ಹೊನ್ನಾವರ : ತಾಲೂಕಿನ ಕವಲಕ್ಕಿಯ ಮಧು ಬಾರ್ ಎಂಡ್ ರೆಸ್ಟೋರೆಂಟಿನಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾಗ ತಡರಾತ್ರಿ ದಾಳಿ ನಡೆಸಿದ ಪೋಲಿಸರು ಸುಮಾರು 75 ಸಾವಿರ ಮೌಲ್ಯದ ವಿವಿಧ ಕಂಪನಿಯ ಮಧ್ಯ ಹಾಗೂ 6270 ರೂ, ನಗದು ವಶಪಡಿಸಿಕೊಂಡಿದ್ದಾರೆ. ಬಾರ್ ಮಾಲಿಕ ರೋಹಿದಾಸ ಅನಂತ ನಾಯ್ಕ ಪರಾರಿಯಾಗಿದ್ದಾನೆ. ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಸಿಪಿಐ ಚೆಲುವರಾಜ್, ಪಿಎಸ್ಐ ಆನಂದಮೂರ್ತಿ ಹಾಗೂ ಸಿಬ್ಬಂದಿಗಳು … [Read more...] about 75 ಸಾವಿರ ರೂ. ಬೆಲೆ ಮಧ್ಯ ವಶ- ಮಾಲಿಕ ಪರಾರಿ
ಬೆಲೆ
TSS SIRSI* market report 16-11-2017
Rate in rs/ per Quintal TSS SIRSI … [Read more...] about TSS SIRSI* market report 16-11-2017
ಭಾರತೀಯ ಜನ ಔಷಧಿ ಕೇಂದ್ರ TSS ಸುಪರ್ ಮಾರ್ಕೆಟ್ ನಲ್ಲಿ
ಸಹಕಾರಿ ಕ್ಷೇತ್ರದ ದಿಗ್ಗಜ ಸಂಸ್ಥೆಯಿಂದ ಸಾಮಾಜಿಕ ಕಳಕಳಿಯ ಮತ್ತೊಂದು ಹೆಜ್ಜೆ..ಜನಸಾಮಾನ್ಯರಿಗೂ ಉತತ್ಕೃಷ್ಟ ಔಷಧಿಗಳು ನಂಬಲಸಾಧ್ಯವಾದ ಕಡಿಮೆ ಬೆಲೆಯಲ್ಲಿ.!ಜನ ಔಷಧಿಯ ದರ ಜೇಬಿಗೆ ಹಗುರ..! ಇದು ಅತಿಶಯೋಕ್ತಿಯಲ್ಲ... ವಾಸ್ತವ!!*ಇದೀಗ ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ನಲ್ಲಿ* ಪ್ರಧಾನಮಂತ್ರಿ *ಭಾರತೀಯ ಜನ ಔಷಧ ಕೇಂದ್ರ*TSS ಸುಪರ್ ಮಾರ್ಕೆಟ್ ಶಿರಸಿಯಲ್ಲಿ ದಿ 09-09-2017 ರಂದು ಶುಭಾರಂಭ..ಇದರ ಕುರಿತ ವಿಸ್ತ್ರತ ಮಾಹಿತಿ … [Read more...] about ಭಾರತೀಯ ಜನ ಔಷಧಿ ಕೇಂದ್ರ TSS ಸುಪರ್ ಮಾರ್ಕೆಟ್ ನಲ್ಲಿ
ಅಗ್ನಿ ಅವಘಡ-ಲಕ್ಷಾಂತರ ರೂ ಹಾನಿ
ದಾಂಡೇಲಿ :ನಗರದ ಬೈಲುಪಾರು ಎಂಬಲ್ಲಿ ಮನೆಯೊಂದು ಅಗ್ನಿ ಅವಘಡಕ್ಕೊಳಗಾಗಿ ಲಕ್ಷಾಂತರ ರೂ ಹಾನಿಯಾಗಿರುವ ಘಟನೆ ನಡೆದಿದೆ.ಬೈಲುಪಾರು ನಿವಾಸಿ, ಕೂಲಿ ಕಾರ್ಮಿಕ ರವಿ.ಕೆ.ನಟರಾಜ ಎಂಬವರ ಮನೆ ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವ ಸಮಯದಲ್ಲಿ ಮನೆಯೊಳಗೆ ಅಗ್ನಿ ಅವಘಡ ಸಂಭವಿಸಿ ಮನೆಯೊಳಗಿದ್ದ ರೂ : 50 ಸಾವಿರ ನಗದು ಮತ್ತು v6 ತೊಲೆ ಬಂಗಾರ ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಯ ರಭಸಕ್ಕೆ ಮನೆಯೊಳಗಿದ್ದ ವಿವಿಧ ಬೆಲೆ ಬಾಳುವ ವಸ್ತುಗಳು, … [Read more...] about ಅಗ್ನಿ ಅವಘಡ-ಲಕ್ಷಾಂತರ ರೂ ಹಾನಿ