ಹಳಿಯಾಳ:- ಸದ್ಯ ವಿವಾದದ ಕೇಂದ್ರ ಬಿಂದುವಾಗಿರುವ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಸ್ಥಾಪಿಸಿದ ಅಶ್ವಾರೂಢ ಶಿವಾಜಿ ಪುಥ್ಥಳಿಯನ್ನು ವಿಕ್ಷೀಸಲು ಗ್ರಾಮಾಂತರ ಭಾಗಗಳಿಂದ ದಿನನಿತ್ಯ ನೂರಾರು ಜನತೆ ಆಗಮಿಸುತ್ತಿದ್ದು. ಪ್ರತಿಮೆ ಸ್ಥಾಪನೆ ಮಾಡಿದವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿರುವುದು ಕೇಳಿ ಬರುತ್ತಿದೆ. ಸಿಂಹಪಾಲು ಮರಾಠಾ ಸಮುದಾಯದವರನ್ನು ಹೊಂದಿರುವ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮರಾಠಾ … [Read more...] about ಶೀವಾಜಿ ಮೂರ್ತಿ ಪ್ರತಿಷ್ಠಾಪನೆಗೆ ತಾಲೂಕಿನಾದ್ಯಂತ ಮೆಚ್ಚುಗೆ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸಿದರೇ ಊಗ್ರ ಹೋರಾಟ –ಮಾಜಿ ಶಾಸಕ ಸುನೀಲ್ ಹೆಗಡೆ
ಮಾಜಿ ಶಾಸಕ ಸುನೀಲ್ ಹೆಗಡೆ
ಹಳಿಯಾಳ ಕಿಲ್ಲಾ ಪ್ರದೇಶದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ವಿನಾಕಾರಣ ಕೇಸು ದಾಖಲಿಸಿದರೆ ಉಗ್ರ ಹೋರಾಟ ನಡೆಸಲಾಗುವುದು; ಮಾಜಿ ಶಾಸಕ ಸುನೀಲ್ ಹೆಗಡೆ
ಹಳಿಯಾಳ:-ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಶ್ರೀ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಪುಥ್ಥಳಿ ಸ್ಥಾಪನೆಗೆ ಸಂಬಂಧಪಟ್ಟಂತೆ ಅಲ್ಲಿಯ ಜನರ ವಿರುದ್ದ ತಾಲೂಕಾಡಳಿತ, ಜಿಲ್ಲಾಡಳಿತ ಅಥವಾ ಪೋಲಿಸ್ ಇಲಾಖೆ ಏನಾದರೂ ರುಣಾತ್ಮಕ ಹೆಜ್ಜೆಯಿಟ್ಟು, ಸುಳ್ಳು ಪ್ರಕರಣಗಳನ್ನು ದಾಖಲಿಸಿ ಯಾರನ್ನಾದರೂ ಬಂಧಿಸಿದ್ದೇ ಆದರೇ ಗ್ರಾಮೀಣ ಭಾಗದಿಂದ ಹಿಡಿದು ಈಡಿ ಜಿಲ್ಲೆಯಾದ್ಯಂತ ಊಗ್ರ ಹೋರಾಟ ನಡೆಸಲಾಗುವುದೆಂದು ಬಿಜೆಪಿಯ ಮಾಜಿ ಶಾಸಕ ಹಾಗೂ ಹಿಂದೂ ಮುಖಂಡ ಸುನೀಲ್ ಹೆಗಡೆ ಎಚ್ಚರಿಕೆ … [Read more...] about ಹಳಿಯಾಳ ಕಿಲ್ಲಾ ಪ್ರದೇಶದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ವಿನಾಕಾರಣ ಕೇಸು ದಾಖಲಿಸಿದರೆ ಉಗ್ರ ಹೋರಾಟ ನಡೆಸಲಾಗುವುದು; ಮಾಜಿ ಶಾಸಕ ಸುನೀಲ್ ಹೆಗಡೆ
ಬಸವಳ್ಳಿ ಗ್ರಾಮಸ್ಥರಿಂದ ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ
ಹಳಿಯಾಳ:- ಕೊಡಗು ನೇರೆ ಸಂತ್ರಸ್ಥರಿಗೆ ಪರಿಹಾರ ನೀಡಲು ಹಳಿಯಾಳ ತಾಲೂಕಿನ ಬಸವಳ್ಳಿ ಗ್ರಾಮಸ್ಥರು ಮುಂದಾಗಿ ಗ್ರಾಮದಲ್ಲಿ 9060ರೂ. ನಷ್ಟು ಪರಿಹಾರ ನಿಧಿ ಸಂಗ್ರಹಿಸಿ, ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಇದ್ದರು. … [Read more...] about ಬಸವಳ್ಳಿ ಗ್ರಾಮಸ್ಥರಿಂದ ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ
ಹಳಿಯಾಳ ಪುರಸಭೆಯಲ್ಲಿ ತರಾತುರಿಯಲ್ಲಿ ದಾಖಲೆ ಎನ್ಎ ಪ್ರಕರಣಗಳಿಗೆ ಅನುಮತಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ -ಮಾಜಿ ಶಾಸಕ ಸುನೀಲ್ ಹೆಗಡೆ.
ಹಳಿಯಾಳ :- ಪುರಸಭಾ ಅಧ್ಯಕ್ಷ ಶಂಕರ ಬೆಳಗಾಂವಕರ ಬಿನ್ ಶೆತ್ಕಿ(ಎನ್ಎ ಆಗದ) ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿ ಕೊಂಡು ಪುರಸಭೆಯ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದು ಈಗ ಬಿನ್ ಶೆತ್ಕಿ ಜಮೀನನ್ನು ಎನ್.ಎ ಮಾಡಿ ಅಕ್ರಮ ಕಟ್ಟಡ ನಿರ್ಮಾಣವನ್ನು ಸಕ್ರಮ ಮಾಡಲು ಹೊರಟಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಹಳಿಯಾಳ ಬಿಜೆಪಿ ಘಟಕದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ … [Read more...] about ಹಳಿಯಾಳ ಪುರಸಭೆಯಲ್ಲಿ ತರಾತುರಿಯಲ್ಲಿ ದಾಖಲೆ ಎನ್ಎ ಪ್ರಕರಣಗಳಿಗೆ ಅನುಮತಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ -ಮಾಜಿ ಶಾಸಕ ಸುನೀಲ್ ಹೆಗಡೆ.
ಕಾಂಗ್ರೇಸ್ ಜೆಡಿಎಸ್ ಅಪವಿತ್ರ ಮೈತ್ರಿ ಬಹಳ ದಿನ ಬಾಳಿಕೆ ಬರಲ್ಲ - ಮಾಜಿ ಶಾಸಕ ಸುನೀಲ್ ಹೆಗಡೆ
ಹಳಿಯಾಳ:- ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೇಸ್ ಜೆಡಿಎಸ್ ಸರ್ಕಾರವು ಅಪವಿತ್ರ ಮೈತ್ರಿಯಾಗಿದ್ದು ಇದು ಬಹಳದಿನ ಬಾಳಿಕೆ ಬರದೆ ಮುಂದಿನ ಕೆಲವೇ ತಿಂಗಳುಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಮತ್ತೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಗುರುವಾರ ಮುಂಜಾನೆ ಪಟ್ಟಣದಲ್ಲಿರುವ ಮಿನಿ ವಿಧಾನಸೌಧದ ಆವರಣದಲ್ಲಿ ರಾಜ್ಯ ಘಟಕದ ಕರೆ ಹಿನ್ನೆಲೆ ಜೆಡಿಎಸ್ ಕಾಂಗ್ರೇಸ್ ಮೈತ್ರಿ ಸರ್ಕಾರದ ರಚನೆಯನ್ನು … [Read more...] about ಕಾಂಗ್ರೇಸ್ ಜೆಡಿಎಸ್ ಅಪವಿತ್ರ ಮೈತ್ರಿ ಬಹಳ ದಿನ ಬಾಳಿಕೆ ಬರಲ್ಲ - ಮಾಜಿ ಶಾಸಕ ಸುನೀಲ್ ಹೆಗಡೆ