ಹೊನ್ನಾವರ . ನೆಹರು ಯುವ ಕೇಂದ್ರ ಕಾರವಾರ ,ಯುವ ಕಾರ್ಯ ಕ್ರೀಡಾ ಸಚಿವಾಲಯ ,ತಾಲೂಕ ಯುವ ಒಕ್ಕೂಟ ಹೊನ್ನಾವರ .ಡಾ|| ಬಿ.ಆರ್ ಅಂಬೇಡ್ಕರ ಹಳ್ಳೇರ ಯುವಕ ಸಂಘ ಕೆಳಗಿನ ಮೂಡ್ಕಣ ಇವರ ಸಂಯುಕ್ತ ಆಶ್ರಯದಲ್ಲಿ ಅಳ್ಳಂಕಿಯ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕ ಮಟ್ಟದ ಕ್ರೀಡಾ ಕೂಟ ನಡೆಯಿತು. ತಾಲೂ ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ನಾಯ್ಕ ಪ್ರಾಸ್ತಾವಿಕ ಮಾತನಾಡಿ ನೆಹರು ಯುವ ಕೇಂದ್ರ ಗ್ರಾಮೀಣ ಯುವ ಜನತೆಯನ್ನು ರಾಷ್ಟÀ ನಿರ್ಮಾಣ ಪ್ರಕ್ರೀಯೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ … [Read more...] about ಯುವಕರಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಯಲು ಕ್ರೀಡೆ ಅವಶ್ಯಕ ;ಡಾ|| ಜಿ.ಎಸ್.ಹೆಗಡೆ
ಯುವಕ ಸಂಘ
ಬೇಟಿ ಬಚಾವೂ-ಬೇಟಿ ಪಡಾವೋ ಜನಜಾಗೃತಿ ಕಾರ್ಯಕ್ರಮ
ಕಾರವಾರ:ಅಮದಳ್ಳಿಯ ಬಂಟದೇವ ಯುವಕ ಸಂಘದವರು ವಿಯಪುರದ ವಿವಿಧಡೆ ನಡೆಸಿಕೊಟ್ಟ ಬೀದಿ ನಾಟಕ ಗಮನ ಸೆಳೆಯಿತು. ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ, ಮಹಿಳಾ ಮತ್ತು ಮಕ್ಕಳ ಆಭಿವೃದ್ದಿ ಸಚೀವಾಲಯ, ಮಹಿಳಾ ಮತ್ತು ಮಕ್ಕಳ ಆಭಿವೃದ್ದಿ ಇಲಾಖೆ ವಿಜಯಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಾರಗಳ ಕಾಲ ವಿಜಯಪುರದ ವಿವಿಧಡೆ "ಬೇಟಿ ಬಚಾವೂ-ಬೇಟಿ ಪಡಾವೋ" ಜನಜಾಗೃತಿ ಕಾರ್ಯಕ್ರಮ ನಡೆಯಿತು. ವಿಯಪುರ ನಗರದ ಅಸಗರಗಲ್ಲಿ, ಹಿಟ್ಟಿನಹಳ್ಳಿ, ಮಹಾಲ ಬಾಗಾಯತ ದರ್ಗಾ, ಭೂತನಾಳ, … [Read more...] about ಬೇಟಿ ಬಚಾವೂ-ಬೇಟಿ ಪಡಾವೋ ಜನಜಾಗೃತಿ ಕಾರ್ಯಕ್ರಮ
ಮಾವಿನಕುರ್ವಾ ಗ್ರಾಮದಲ್ಲಿ ಸ್ನೇಹರಂಗ ಯುವಕ ಸಂಘ ಮತ್ತು ಚಿಣ್ಣರ ಸಂಘ ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ತಾಲೂಕಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಹೊನ್ನಾವರ : ಎಲ್ಲದಕ್ಕೂ ಭಗವಂತನ ಇಚ್ಚೆ ಬೇಕು. ಯಾವ ಒಳ್ಳೆಯ ಕೆಲಸ ಮಾಡಲು ದೇವಾನುದೇವರ ಅನುಗ್ರಹ ಬೇಕು ಎಂದು ಉದ್ಘಾಟಕರಾಗಿ ಆಗಮಿಸಿದ ಮಾದೇವ ಸ್ವಾಮಿ ನೀಲಗೋಡೇಶ್ವರಿ ಕ್ಷೇತ್ರ ಬಳ್ಕೂರ ಇವರು ನುಡಿದರು. ಮಾವಿನಕುರ್ವಾ ಗ್ರಾಮದಲ್ಲಿ ಸ್ನೇಹರಂಗ ಯುವಕ ಸಂಘ ಮತ್ತು ಚಿಣ್ಣರ ಸಂಘ ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ತಾಲೂಕಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.ಚಿಣ್ಣರ ಸಂಘ ಒಳ್ಳೆಯ ಕಾರ್ಯ ಮಾಡುತ್ತಿದೆ. ಧಾರ್ಮಿಕತೆ, ಕ್ರೀಡೆ, … [Read more...] about ಮಾವಿನಕುರ್ವಾ ಗ್ರಾಮದಲ್ಲಿ ಸ್ನೇಹರಂಗ ಯುವಕ ಸಂಘ ಮತ್ತು ಚಿಣ್ಣರ ಸಂಘ ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ತಾಲೂಕಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.