ಹಳಿಯಾಳ:- ಹಳಿಯಾಳದ ಶ್ರೀಛತ್ರಪತಿ ಶಿವಾಜಿ ತಾಲೂಕಾ ಕ್ರೀಡಾಂಗಣದಲ್ಲಿ ಗುರುವಾರ ಲಕ್ಷ್ಮಣ ಟ್ರೋಫಿ ಹಳಿಯಾಳ ಪ್ರಿಮಿಯರ್ ಲೀಗ್-2021 ಕ್ರೀಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ.ಇದೇ ಪ್ರಥಮ ಬಾರಿಗೆ ಹಳಿಯಾಳ ಪ್ರಿಮಿಯರ್ ಲಿಗ್ ಹೆಸರಿನಿಂದ ಹಳಿಯಾಳದಲ್ಲಿ ಕ್ರೀಕೆಟ್ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ.ಈ ಹಳಿಯಾಳ ಪ್ರಿಮಿಯರ್ ಲೀಗ್-2021 ಕ್ರೀಕೆಟ್ ಪಂದ್ಯಾವಳಿ ಅಚ್ಚುಕಟ್ಟಾಗಿ ನಡೆಯಲು ಕಮೀಟಿ ರಚಿಸಲಾಗಿದ್ದು ಅದರಲ್ಲಿ ಶ್ರೀನಿವಾಸ ಘೋಟ್ನೇಕರ, ರಮೇಶ … [Read more...] about ಲಕ್ಷ್ಮಣ ಟ್ರೋಫಿ- ಹಳಿಯಾಳ ಪ್ರೀಮಿಯರ್ ಲಿಗ್-2021 ಕ್ರೀಕೆಟ್ ಪಂದ್ಯಾವಳಿಗೆ ಚಾಲನೆ ಶ್ರೀಶಿವಾಜಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ ಪಂದ್ಯಾವಳಿ- ದೇವಸ್ಥಾನದಲ್ಲಿ ವಿಶೇಷ ಪೂಜೆ
ಪ್ರಶಾಂತ
13 ಅಡಿ ಹೆಬ್ಬಾವು ;ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು
ಕಾರವಾರ: ಹಣಕೋಣದ ಪ್ರದೀಪ ನಾಯ್ಕ ಎಂಬಾತರ ಮನೆ ಆವರಣದಲ್ಲಿ ಕಾಣಿಸಿಕೊಂಡ 13 ಅಡಿ ಹೆಬ್ಬಾವನ್ನು ಗೋಪಿಶೆಟ್ಟಾ ವಲಯ ಅರಣ್ಯಾಧಿಕಾರಿಗಳು ಹಿಡಿದು ಕಾಡಿಗೆ ಬಿಟ್ಟರು. ಉರಗ ರಕ್ಷಕ ರಮೇಶ್ ಬಡಿಗೇರ್ ಹಾಗೂ ಪ್ರಶಾಂತ ಸೇರಿ ಹಾವನ್ನು ಹಿಡಿದರು. ಅಳಿವಿನ ಅಂಚಿನಲ್ಲಿರುವ ಸರಿಸೃಪಗಳು ಕಾಣಿಸಿಕೊಂಡರೆ ಅದನ್ನು ಕೊಲ್ಲುವ ಬದಲು ಅರಣ್ಯ ಇಲಾಖೆ ಮೂಲಕ ರಕ್ಷಣೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. … [Read more...] about 13 ಅಡಿ ಹೆಬ್ಬಾವು ;ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು
ಕಡೆಯಲು ತಂದಿರುವ ಗೋವುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ;ಮನವಿ
ಕಾರವಾರ:ಭಟ್ಕಳದಲ್ಲಿ ಬಕ್ರಿದ್ ಹಬ್ಬಕ್ಕೆ ಅನಧಿಕೃತವಾಗಿ ಕಡೆಯಲು ತಂದಿರುವ ಗೋವುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಯೋಗಿ ಬ್ರಿಗೇಡನ ಕಾರ್ಯಕರ್ತರು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ಗೆ ಮನವಿ ಸಲ್ಲಿಸಿದರು. ಸೆ. 2 ರಂದು ನಡೆಯಲಿರುವ ಬಕ್ರೀದ್ ಹಬ್ಬಕ್ಕೆ ಭಟ್ಕಳದ ವಿವಿಧ ಭಾಗಗಳಲ್ಲಿ ಸಾಕಷ್ಟು ಗೋವುಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ. ಭಟ್ಕಳದ ನವಾಯತ್ ಕಾಲೋನಿಯ ರಬಿತಾ ಸೊಸೈಟಿಯ ನೆಲಮಹಡಿಯಲ್ಲಿ ಸಾವಿರಕ್ಕೂ ಹೆಚ್ಚು ಗೋವುಗಳನ್ನು, ಡೋಂಗರ … [Read more...] about ಕಡೆಯಲು ತಂದಿರುವ ಗೋವುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ;ಮನವಿ
ತಾಲೂಕು ಪಂಚಾಯತ ಸಭೆಗೆ ಅಧಿಕಾರಿಗಳ ಗೈರು ಹಾಜರಿ ವಿರೋಧಿಸಿ ಪ್ರತಿಭಟಿಸಿದ ಸದಸ್ಯ ಪ್ರಶಾಂತ ಗೋವೇಕರ್
ಕಾರವಾರ:ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಹಾಗೂ ಪ್ರಗತಿ ಪರೀಶಿಲನಾ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಗೈರಾಗುತ್ತಿರುವ ಬಗ್ಗೆ ಶುಕ್ರವಾರ ನಡೆದ ಸಭೆಯಲ್ಲಿ ಅಸಮಧಾನ ವ್ಯಕ್ತವಾಯಿತು. ಈ ಬಗ್ಗೆ ಸದಸ್ಯರು ತೀವೃ ಆಕ್ರೋಶ ವ್ಯಕ್ತಪಡಿಸಿದರು. ಆರಂಭದಲ್ಲಿ ಸದಸ್ಯ ಪ್ರಶಾಂತ ಗೋವೇಕರ್ ಮಾತನಾಡಿ, ಕಿನ್ನರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಕೈಗೊಂಡಿರುವ ನಾಲ್ಕು ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಯಾವುದೇ … [Read more...] about ತಾಲೂಕು ಪಂಚಾಯತ ಸಭೆಗೆ ಅಧಿಕಾರಿಗಳ ಗೈರು ಹಾಜರಿ ವಿರೋಧಿಸಿ ಪ್ರತಿಭಟಿಸಿದ ಸದಸ್ಯ ಪ್ರಶಾಂತ ಗೋವೇಕರ್