ಹಳಿಯಾಳ : ವಿವಿಧ ಕಾರಣಗಳಿಂದ ಸಂಕಷ್ಟದಲ್ಲಿರುವ ರೈತರು ಹಾಗೂ ಇತರ ಕಟ್ ಬಾಕಿ ಸಾಲಗಾರರಿಗೆ ರೂ.20 ಲಕ್ಷ ವರೆಗಿನ ವಿಶೇಷ ಏಕ ಗಂಟು ಸಾಲ ಇತ್ಯಥ್ರ್ಯ (ಓಟಿಎಸ್) ಗೊಳಿಸುವ ಯೋಜನೆಯೊಂದು ಸ್ಟೇಟ್ ಬ್ಯಾಂಕ ಸಂಸ್ಥೆ ಪ್ರಸ್ತುತ ಪಡಿಸಿದ್ದು ಈ ರೀತಿ ಇತ್ಯರ್ಥಗೊಳಿಸುವ ಸಾಲದ ಮೊತ್ತ ರೂ. 25 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಎಸ್.ಬಿಐ ಬ್ಯಾಂಕಿನ ಉಪ ಮಹಾಪ್ರಬಂಧಕ ವ್ಯವಸ್ಥಾಪಕ ಇಂದ್ರನೀಲ ಭಾಂಜಾ ಹೇಳಿದರು. ಪಟ್ಟಣದ ಎಸ್ಬಿಐ ಬ್ಯಾಂಕನಲ್ಲಿ ನಡೆದ ಓಟಿಎಸ್ ಯೋಜನೆಯ ಗ್ರಾಹಕರ … [Read more...] about ರೂ.20 ಲಕ್ಷ ವರೆಗಿನ ವಿಶೇಷ ಏಕ ಗಂಟು ಸಾಲ ಇತ್ಯಥ್ರ್ಯ(ಓಟಿಎಸ್) ಗೊಳಿಸುವ ಯೋಜನೆ
ಯೋಜನೆ
2018-19ನೇ ಸಾಲಿನ ಸಂಭವನೀಯ ವಾರ್ಷಿಕ ಸಾಲ ಯೋಜನೆ
ಕಾರವಾರ: 2018-19ನೇ ಸಾಲಿನ ಸಂಭವನೀಯ ವಾರ್ಷಿಕ ಸಾಲ ಯೋಜನೆಯ ವಿವಿರಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್ ಚಂದ್ರಶೇಖರ್ ನಾಯಕ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಡಿ ಸಿ ಸಿ ಸಭೆಯಲ್ಲಿ ಬಿಡುಗಡೆಗೊಳಿಸಿದರು. ಸಂಭವನೀಯ ಸಾಲ ಯೋಜನೆಯ ಬಹುಪಾಲು ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿ ಮೀಸಲಿರಿಸಲಾಗಿದೆ. ಈ ಬಾರಿ ಎಂಟು ಆದ್ಯತಾ ವಲಯಗಳನ್ನು ಗುರುತಿಸಲಾಗಿದ್ದು, ಒಟ್ಟಾರೆಯಾಗಿ 449435.89 ಲಕ್ಷ ರೂ. ಸಾಲ ಗುರಿ … [Read more...] about 2018-19ನೇ ಸಾಲಿನ ಸಂಭವನೀಯ ವಾರ್ಷಿಕ ಸಾಲ ಯೋಜನೆ
ವಿಶೇಷ ಸಂಚಾರಿ ವಾಹನದ ಮೂಲಕ ಸರಕಾರಿ ಯೋಜನೆಗಳ ಪ್ರಚಾರ
ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಬೃಹತ್ ಎಲ್ಇಡಿ ಪರದೆ ಸಹಿತ ವಿಶೇಷ ಸಂಚಾರಿ ವಾಹನದ ಮೂಲಕ ಸರಕಾರಿ ಯೋಜನೆಗಳ ಪ್ರಚಾರಕ್ಕಾಗಿ ಹಮ್ಮಿಕೊಂಡಿರುವ `ಪ್ರಗತಿ ಮಾಹಿತಿ' ಪ್ರಚಾರಾಂದೋಲನ ಜಿಲ್ಲಾಧಿಕಾರಿ ಕಚೇರಿ ಆವರಣೆದಲ್ಲಿ ಹಸಿರು ನಿಶಾನೆ ತೋರಿ ಚಾಲನೆ ನೀಡಲಾಯಿತು. ಜನರ ಹಿತಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ, ಯೋಜನೆಗಳ ಸದ್ಬಳಕೆ ಬಗ್ಗೆ ಪ್ರಚಾರ … [Read more...] about ವಿಶೇಷ ಸಂಚಾರಿ ವಾಹನದ ಮೂಲಕ ಸರಕಾರಿ ಯೋಜನೆಗಳ ಪ್ರಚಾರ
ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ
ಕಾರವಾರ:ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ ಪ್ರಸ್ತಕ ಸಾಲೀನ ಹಿಂಗಾರು/ಬೇಸಿಗೆ ಹಂಗಾಮಿನಲ್ಲಿಯ ನೀರಾವರಿ ಭತ್ತ, ಮಳೆಯಾಶ್ರಿತ ಶೇಂಗಾ, ಹೆಸರು, ಹುರುಳಿ, ಬೆಳೆಗಳಿಗೆ ಮಾತ್ರ ವಿಮಾ ಸೌಲಭ್ಯ ಮುಂದುವರೆಸಲಾಗಿದೆ. ಹಿಂಗಾರು ಹಂಗಾಮು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಅಧಿಸೂಚಿತ ಆಯಾ ತಾಲೂಕಿನ ಹೋಬಳಿ ಬೆಳೆಗಳ ಪಟ್ಟಿ ಹೀಗಿದೆ. ಅಂಕೋಲಾ ತಾಲೂಕಿನ ಅಂಕೋಲಾ, ಬೆಲೆಕೇರಿ, ಬಳಲೆ ಮತ್ತು ಬಾಸಗೋಡ ಹಾಗೂ ಹೊನ್ನಾವರ … [Read more...] about ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ
ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ
ಹಳಿಯಾಳ:-ತಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲೇ ದಾಂಡೇಲಿ-ಹಳಿಯಾಳ ಕಾಳಿ ಏತನೀರಾವರಿ ಯೋಜನೆಗೆ ಬಜೆಟ್ನಲ್ಲಿ 200 ಕೋಟಿ ರೂ. ಮಂಜೂರಿ ಮಾಡಿದ್ದೇ ಆದರೇ ಬಳಿಕ ಬಂದ ಕಾಂಗ್ರೇಸ್ ಸರ್ಕಾರ ಹಾಗೂ ಸ್ಥಳೀಯ ಶಾಸಕ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಯೋಜನೆ ಅನುಷ್ಠಾನಗೊಳಿಸದೆ ಕ್ಷೇತ್ರದ ರೈತರಿಗೆ ಅನ್ಯಾಯ ಮಾಡಿದ್ದು ಅವರನ್ನು ಮನೆಗೆ ಕಳುಹಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಯೂರಪ್ಪ ಹಳಿಯಾಳ ಕ್ಷೇತ್ರದ ಜನತೆಗೆ ಕರೆ ನೀಡಿದರು. ನವಕರ್ನಾಟಕ ನಿರ್ಮಾಣಕ್ಕಾಗಿ … [Read more...] about ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ