ಹೊನ್ನಾವರ; ಪಟ್ಟಣದ ವಿವಿಧಡೆ ಈ ಹಿಂದೆ ಎಲ್ಲಂದರಲ್ಲಿ ಕಸ ಬಿದ್ದಿರುತ್ತಿತ್ತು. ಪಟ್ಟಣ ಪಂಚಾಯತ ಪೌರ ಕಾರ್ಮಿಕರ ಜೊತೆ ತಾಲೂಕಿನ ವಿವಿಧ ಸಂಘಟನೆಗಳು ಕೈ ಜೋಡಿಸಿ ಮನವರಿಕೆ ಮಾಡುವ ಜೊತೆ ಪ್ರತಿ ವಾರ ಸ್ವಚ್ಚ ಮಾಡುತ್ತಿದೆ. ದುರದೃಷ್ಟವೆಂದರೆ ಸ್ವಚ್ಚ ಮಾಡಿದ ಪ್ರದೇಶದಲ್ಲಿಯೇ ಮತ್ತೆ ಮತ್ತೆ ಕಸವನ್ನು ಬೇಕಾಬಿಟ್ಟಿ ಹಾಕುತ್ತಿದ್ದಾರೆ. ಇದರ ಜೊತೆ ಇದೀಗ ಇನ್ನೊಂದು ಸಮಸ್ಯೆ ಉದ್ಬವವಾಗಿದ್ದು ಮಧ್ಯದ ಬಾಟಲಿಗಳು. ಪ್ರಭಾತನಗರ, ಬಂದರು ಪ್ರದೇಶ, ರಾಮತೀರ್ಥ ಸಮೀಪದ ಬಯಲುಗಳಲ್ಲಿ … [Read more...] about ಸಾಮಾಜಿಕ ಕಳಕಳಿಯ ಯುವಕರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಕ್ತವಾಯ್ತು ಪ್ರಶಂಸೆ ಮುಂದಿನ ದಿನದಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ ಸಂಭದಿಸಿದ ಇಲಾಖೆ
ಬಂದರು ಪ್ರದೇಶ
ಹೊನ್ನಾವರ ಪಟ್ಟಣದ ಬಂದರು ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಿಸಲು ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಸ್ಥಳ ಪರಿಶೀಲನೆ
ಹೊನ್ನಾವರ: ಸಾರ್ವಜನಿಕರ ಬಹುದಿನದ ಬೇಡಿಕೆಯಾದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ನಿರ್ಮಿಸಲು ಕಾರ್ಯೊನ್ಮುಖವಾಗಿರುವ ಶಾಸಕ ದಿನಕರ ಶೆಟ್ಟಿಯವರು ಪಟ್ಟಣದ ಬಂದರು ಪ್ರದೇಶದಲ್ಲಿ ಬಂದರು ಇಲಾಖೆಯ ಸ್ಥಳವನ್ನು ಸೂಕ್ತವೆಂದು ಪರಿಶೀಲನೆ ನಡೆಸಿದರು. ನಂತರ ಇದಕ್ಕೆ ಸಂಭಂದಿಸಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಸ್ ಡಿಪೋ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು. ಬಂದರು ಅಧಿಕಾರಿ ದೀಪಕ್ ಅವರನ್ನು ಕರೆಯಿಸಿ ಸ್ಥಳದ ದಾಖಲೆ ಪತ್ರವನ್ನು ಸಿದ್ದಪಡಿಸಲು … [Read more...] about ಹೊನ್ನಾವರ ಪಟ್ಟಣದ ಬಂದರು ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಿಸಲು ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಸ್ಥಳ ಪರಿಶೀಲನೆ