ಹಳಿಯಾಳ : ಪ್ರಪಂಚ ಬದುಕಲು ನೀರು, ಅನ್ನ, ಉತ್ತಮ ವಿಚಾರಗಳು ಮುಖ್ಯವಾಗಿದ್ದು ಅದೇ ರೀತಿ ಕುಡಿಯಲು ನೀರು ಕೆಳುತ್ತಿರುವ ಕಳಸಾ ಬಂಡೂರಿ- ಮಹಾದಾಯಿ ಹೋರಾಟಗಾರ ಹೋರಾಟಕ್ಕೆ ಜಯ ಸಿಗಲಿ ಎಂದು ಉಪ್ಪಿನಬೆಟಗೇರಿಯ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಸಂಕಲ್ಪ ಮಾಡಿದರು. ಸ್ಥಳೀಯ ವೀರಶೈವ, ಲಿಂಗಾಯತ ಮತ್ತು ಸರ್ವಧರ್ಮ ಸಹಯೋಗದೊಂದಿಗೆ ಪಟ್ಟಣದ ಗ್ರಾಮದೇವಿ ಮೈದಾನದಲ್ಲಿ ಜ.10ರವರೆಗೆ ಪ್ರತಿದಿನ ಸಂಜೆ 6.00ರಿಂದ 7.30ರವರೆಗೆ ನಡೆಯುವ ಬಸವಪುರಾಣ … [Read more...] about ಕಳಸಾ ಬಂಡೂರಿ- ಮಹಾದಾಯಿ ಹೋರಾಟಗಾರ ಹೋರಾಟಕ್ಕೆ ಜಯ ಸಿಗಲಿ
ಬಣ್ಣದ
ಅಪರಿಚಿತ ಶವ ಪತ್ತೆ
ಹೊನ್ನಾವರ : ಕರ್ಕಿಕೋಡಿ ಬಳಿ ಶರಾವತಿ ನದಿ ತೀರದಲ್ಲಿ ಸುಮಾರು 40 ವರ್ಷ ಪ್ರಾಯದ ಅಪರಿಚಿತ ಪುರುಷನ ಶವ ಪತ್ತೆಯಾಗಿ,ಹೊನ್ನಾವರ ಪೋಲಿಸ ಠಾಣಿ ಯಲ್ಲಿ ಪ್ರಕರಣ ದಾಖಲಾಗಿದೆ ದುಂಡುಮುಖ ಕಂದು ಬಣ್ಣದ ಕೆಂಪು ಕಪ್ಪು ಗೆರೆಯುಳ್ಳ ಟಿಶರ್ಟ್ ನೀಲ ಬಣ್ಣದ ಪ್ಯಾಂಟಿ ಧರಿಸಿದ್ದು ಈ ಕುರಿತು ಮಾಹಿತಿ ದೊರೆತಲ್ಲಿ ಪೋಲಿಸ ಠಾಣೆಯನ್ನು ಸಂಪರ್ಕಿಸಿ ಕೋರಲಾಗಿದೆ, … [Read more...] about ಅಪರಿಚಿತ ಶವ ಪತ್ತೆ
ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ;ಒರ್ವ ಯುವಕನ ಬಂಧನ
ಹಳಿಯಾಳ : ವಿಧವೆ ಮಹಿಳೆಗೆ ನಂಬಿಸಿ ಆಕೆಯಿಂದ ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ ಮಾಡಿದ ಆರೋಪದಡಿ ಬೆಳಗಾವಿ ಜಿಲ್ಲೆ ರಾಮದುರ್ಗ ಪೋಲಿಸರಿಂದ ಹಳಿಯಾಳದ ಒರ್ವ ಯುವಕನನ್ನು ಬಂಧಿಸಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಳಿಯಾಳದ ಯಲ್ಲಾಪೂರ ನಾಕಾ ಬಡಾವಣೆಯ ಅರ್ಜುನ ಚಲವಾದಿ(29) ರಾಮದುರ್ಗ ಪೋಲಿಸರಿಂದ ಪ್ರಕರಣ 420 ಮೊಸ, ವಂಚನೆ ಪ್ರಕರಣದಡಿ ಬಂಧಿತ ಯುವಕನಾಗಿದ್ದು ಇದಿಗ ಕಂಬಿ ಎನಿಸುತ್ತಿದ್ದಾನೆ. ರಾಮದುರ್ಗದ ವಿಧವೆ ಮಹಿಳೆಯೊಂದಿಗೆ ಸಂಪರ್ಕ … [Read more...] about ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ;ಒರ್ವ ಯುವಕನ ಬಂಧನ