ಹೊನ್ನಾವರ:ಕನ್ನಡಾಭಿಮಾನಿ ಸಂಘ ಹೊನ್ನಾವರ ಇವರ ಬಹುನಿರೀಕ್ಷೆಯ ಕಾರ್ಯಕ್ರಮವಾದ ಕರಾವಳಿ ಕನ್ನಡ ಕೋಗಿಲೆ ಸಂಗೀತ ಸ್ಪರ್ದೆಯ ದ್ವನಿಪರೀಕ್ಷೆಗೆ ಇಂದು ಪಟ್ಟಣದ ಶಾರದಾಂಭ ಸಭಾಗೃಹದಲ್ಲಿ ಚಾಲನೆ ನೀಡಲಾಯಿತು. ಜಿಲ್ಲೆಯ ಪ್ರತಿಭೆಗಳಿಗೊಂದು ಮಹಾ ವೇದಿಕೆಯನ್ನು ಒದಗಿಸಿ ಅವರಲ್ಲಿರುವ ಸೂಕ್ತ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಹೆಜ್ಜೆಯಿಡುತ್ತಿರುವ ತಾಲೂಕಾ ಕನ್ನಡಾಭಿಮಾನಿ ಸಂಘ ತನ್ನ 24 ನೇ ವರ್ಷದ ಕನ್ನಡ ಹಬ್ಬದ ಆಚರಣೆಯಲ್ಲಿ … [Read more...] about ಕನ್ನಡಾಭಿಮಾನಿ ಸಂಘದ ಕರಾವಳಿ ಕೋಗಿಲೆ ಧ್ವನಿ ಪರೀಕ್ಷೆ ಗೆ ಹೊನ್ನಾವರದಲ್ಲಿ ಚಾಲನೆ ನಾಳೆಯಿಂದ ಪ್ರತಿನಿತ್ಯ ವಿವಿಧ ತಾಲೂಕಿನಲ್ಲಿ
|ರಂಗನಾಥ ಪೂಜಾರಿ
ಜನತಾ ವಿದ್ಯಾಲಯ ಕಾಸರಕೋಡಿನಲ್ಲಿ ವಾರ್ಷಿಕ ಸೇಹ ಸಮ್ಮೇಳನ
ಹೊನ್ನಾವರ ‘À ಶಿಕ್ಷಣ ಪದ್ಧತಿಯು ಕೇವಲ ಆಡಂಬರಕ್ಕೆ ಸೀಮಿತವಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ ವ್ಯಾಮೋಹ ಹೆಚ್ಚಾಗುತ್ತಿದ್ದು, ಭಾರತೀಯ ಸಂಸ್ಕøತಿಯನ್ನು ಮರೆಯುತ್ತಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ಸಾಧಿಸಬಹುದು. ಆದರೆ ಇಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಇಂಗ್ಲೀಷ ವ್ಯಾಮೋಹಕ್ಕೆ ಮನಸೋತು ಅತ್ತ ಅದು ಅರ್ಥವಾಗದೇ, ಇತ್ತ ಮಾತೃಭಾಷೆಯಲ್ಲೂ ಹಿಡಿತ ಸಾಧಿಸಲಾಗದೇ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. … [Read more...] about ಜನತಾ ವಿದ್ಯಾಲಯ ಕಾಸರಕೋಡಿನಲ್ಲಿ ವಾರ್ಷಿಕ ಸೇಹ ಸಮ್ಮೇಳನ