ಹೊನ್ನಾವರ ಶ್ರೀ ವೆಂಕಟ್ರಮಣ ದೇವಾಲಯ ಬಾಳೆಗದ್ದೆ ದೇವರ ವಾರ್ಷಿಕ ವರ್ಧಂತಿ ಉತ್ಸವ ಫೆಬ್ರವರಿ 25ರಂದು ಶ್ರೀ ಮಂಜುಗುಣಿ ವೇ.ಪುಟ್ಟ ಭಟ್ಟ ಹಾಗೂ ಅಣ್ಣಯ್ಯ ಭಟ್ಟ ಧಾರ್ಮಿಕ ಆರ್ಚಾಯತ್ವದಲ್ಲಿ ನಡೆಯಲಿದೆ. ಫೆಬ್ರವರಿ 24ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡು ರಾತ್ರಿ 8:30ರವರೆಗೆ ನಡೆಯಲಿದೆ. ಫೆಬ್ರವರಿ 25ರಂದು 1008 ಬ್ರಹ್ಮಕಲಾಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಪಲ್ಲಕ್ಕಿ ಉತ್ಸವ ಸೇರಿದಂತೆ … [Read more...] about ಬಾಳೆಗದ್ದೆ ವೆಂಕಟ್ರಮಣ ವಾರ್ಷಿಕ ವರ್ಧಂತಿ ಉತ್ಸವ ಫೆಬ್ರವರಿ 25 ಕ್ಕೆ
ಪ್ರಸಾದ ವಿತರಣೆ
ಖರ್ವಾ ಗ್ರಾಮದ ಮಹಾಸತಿ ದೇವಾಲಯದಲ್ಲಿವಿಶೇಷ ಪೂಜೆ
ವಿಜಯದಶಮಿ ಪ್ರಯುಕ್ತ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಶ್ರೀ ಮಹಾಸತಿ ದೇವಾಲಯದಲ್ಲಿ ವರ್ಷಂಪ್ರತಿಯಂತೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.ನವರಾತ್ರಿಯ ನಿಮಿತ್ತ ಪ್ರತಿದಿನ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು. ವಿಜಯದಶಮಿ ಪ್ರಯುಕ್ತ ಶ್ರೀ ಯಕ್ಷಿ ಮತ್ತು ಮಹಾಸತಿ ದೇವಿಗೆ ವಿಷೇಶ ಹೂವಿನ ಅಲಂಕಾರ, ಪ್ರಸಾದ ನೈವೇದ್ಯ ಮಾಡಲಾಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು.ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಿತು. … [Read more...] about ಖರ್ವಾ ಗ್ರಾಮದ ಮಹಾಸತಿ ದೇವಾಲಯದಲ್ಲಿವಿಶೇಷ ಪೂಜೆ
ವರುಣನ ಕೃಪೆಗಾಗಿ ವಿಶೇಷ ಪೂಜೆ
ಹೊನ್ನಾವರ: ಬಿರು ಬಿಸಿಲಿನಿಂದಾಗಿ ದೇಶಾದ್ಯಂತ ಬರಗಾಲ ಪರಿಸ್ಥಿತಿ ಉಂಟಾಗಿರುವುದರಿಂದ ವರುಣ ದೇವನ ಆಗಮನಕ್ಕಾಗಿ ಹಾಗೂ ದೇಶದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದ್ದು ಸಮಸ್ತ ಲೋಕ ಕಲ್ಯಾಣಾರ್ಥವಾಗಿ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಜಿ.ಎಸ್. ಬಿ ಸಮಾಜ ಬಾಂಧವರಿಂದ ವಿಶೇಷ ಪೂಜೆ ನಡೆಯಿತು.ಸಂಜೆ 5 ಗಂಟೆಯಿಂದ ಶ್ರೀ ವಿಷ್ಣುಸಹಸ್ರನಾಮದಿಂದ ದೇವರಿಗೆ ಅಷ್ಟೋತ್ತರ ಶತಾರತಿ, ವಿಶೇಷ ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಿತು.ನೂರಾರು … [Read more...] about ವರುಣನ ಕೃಪೆಗಾಗಿ ವಿಶೇಷ ಪೂಜೆ
ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ
ಹೊನ್ನಾವರ:ತಾಲೂಕಿನ ಮಾವಿನಕುರ್ವೆಯ ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ ಏ. 9 ರಿಂದ 12 ರವರೆಗೆ ನಡೆಯಲಿದೆ. ಏ. 9 ರಂದು ಬೆಳಿಗ್ಗೆ ಶ್ರೀ ಮಹಾರಥೋತ್ಸವ ಯಜ್ಞಾರಂಭ, ಬ್ರಾಹ್ಮಣ ಸಂತರ್ಪಣೆ, ರಾತ್ರಿ 9 ಗಂಟೆಗೆ ಗರುಡ ರಥೋತ್ಸವ ನಡೆಯಲಿದೆ. ಏ. 10 ರಂದು ಯಜ್ಞ ಕಾರ್ಯಕ್ರಮ, ಬ್ರಾಹ್ಮಣ ಸಂತರ್ಪಣೆ, ರಾತ್ರಿ 8.30ಕ್ಕೆ ಪುಷ್ಪ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಏ. 11 ರಂದು ಮಹಾಯಜ್ಞ, ಸಂಜೆ ಮಹಾಪ್ರಾರ್ಥನೆಯೊಂದಿಗೆ ಮಹಾರಥೋತ್ಸವ ಕಾರ್ಯಕ್ರಮ ಪ್ರಾರಂಭ ಹಾಗೂ ಸಂಜೆ … [Read more...] about ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ