ಹಳಿಯಾಳ: ರಾಜ್ಯದ ಪಟ್ಟಣ ಹಾಗೂ ನಗರ ಪ್ರದೇಶಗಳ ಸರ್ವತೋಮುಖ ಹಾಗೂ ರಚನಾತ್ಮಕ ಅಭಿವೃದ್ಧಿಗಾಗಿ ಮತದಾರರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಆ.31ರಂದು ರಾಜ್ಯದ 102 ನಗರ ಸ್ಥಳೀಯ ಸಂಸ್ಥೆಗಳು ಹಾಗೂ 3 ಮಹಾನಗರ ಪಾಲಿಕೆಗಳಿಗೆ ನಡೆಯಲಿರುವ ಚುನಾವಣೆ ಅಭಿವೃದ್ದಿ ದೃಷ್ಠಿಯಿಂದ ಮಹತ್ವ … [Read more...] about ಸರ್ವತೋಮುಖ ಮತ್ತು ರಚನಾತ್ಮಕ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಸಚಿವ ಆರ್.ವಿ.ದೇಶಪಾಂಡೆ ಕರೆ
ಪತ್ರಿಕಾ ಹೇಳಿಕೆ
ಆರ್ಥಿಕವಾಗಿ ಹಿಂದುಳಿದಿದ್ದೇವೆ ಆದರೆ ಯಾವುದೇ ಪಕ್ಷಕ್ಕೆ ಮಾರಿಕೊಂಡಿಲ್ಲ
ಹೊನ್ನಾವರ: ನಮ್ಮ ಸಮಾಜದ ಕೆಲವರು ಆರ್ಥಿಕ ಅಸಹಾಯಕತೆಯಿಂದ ಕೆಲವರು ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಇವರಿಗೆ ನಮ್ಮ ಸಮಾಜದವರು ಬೆಂಬಲಿಸಲಿದ್ದಾರೆ ಎಂದು ದಿಕ್ಕು ತಪ್ಪಿಸುವಂತಹ ಹೇಳಿಕೆ ಮಾಧ್ಯಮದ ಮೂಲಕ ನೀಡುತ್ತಿದ್ದಾರೆ. ನಮ್ಮ ಸಮಾಜದವರು ಯಾರಿಗೂ ಒಮ್ಮತದಿಂದ ಬೆಂಬಲಿಸು ನಿರ್ಣಯಸಿಲ್ಲ ಎಂದು ಹಳ್ಳೇರ ಸಮುದಾಯದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾದೇವ ಹಳ್ಳೇರ ಹೇಳಿದರು.ಪಟ್ಟಣದಲ್ಲಿ ಕರೆದ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ … [Read more...] about ಆರ್ಥಿಕವಾಗಿ ಹಿಂದುಳಿದಿದ್ದೇವೆ ಆದರೆ ಯಾವುದೇ ಪಕ್ಷಕ್ಕೆ ಮಾರಿಕೊಂಡಿಲ್ಲ
ಸಚಿವ ಆರ್.ವಿ.ದೇಶಪಾಂಡೆ ಹಣ,ಹೆಂಡ ಹಂಚಿ ಚುನಾವಣೆ ಸ್ಫರ್ಧಿಸಿಲ್ಲಾ ಎಂದು ತುಳಜಾಭವಾನಿ ಮೇಲೆ ಪ್ರಮಾಣ ಮಾಡಲಿ – ಎನ್.ಎಸ್.ಜಿವೋಜಿ ಸವಾಲ್.
ಹಳಿಯಾಳ:ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆ.ಡಿ.ಎಸ್ ಪಕ್ಷ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಸಚಿವ ಆರ್.ವಿ.ದೇಶಪಾಂಡೆ ಪುತ್ರ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ನೀಡಿರುವ ಪತ್ರಿಕಾ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಅವರ ಹೇಳಿಕೆಯನ್ನು ಜೆ.ಡಿ.ಎಸ್ ತ್ರೀವವಾಗಿ ಖಂಡಿಸುತ್ತದೆ ಎಂದು ಕ್ಷೇತ್ರಾಧ್ಯಕ್ಷ ನಾಗೇಂದ್ರ ಜಿವೋಜಿ ಹೇಳಿದರು. ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಅಲ್ಪ … [Read more...] about ಸಚಿವ ಆರ್.ವಿ.ದೇಶಪಾಂಡೆ ಹಣ,ಹೆಂಡ ಹಂಚಿ ಚುನಾವಣೆ ಸ್ಫರ್ಧಿಸಿಲ್ಲಾ ಎಂದು ತುಳಜಾಭವಾನಿ ಮೇಲೆ ಪ್ರಮಾಣ ಮಾಡಲಿ – ಎನ್.ಎಸ್.ಜಿವೋಜಿ ಸವಾಲ್.
ಹಂತಕರ ಬಂಧನಕ್ಕೆ ವಿಳಂಬವಿಲ್ಲದೇ ಮುಂದಾಗಬೇಕು ಎಂದೂ ಆಗ್ರಹ
ಭಟ್ಕಳ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಂದಿರುವುದು ಒಂದು ಹೇಯ ಕೃತ್ಯವಾಗಿದ್ದು ಇದು ಖಂಡನೀಯ ಎಂದು ಭಟ್ಕಳ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ ಹೇಳಿದೆ. ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಹಾಗೂ ಪ್ರಧಾನ ಕಾರ್ಯದರ್ಶಿ ಭಾಸ್ಕರ ನಾಯ್ಕ ರಾಜ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ರಾಜ್ಯ ಸರಕಾರ ಸೂಕ್ತ ಭದ್ರತೆಯನ್ನು ವದಗಿಸಬೇಕು. ಹಾಗೂ ಗೌರಿ ಲಂಕೇಶ್ ಅವರ ಹತ್ಯೆಯ ತನಿಖೆಗೆ ಸೂಕ್ತ ಕ್ರಮ … [Read more...] about ಹಂತಕರ ಬಂಧನಕ್ಕೆ ವಿಳಂಬವಿಲ್ಲದೇ ಮುಂದಾಗಬೇಕು ಎಂದೂ ಆಗ್ರಹ