ಹೊನ್ನಾವರ:ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಸಂತ್ರಸ್ಥನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮಂಕಿ ಹಿಂದೂ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಮಂಕಿ ಉಪತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮಂಕಿ ಮಾವಿನಕಟ್ಟೆಯಿಂದ ನಾಡ ಕಛೇರಿಯವರೆಗೆ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಕಾಲ್ನಡಿಗೆ ಮೂಲಕ ಪರೇಶ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು … [Read more...] about ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ
ಪ್ರಯಾಣಿಕರ
ಸಾರಿಗೆ ಬಸ್ ನಲ್ಲಿ ಕುಡಿಯುವ ನೀರಿನ ಸೇವೆ – ಚಾಲಕನ ಕೆಲಸಕ್ಕೆ ಪ್ರಯಾಣಿಕರ ಮೆಚ್ಚುಗೆ
ಕಾರವಾರ:ಪ್ರಯಾಣಿಕರನೀರಿನ ದಾಹ ತೀರಿಸಲು ಸರ್ಕಾರಿ ಬಸ್ ಚಾಲಕರೊಬ್ಬರು ಬಸ್ನಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಶಿರಸಿ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕ ಕಮಲಾಕರ ಹಾನಗಲ್-ಶಿರಸಿ-ಪಣಜಿ ಮಾರ್ಗದಲ್ಲಿ ಚಲಿಸುವ ಬಸ್ಸಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ನಿತ್ಯ ಪ್ರಯಾಣಿಕರಿಗಾಗಿ ಸ್ವತ ಖರ್ಚಿನಲ್ಲಿ 20ಲೀಟರ್ನ ನೀರಿನ ಟ್ಯಾಂಕ್ ಅಳವಡಿಸುವ … [Read more...] about ಸಾರಿಗೆ ಬಸ್ ನಲ್ಲಿ ಕುಡಿಯುವ ನೀರಿನ ಸೇವೆ – ಚಾಲಕನ ಕೆಲಸಕ್ಕೆ ಪ್ರಯಾಣಿಕರ ಮೆಚ್ಚುಗೆ
ಬಸ್ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರ ಪ್ರತಿಭಟನೆ
ಹೊನ್ನಾವರ :ಇಲ್ಲಿನ ಬಸ್ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರು ಪ್ರತಿಭಟನೆ ನಡೆಸಿದರು. ಪಟ್ಟಣದ ಬಸ್ನಿಲ್ದಾಣದಲ್ಲಿ ಸಂಜೆ 7:30 ಆದರೂ ದೀಪ ಬೆಳಗುವುದಿಲ್ಲ ಎಂದು ಪ್ರಯಾಣಿಕರು ಕಂಟ್ರೂರ್ ಬಳಿ ಪ್ರಶ್ನಿಸಿದಾಗ ಆಗ ಬಡಪ್ರಯಾಣಿಕರಿಗೆ ಹಿಗ್ಗಾಮುಗ್ಗಾ ಬೈದು ಬೆದರಿಕೆ ಹಾಕಿದ ಘಟನೆ ಹೊನ್ನಾವರ ಬಸ್ನಿಲ್ದಾಣದಲ್ಲಿ ನಡೆದಿದೆ. ರಾತ್ರಿ 7:30ಕ್ಕೆ ಸುಮಾರಿಗೆ ಬಸ್ನಿಲ್ದಾಣದ ಮುಖ್ಯದ್ವಾರದಲ್ಲಿ ಲೈಟ್ ಹಾಕಲಿಲ್ಲವೆಂದು ಸಾರ್ವಜನಿಕರು ಹಾಗೂ … [Read more...] about ಬಸ್ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರ ಪ್ರತಿಭಟನೆ