳು ಕಾರ್ಯನಿರತವಾಗಿ 18ವರ್ಷ ಪೂರ್ಣಗೊಂಡವರು ಹೊಸ ನೋಂದಣಿ, ಬೇರೆ ಬೂತ್ಗಳಿಂದ ನಮ್ಮ ಬೂತ್ಗಳಿಗೆ ಬರುವವರ ವಿಳಾಸ ಬದಲಾವಣೆ, … [Read more...] about 18 ವರ್ಷ ಪೂರ್ಣಗೊಂಡವರುಗುರುತಿನಚೀಟಿಪಡೆಯಲು ಹೆಸರು ನೋಂದಾಯಿಸುವುದುಅತ್ಯವಶ್ಯ
ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
ಕಾರವಾರ:ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕಾಭಿವೃದ್ಧಿಗಾಗಿ ಮತ್ತು ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ, ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ, ಅರಿವು - ಶೈಕ್ಷಣಿಕ ನೇರ ಸಾಲ, ಕಿರುಸಾಲ ಯೋಜನೆಯಲ್ಲಿ ಸೌಲಭ್ಯ, ಚೈತನ್ಯ ಸ್ವಯಂ ಉದ್ಯೋಗ … [Read more...] about ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
ಕಾರವಾರ:ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2017-18ನೇ ಸಾಲಿಗೆ ರಾಜ್ಯ ಸರ್ಕಾರದ ಹಾಗೂ ಎನ್.ಬಿ.ಸಿ.ಎಫ್.ಡಿ.ಸಿಯ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಆಯಾ ಜಿಲ್ಲೆಯ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಮತ್ತು ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಪಡೆಯುವುದು. ಅರ್ಜಿಗಳನ್ನು ಜೂನ 2 ರೊಳಗೆ ಪಡೆಯಬೇಕು … [Read more...] about ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ