ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ದ ಐತಿಹಾಸಿಕ ಸ್ಥಳವಾದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದಲ್ಲಿ ಕೊರೋನಾ ಹಿನ್ನಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕ ದರ್ಶನವನ್ನು ಮತ್ತೆ ಮುಂದೂಡಿದ್ದು, ಈ ಬಾರಿ ನಾಗರ ಪಂಚಮಿಗೂ ಸುಬ್ರಹ್ಮಣ್ಯ ದೇವರ ಸನ್ನಿದಿಗಾಗಲಿ ನಾಗಬನದಲ್ಲಿ ದರ್ಶನ ಪಡೆಯಲು ಅವಕಾಶವಿಲ್ಲ. ಆದರೆ ಪ್ರತಿವರ್ಷದಂತೆ ಆಚರಣೆ ಇದ್ದರೂ ಈ ಬಾರಿ ಸರಳವಾಗಿ ಆಚರಿಸುವ ಜೊತೆ, ನಾಗಬನದ ಪ್ರತಿ ಮೂರ್ತಿಗೂ ಪೂಜೆ ನೇರವೇರಿಸಲಾಗುವುದು ಭಕ್ತರು ಮನೆಯಲ್ಲಿ ಇದ್ದು … [Read more...] about ಈ ಬಾರಿ ನಾಗರಪಂಚಮಿಗೂ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರಕ್ಕಾಗಲಿ ನಾಗಬನಕ್ಕಾಗಲಿ ಭಕ್ತರಿಗೆ ದರ್ಶನವಿಲ್ಲ ಆಡಳಿತ ಮಂಡಳಿಯಿAದ ಪ್ರಕಟಣೆ
ಪ್ರಾರ್ಥನೆ
ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ಅಭಿನಂದನೆ – ಪ್ರಾರ್ಥನೆ
ಹೊನ್ನಾವರ;ಕರ್ನಾಟಕದ ಕ್ರೈಸ್ತ ಸಮುದಾಯದ ಮಹಾಧರ್ಮಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವ ಪೀಟರ್ ಮಚಾದೊ ಇವರಿಗಾಗಿ ಉ.ಕ. ಜಿಲ್ಲೆಯ ಕೈಸ್ತ ಸಮುದಾಯದ ವತಿಯಿಂದ ವಿಶೇಷ ಪ್ರಾರ್ಥನಾ ಸಭೆ ಮತ್ತು ಅಭಿನಂದನಾ ಸಭೆ ದಿನಾಂಕ 25ರಂದು ಗುರುವಾರ ಬೆಳಿಗ್ಗೆ ನಡೆಯಲಿದೆ. ಜಿಲ್ಲೆಯ ವಿವಿಧ ಭಾಗಗಳಿಂದ 5ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹೋಲಿರೋಸರಿ ಕಾನ್ವೆಂಟ್ ಶಾಲೆಯ ಆವಾರದಲ್ಲಿ ಅಂದು ಮುಂಜಾನೆ 10ಗಂಟೆಗೆ ಪ್ರಾರ್ಥನಾ ಸಭೆ ಮತ್ತು 12ಗಂಟೆಗೆ … [Read more...] about ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ಅಭಿನಂದನೆ – ಪ್ರಾರ್ಥನೆ
ಫೆಬ್ರವರಿ 7 ಮತ್ತು 8 ರಂದು ಮಹಾಸತಿ ದೇವಾಲಯದ 6ನೇ ವರ್ಷದ ವರ್ಧಂತಿ ಉತ್ಸವ
Éೂನ್ನಾವರ:ಬೇರಂಕಿಯ ಶ್ರೀ ಮಹಾಸತಿ ದೇವಾಲಯದ 6ನೇ ವರ್ಷದ ವರ್ಧಂತಿ ಉತ್ಸವ ಫೆಬ್ರವರಿ 7 ಮತ್ತು 8 ರಂದು ನಡೆಯಲಿದೆ. ಫೆ. 7 ರಂದು ಬೆಳಿಗ್ಗೆ ಪ್ರಾರ್ಥನೆ, ಪಂಚಗವ್ಯ ಹೋಮ, ಪುಣ್ಯಾಹ, ಪ್ರಧಾನ ಸಂಕಲ್ಪ, ಪಾರಾಯಣ, ರಾತ್ರಿ ರಂಗಪೂಜೆ, ದಂಡಬಲಿ, ಬ್ರಹ್ಮಕಲಶ ಸ್ಥಾಪನೆ, ಅಷ್ಟಾವಧಾನ ಸೇವೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಫೆ. 8 ರಂದು ಅಧಿವಾಸ, ತತ್ವಹೋಮಗಳು, ಬ್ರಹ್ಮ ಕಲಶಾಭಿಶೇಕ, ಮಹಾ ಪೂರ್ಣಾಹುತಿ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ. … [Read more...] about ಫೆಬ್ರವರಿ 7 ಮತ್ತು 8 ರಂದು ಮಹಾಸತಿ ದೇವಾಲಯದ 6ನೇ ವರ್ಷದ ವರ್ಧಂತಿ ಉತ್ಸವ
ಪುನರ್ ಪ್ರತಿಷ್ಟಾ ವರ್ಧಂತ್ಯುತ್ಸವ
ಭಟ್ಕಳ:ಇಲ್ಲಿನ ಶ್ರೀ ಲಕ್ಷ್ಮೀನಾರಾಯಣ, ರಾಮನಾಥ, ಶಾಂತೇರಿ, ಕಾಮಾಕ್ಷಿ, ಬೇತಾಳ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಟಾ ವರ್ಧಂತ್ಯುತ್ಸವ ಮೇ.19ರಂದು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪುನರ್ ಪ್ರತಿಷ್ಟಾ ವರ್ಧಂತ್ಯುತ್ಸವದ ಅಂಗವಾಗಿ ಮೇ.19ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜನ, ಪುಣ್ಯಾಹವಾಚನ, ಶತಕಲಶಾರ್ಚನೆ, ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಹಾಗೂ ಪಟ್ಟದ ಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ … [Read more...] about ಪುನರ್ ಪ್ರತಿಷ್ಟಾ ವರ್ಧಂತ್ಯುತ್ಸವ
ಕನಕದಾಸರ ಹಾಡುಗಳ ಸಂಗೀತ ಕಾರ್ಯಕ್ರಮ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹದಿನಾರನೆಯ ಶತಮಾನದ ಹರಿದಾಸ ಸಾಹಿತ್ಯ ಹೆಚ್ಚು ಜನ ಸಮ್ಮುಖವಾದಂಥದು. ಆದರೆ ವಚನ ಸಾಹಿತ್ಯದ ಸಮಗ್ರತೆ, ವ್ಯಾಪಕತೆ ದಾಸ ಸಾಹಿತ್ಯಕ್ಕೆ ದಕ್ಕಲಿಲ್ಲ ಎಂಬುದು ಸತ್ಯ. ಏಕೆಂದರೆ ಅಲ್ಲಿ ಜಾತಿಗಿಂತ ನೀತಿ ಮುಖ್ಯವಾಯಿತು. ಈ ಹಿನ್ನಲೆಯಲ್ಲಿ ನೋಡಿದಾಗ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಅನೇಕ ಸಾಮಾಜಿಕ ಮತ್ತು ವೈಚಾರಿಕ ಅಂಶಗಳನ್ನು ತಿಳಿಸಿದ್ದಾರೆ. ಕನಕದಾಸರು ಕವಿಯೂ ಹೌದು, ದಾರ್ಶನಿಕರೂ ಹೌದು, ಸಮಾಜಪರ ಚಿಂತಕರೂ ಹೌದು, ಎಲ್ಲಕ್ಕಿಂತ … [Read more...] about ಕನಕದಾಸರ ಹಾಡುಗಳ ಸಂಗೀತ ಕಾರ್ಯಕ್ರಮ