ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ರಾಮನವಮಿಯ ಪ್ರಯುಕ್ತ ವನವಾಸಿ ಶ್ರೀಸೀತಾರಾಮ ಲಕ್ಷ್ಮಣ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಶ್ರೀ ವೀರಾಂಜನೇಯ ದೇವರ ಪಲ್ಲಕ್ಕಿ ಉತ್ಸವ ನೆರವೇರಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ರಾಮನವಮಿಯಿಂದ ಹನುಮ ಜಯಂತಿಯ ತನಕ ನಡೆಯುವ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರಕಿತು.\ … [Read more...] about ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ
ಬಂಗಾರಮಕ್ಕಿ
ಚಾತುರ್ಮಾಸ್ಯದ ಸೀಮೋಲಂಘನಾ ಕಾರ್ಯಕ್ರಮ
ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪಾ ದಲ್ಲಿ ದಿನಾಂಕ 06/09/2017 ರಂದು ಚಾತುರ್ಮಾಸ್ಯದ ಸೀಮೋಲಂಘನಾ ಕಾರ್ಯಕ್ರಮವು ಬಹಳ ಅದ್ಧೂರಿಯಾಗಿ ನಡೆಯಿತು. ಚಾತುರ್ಮಾಸ್ಯದ ಕೊನೆಯ ದಿನವಾದ ಇಂದು ಸೂಕ್ತ ವಿಧಿ-ವಿಧಾನಗಳಿಂದ ಚಾತುರ್ಮಾಸ್ಯದ ಅನುಷ್ಠಾನಕ್ಕೆ ಮಂಗಳ ಹಾಡಲಾಯಿತು. ಚಾತುರ್ಮಾಸ್ಯದ ಸಮಾರೋಪ ಸಮಾರಂಭದ ದಿನದ ಕೊನೆಯ ಘಟ್ಟವಾಗಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀ ಮಾರುತಿ ರೆಸಿಡೆನ್ಶಿಯಲ್ … [Read more...] about ಚಾತುರ್ಮಾಸ್ಯದ ಸೀಮೋಲಂಘನಾ ಕಾರ್ಯಕ್ರಮ
“ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗ
ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಶ್ರಾವಣ ಬಹುಳ ದ್ವಾದಶಿ ಶನಿವಾರದಂದು, “ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗವನ್ನು ‘ಯಕ್ಷಮಿತ್ರ ಕಲಾಮಂಡಳಿ, ಯಲ್ಲಾಪುರ’ ಎಂಬ ಪ್ರಸಿದ್ಧ ತಂಡದ ಯುವ ಪ್ರತಿಭೆಗಳು ಪ್ರದರ್ಶನ ನೀಡಿದರು. ಈ ಪ್ರದರ್ಶನದಲ್ಲಿ ಹೆಣ್ಣುಮಕ್ಕಳು ಕೂಡಾ ಪಾತ್ರಧಾರಿಗಳಾಗಿರುವುದು ವಿಶೇಷವಾಗಿದೆ. ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮರಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಮ್ಮುಖದಲ್ಲಿ ಈ ಕಾರ್ಯಕ್ರಮವು … [Read more...] about “ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗ
ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ CBSE 10th ಪರೀಕ್ಷಾ ಪಲಿತಾಂಶ ಶೇಕಡಾ ನೂರಕ್ಕೆ ನೂರು
ಹೊನ್ನಾವರ :ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂ¯ ಬಂಗಾರಮಕ್ಕಿಯ 2016-17ನೇ ಶೈಕ್ಷಣಿಕ ವರ್ಷದ CBSE ಹತ್ತನೇ ತರಗತಿಯ ಪರೀಕ್ಷೆಗೆ ಹಾಜರಾದ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕುಮಾರಿ ಸಫಾ ಶೇಖ್ CGPA 9.6% ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾಳೆ. CGPA 8.8% ಅಂಕ ಪಡೆದ ಕುಮಾರ ಪ್ರಮುಖ ಹೆಗಡೆ ದ್ವಿತೀಯ ಸ್ಥಾನ ಹಾಗೂ CGPA 7.4% ಪಡೆದ ತಜನೂರ್ ಮುಕ್ತೇಸರ್ ಹಾಗೂ ಕುಮಾರಿ ಬೀಬಿ ತಯ್ಯಬಾ ತೃತೀಯ ಸ್ಥಾನ ಗಳಿಸಿದ್ದಾರೆ. ಪರೀಕ್ಷೆ ಬರೆದ ಎಲ್ಲಾ … [Read more...] about ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ CBSE 10th ಪರೀಕ್ಷಾ ಪಲಿತಾಂಶ ಶೇಕಡಾ ನೂರಕ್ಕೆ ನೂರು
ಆತ್ಮಭಾಷೆ ಸಂಸ್ಕøತ
ಹೊನ್ನಾವರ ಗೇರಸೋಪ್ಪಾ- ಸಂಸ್ಕøತ ಭಾಷೆ ಆತ್ಮ ಸಂಸ್ಕಾರವನ್ನು ನೀಡುತ್ತದೆ. ರಾಷ್ಟೀಯ ಭಾವೈಕ್ಯತೆ ಸಂಸ್ಕøತ ಭಾಷೆಯ ಮೂಲಕ ಸುಲಭ ಸಾಧ್ಯ. ಬೇರೆ ಬೇರೆ ರಾಜ್ಯದ ಜನರೆಲ್ಲ ಒಂದೇ ಭಾಷೆಯ ಮೂಲಕ, ಸಂಸ್ಕøತ ಭಾಷೆಯ ಮೂಲಕ ದೇಶದ ಐಕ್ಯತೆಯನ್ನು ಸಾರಬಲ್ಲರು. ವಿಜ್ಞಾನದ ಮುಖ್ಯವಾಹಿನಿಯಲ್ಲಿ ಸಂಸ್ಕøತ ಭಾಷೆ ಪ್ರಾಮುಖ್ಯತೆಯನ್ನು ಪಡೆದು ಸೈ ಎನಿಸಿಕೊಂಡಿದೆ. ಅಂದರೆ ಪ್ರಾಚೀನ-ಅರ್ವಾಚೀನ-ವರ್ತಮಾನಗಳ ಸರ್ವಸಮ್ಮತ ಭಾಷೆ ಸಂಸ್ಕøತ. ಇಂತಹ ಸಂಸ್ಕøತ ಭಾಷೆಯ ವರ್ಗಗಳು ದೇಶದ ಎಲ್ಲಡೆ … [Read more...] about ಆತ್ಮಭಾಷೆ ಸಂಸ್ಕøತ