ಯಲ್ಲಾಪುರ : ಸ್ವಚ್ಛ ಭಾರತ ಮೀಷನ್ ಯೋಜನೆಯ ಘನತ್ಯಾಜ್ಯ ವಿಲೇವಾರಿ ಘಟಕ ಯೋಜನೆ ಅಡಿಯಲ್ಲಿ ಜಿಲ್ಲೆಯಾದ್ಯಂತ ಸುಮಾರು ೬೬ ಆಟೋ ಟಿಪ್ಪರ್ ವಾಹನಗಳು ಮಂಜೂರಾಗಿದ್ದು, ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಪಟ್ಟಣದ ಪಂಚಾಯತ ರಾಜ್ ಇಂಜಿನಿಯರಿAಗ್ ಉಪ ವಿಭಾಗ ಕಾರ್ಯಾಲಯದ ಆವರಣದಲ್ಲಿ ಸಾಂಕೇತಿಕವಾಗಿ ಗ್ರಾಮ ಪಂಚಾಯತ ಅಧ್ಯಕ್ಷರ ಮೂಲಕವಾಗಿ ವಾಹನವನ್ನು ಹಸ್ತಾಂತರಿಸಿ ಮಾತನಾಡಿ ಯಾವದೇ ಕೆಲಸವನ್ನು ಸ್ವಚ್ಛತೆ ಮತ್ತು ದಕ್ಷತೆಯಿಂದ ಮಾಡಿದಾಗ ಯಶಸ್ಸು ಸಾಧ್ಯ. … [Read more...] about ಸ್ವಚ್ಛ ಭಾರತ ಮೀಷನ್ ಯೋಜನೆಯಡಿ ೬೬ ಆಟೋ ಟಿಪ್ಪರ್ ವಾಹನಗಳು ಮಂಜೂರು
ಮಾಡಲು
ಕೇರಳದ ಶಬರಿಮಲೆ ದೇವಸ್ಥಾನದ ಧರ್ಮ ಪರಂಪರೆಯ ರಕ್ಷಣೆ ಮಾಡಲು ಸಂಸತ್ತಿನಲ್ಲಿ ಕೂಡಲೇ ಕಾನೂನು ರೂಪಿಸಿ ಹಿಂದೂ ಜನಜಾಗೃತಿ ಸಮೀತಿ ಆಗ್ರಹ
ಹಳಿಯಾಳ : ಕೆರಳದ ಶಬರಿ ಮಲೆ ದೇವಸ್ಥಾನದ ಧರ್ಮ ಪರಂಪರೆಯ ರಕ್ಷಣೆ ಮಾಡಲು ಸಂಸತ್ತಿನಲ್ಲಿ ಕೂಡಲೇ ಕಾನೂನು ನಿಯಮ ರೂಪಿಸಬೇಕು ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಅಲ್ಲಿ ಪ್ರತಿಭಟನೆ ಮಾಡುತ್ತಿರುವ ಭಕ್ತರ ಮೇಲೆ ಅನಾವಶ್ಯಕವಾಗಿ ಹೆರಿದ ಪ್ರಕರಣಗಳನ್ನು ತಕ್ಷಣ ರದ್ದು ಪಡಿಸಬೇಕೆಂದು ಹಿಂದೂ ಜನಜಾಗೃತಿ ಸಮೀತಿ ಆಗ್ರಹಿಸಿದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರು, ವಿವಿಧ ಹಿಂದೂ ಪರ ಸಂಘಟನೆಗಳೊಂದಿಗೆ ಆಗಮಿಸಿದ ಹಿಂದೂ ಜನಜಾಗೃತಿ ಸಮೀತಿಯವರು ತಹಶೀಲ್ದಾರ್ ಮೂಲಕ ಕೇಂದ್ರ … [Read more...] about ಕೇರಳದ ಶಬರಿಮಲೆ ದೇವಸ್ಥಾನದ ಧರ್ಮ ಪರಂಪರೆಯ ರಕ್ಷಣೆ ಮಾಡಲು ಸಂಸತ್ತಿನಲ್ಲಿ ಕೂಡಲೇ ಕಾನೂನು ರೂಪಿಸಿ ಹಿಂದೂ ಜನಜಾಗೃತಿ ಸಮೀತಿ ಆಗ್ರಹ
ವಿದ್ಯುತ್ ಶಾಕ್ ;ವೃದ್ದೆ ಸಾವು
ಹಳಿಯಾಳ: ಮನೆಯಲ್ಲಿನ ಟಿವಿ ಆನ್ ಮಾಡಲು ಸ್ವಿಚ್ ಹಾಕಲು ಹೋಗಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿದ್ದರಿಂದ ವೃದ್ದೆಯೊರ್ವಳು ಸಾವನ್ನಪ್ಪಿರುವ ದುರ್ಘಟನೆ ಹಳಿಯಾಳ ತಾಲೂಕಿನ ಕೆರವಾಡ ಗ್ರಾಮದಲ್ಲಿ ನಡೆದಿದೆ. ತಂಗೆವ್ವಾ ತಿಮ್ಮಣ್ಣಾ ವಡ್ಡರ(60) ವಿದ್ಯುತ್ ಶಾಕ್ನಿಂದ ಸಾವಿಗಿಡಾದ ದುರ್ದೈವಿಯಾಗಿದ್ದಾಳೆ. ಘಟನೆ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆದಿದ್ದು ತಕ್ಷಣ ವೃದ್ದೆಯನ್ನು ಹಳಿಯಾಳ ಆಸ್ಪತ್ರೆಗೆ ಕರೆತರಲಾಯಿತಾದರು ಅದಾಗಲೆ ಆಕೆಯ ಪ್ರಾಣಪಕ್ಷಿ … [Read more...] about ವಿದ್ಯುತ್ ಶಾಕ್ ;ವೃದ್ದೆ ಸಾವು
ಲಲಿತ ಕಲಾ ಆಕಾಡೆಮಿಯು ಕಲೆಗಳಲ್ಲಿ ಹೆಚ್ಚಿನ ಸಂಶೋಧನೆ/ಕಲಾ ಅಧ್ಯಯನ ಮಾಡಲು ಪರಿಣಿತ ಪರಿಶಷ್ಟ ಪಂಗಡದ ಕಲಾವಿದರಿಂದ ಅರ್ಜಿ ಆಹ್ವಾನ
ಕಾರವಾರ: 2017-18ನೇ ಸಾಲಿಗೆ ಕರ್ನಾಟಕ ಲಲಿತ ಕಲಾ ಆಕಾಡೆಮಿಯು ಕಲೆಗಳಲ್ಲಿ ಹೆಚ್ಚಿನ ಸಂಶೋಧನೆ/ಕಲಾ ಅಧ್ಯಯನ ಮಾಡಲು ಪರಿಣಿತ ಪರಿಶಷ್ಟ ಪಂಗಡದ ಕಲಾವಿದರಿಂದ ಅರ್ಜಿ ಆಹ್ವಾಸಿದೆ. ಕಲಾ ಅಧ್ಯಯನದ ಅವಧಿ ಒಂದು ವರ್ಷದಾಗಿರುತ್ತದೆ. ಆಸಕ್ತ ಸಂಶೋಧನಾರ್ಥಿಗಳು ಕಲಾಸಂಶೋಧನೆ/ಲಲಿತಕಲೆ ವಿಷಯದ ಮೇಲೆ ಸುಮಾರು 4 ರಿಂದ 5 ಪುಟಗಳ ಸಾರಲೇಖವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ 8 ಕೊನೆಯ ದಿನವಾಗಿರುತ್ತದೆ. ಅರ್ಜಿಗಳನ್ನು ಅಕಾಡೆಮಿಯ ಕಾರ್ಯಾಲಯ 2ನೇ ಮಹಡಿ, … [Read more...] about ಲಲಿತ ಕಲಾ ಆಕಾಡೆಮಿಯು ಕಲೆಗಳಲ್ಲಿ ಹೆಚ್ಚಿನ ಸಂಶೋಧನೆ/ಕಲಾ ಅಧ್ಯಯನ ಮಾಡಲು ಪರಿಣಿತ ಪರಿಶಷ್ಟ ಪಂಗಡದ ಕಲಾವಿದರಿಂದ ಅರ್ಜಿ ಆಹ್ವಾನ
ಸ್ವ ಉದ್ಯೋಗ ಮಾಡಲು ಆಸಕ್ತಿಯುಳ್ಳವರಿಗೆ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ
ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ 18 ರಿಂದ 35 ವರ್ಷ ವಯೋಮಿತಿಯೊಳಗಿರುವ ಸ್ವ ಉದ್ಯೋಗ ಮಾಡಲು ಆಸಕ್ತಿಯುಳ್ಳವರಿಗೆÀ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ ತಿಂಗಳಲ್ಲಿ ಫಾಸ್ಟ ಫುಡ್ ಸ್ಟಾಲ್ ಉದ್ಯಮಿ, ಶಾಪ್ ಕೀಪರ, ಕಂಪ್ಯೂಟರ್ ಡಿ.ಟಿ.ಪಿ. ಕೋಳಿ ಸಾಕಾಣಿಕೆ ಹಾಗೂ ಗೃಹಪೋಗಿ ವಿದ್ಯುತ್ ಉಪಕರಣಗಳ ದುರಸ್ಥಿ ತರಬೇತಿ ನೀಡಲಾಗುವದು. ಆಸಕ್ತ ಅಭ್ಯರ್ಥಿಗಳು ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ, ಆರ್ಸೆಟ್ … [Read more...] about ಸ್ವ ಉದ್ಯೋಗ ಮಾಡಲು ಆಸಕ್ತಿಯುಳ್ಳವರಿಗೆ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ