ಹೊನ್ನಾವರ : ಕಳೆದ ಸಾಲಿನಲ್ಲಿ ಮಣೆಪಾಲ ಆರೋಗ್ಯ ಕಾರ್ಡ್ನ್ನು 2,54,934 ಸದಸ್ಯರು ಪಡೆದು 6 ಕೋಟಿ ರೂಪಾಯಿ ಮೌಲ್ಯದ ಚಿಕಿತ್ಸಾ ರಿಯಾಯತಿ ಪಡೆದಿದ್ದಾರೆ ಎಂದು ಕಸ್ತೂರ್ಬಾ ಆಸ್ಪತ್ರೆ ಮಾರ್ಕೆಟಿಂಗ್ ವಿಭಾಗದ ಎಜಿಎಂ ಅನಿಲ್ ಪಾಲ್ ಜೇಕಬ್ ಹೇಳಿದರು. ಅವರು ಪಟ್ಟಣದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ ವಿವರ ನೀಡಿದರು. ಉತ್ತರ ಕನ್ನಡದಿಂದ 60 ಸಾವಿರ ಸದಸ್ಯರಿದ್ದಾರೆ. ಕಾರ್ಡ್ ಹೊಂದಿದವರಿಗೆ ವೈದ್ಯರ ಸಮಾಲೋಚನೆಯಲ್ಲಿ ಶೇ.50 ಪ್ರಯೋಗಾಲಯ, ಸಿಟಿ ಸ್ಕ್ಯಾನ್, … [Read more...] about ಮಣೆಪಾಲ ಆರೋಗ್ಯ ಕಾರ್ಡ್ ಗೆ 2,54,934 ಸದಸ್ಯರು; 6 ಕೋಟಿ ರಿಯಾಯತಿ
ರಿಯಾಯತಿ
ರಿಯಾಯತಿ ದರದಲ್ಲಿ ಮೀನುಗಾರಿಕಾ ದೋಣಿಗಳಿಗೆ ಅವಷ್ಯವಿರುವ ಸೀಮೆಎಣ್ಣೆ ವಿತರಿಸುವಂತೆ; ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಒತ್ತಾಯ
ಕಾರವಾರ: ಮೀನುಗಾರಿಕಾ ಇಲಾಖೆಯಿಂದ ನಡೆಸಲಾದ ದೋಣಿ ಸಮೀಕ್ಷೆಯಲ್ಲಿ ಜಿಲ್ಲೆಯ ಕೆಲ ಮೀನುಗಾರರ ಹೆಸರು ತಪ್ಪಿದ್ದು, ಅವರಿಗೂ ರಿಯಾಯತಿ ದರದಲ್ಲಿ ಮೀನುಗಾರಿಕಾ ದೋಣಿಗಳಿಗೆ ಅವಷ್ಯವಿರುವ ಸೀಮೆಎಣ್ಣೆ ವಿತರಿಸುವಂತೆ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಪೆಡರೇಶನ್ ಅಧ್ಯಕ್ಷ ಗಣಪತಿ ಆರ್ ಮಾಂಗ್ರೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಒತ್ತಾಯಿಸಿದರು. ಸರ್ಕಾರವೂ ಬಡ ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಿಯಾಯತಿ ದರದಲ್ಲಿ ಸೀಮೆಎಣ್ಣೆ ವಿತರಿಸುತ್ತಿದೆ. … [Read more...] about ರಿಯಾಯತಿ ದರದಲ್ಲಿ ಮೀನುಗಾರಿಕಾ ದೋಣಿಗಳಿಗೆ ಅವಷ್ಯವಿರುವ ಸೀಮೆಎಣ್ಣೆ ವಿತರಿಸುವಂತೆ; ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಒತ್ತಾಯ
ಗ್ರಾಹಕರಿಗೆ ಶೇ. 25ರ ರಿಯಾಯತಿ
ಕಾರವಾರ:ನಗರದ ಪ್ರಸಿದ್ದ ನ್ಯೂ ಲುಕ್ ಆಫ್ಟಿಕಲ್ಸ ಲಿಟ್ಲ್ ಏಂಜಲ್ ಮಳಿಗೆಯವರು 14ನೇ ವರ್ಷದ ಆಚರಣೆ ಹಾಗೂ ಗೌರಿ ಗಣೇಶ ಮತ್ತು ಬಕ್ರೀದ್ ಅಂಗವಾಗಿ ಗ್ರಾಹಕರಿಗೆ ಶೇ. 25ರ ರಿಯಾಯತಿ ದೊರೆಯಲಿದೆ. ಒಂದು ತಿಂಗಳ ವರೆಗೆ ರಿಯಾಯತಿ ದರದಲ್ಲಿ ಪುಠಾಣಿ ಮಕ್ಕಳ ಅಗತ್ಯತೆಗೆ ಅನುಗುಣವಾಗಿ ಅವರ ದೇಹಕ್ಕೆ ಒಪ್ಪುವ ಬಟ್ಟೆಗಳು ಲಿಟ್ಲ್ ಏಂಜಲ್ ಮಳಿಗೆಯಲ್ಲಿ ಲಭ್ಯವಿದೆ. ಇದರೊಂದಿಗೆ ಸುಸಜ್ಜಿತ ಕನ್ನಡಗಳು ಕೂಡ ಇಲ್ಲಿ ಸಿಗುತ್ತದೆ. ಅಗಷ್ಟ್ 23ರಿಂದ ಸೆಪ್ಟೆಂಬರ್ 30ರ ವರೆಗೆ ಈ … [Read more...] about ಗ್ರಾಹಕರಿಗೆ ಶೇ. 25ರ ರಿಯಾಯತಿ
`ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ
ಹೊನ್ನಾವರ: `ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ, ಉಚಿತ ಸಲಹೆ ಮತ್ತು ಶೇ. 25ರ ರಿಯಾಯತಿಯಲ್ಲಿ ಎಲ್ಲಾ ಬಗೆಯ ಆಧುನಿಕ ದಂತ ಚಿಕಿತ್ಸೆ ಪಡೆಯಲು ಜನಸಾಮಾನ್ಯರಿಗೆ ಉಚಿತ ದಂತ ಆರೋಗ್ಯ ಕಾರ್ಡ ನೀಡಲಾಗುವುದು' ಎಂದು ಮಾರ್ಕೇಟಿಂಗ್ ವಿಭಾಗದ ಪ್ರತಿನಿಧಿ ಅನಿಲ್ ಜೇಕಬ್ ತಿಳಿಸಿದರು. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿಕಿತ್ಸೆ ಪಡೆಯುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು. ಮಣಿಪಾಲದ ಪ್ರಥಮ … [Read more...] about `ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ