ಭಟ್ಕಳ: ದೂರದ ಪುಣೆಯಿಂದ ಹಸೆಮಣೆ ಏರಲು ಕೇರಳಕ್ಕೆ ಬೈಕನಲ್ಲಿ ಹೊರಟಿದ್ದ ಸೈನಿಕನೊರ್ವನನ್ನು ಭಟ್ಕಳದ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಈ ಕೊರೊನಾ ಸೋಂಕು ದೇಶದ ಜನರಿಗೆ ಎಷ್ಟು ಸಂಕಷ್ಟ ನೀಡಿದೆಯೋ ಅದನ್ನು ತಡೆಯಲು ಹೇರಿದ. ಲಾಕ್ ಡೌನ ಜನರನ್ನು ಕಾಡುತ್ತಲೇ ಇದೆ.ಕೊರೊನಾ ಕಾರಣದಿಂದಾಗಿ ವಿಮಾನ ಹಾರಾಟ, ರೈಲು, ಬಸ್ಸುಗಳ ಓಡಾಟವೆಲ್ಲ ಬಂದ್ ಆಗಿರುವ ಕಾರಣ ಪೂರ್ವನಿಗದಿಯಾಗಿರುವ ಮದುವೆ ಕಾರ್ಯಕ್ರಮಕ್ಕೆ ತೆರಳಲು ಸೈನಿಕ ಬೈಕ್ ಏರಿ ಹೊರಟಿದ್ದ. ಕೇರಳ ಮೂಲದ … [Read more...] about ಹಸೆಮಣೆ ಏರಲು ಬೈಕ್ ನಲ್ಲಿಯೇ ಪುಣೆಯಿಂದ ಕೇರಳಕ್ಕೆ ಹೊರಟ ಯೋಧ: ಪೊಲೀಸರಿಂದ ತಡೆದು ಯೋಧನ ತಪಾಸಣೆ
ರೈಲು
ವಾಸ್ಕೊ ಬೆಂಗಳೂರು ರೈಲು ನಿಲುಗಡೆ ಭಾಗ್ಯ ಹೊನ್ನಾವರಕ್ಕೆ ಯಾಕಿಲ್ಲ.
ಹೊನ್ನಾವರಕ್ಕೆ ಮಲತಾಯಿ ಧೋರಣೆಯಾಗುತ್ತಿದೆ ಎನ್ನುವಕೂಗು ಮತ್ತೊಮ್ಮೆ ಜೋರಾಗಿ ಕೇಳಿಬರುತ್ತಿದ್ದು ಜಿಲ್ಲೆಯ ಎಲ್ಲಾ ತಾಲೂಕಿಗೆ ಇರುವ ಬೆಂಗಳೂರು ವಾಸ್ಕೊ ನೂತನ ರೈಲಿಗೆ ಹೊನ್ನಾವರ ತಾಲೂಕಿನ ಎರಡು ನಿಲ್ದಾಣವಿದ್ದರು ಯಾಕೆ ನಿಲುಗಡೆ ಇಲ್ಲ ಎನ್ನುವ ಆದೇಶ ತಾಲೂಕಿನೆಲ್ಲಡೆ ಚರ್ಚೆಗೆ ಕಾರಣವಾಗಿದೆ. ವಾರದ ಹಿಂದಷ್ಟೆ ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮಾಧ್ಯಮಗೊಷ್ಟಿ ನಡೆಸಿ ಜಿಲ್ಲೆಯ ಬಹುವರ್ಷದ ಬೇಡಿಕೆ ಈಡೇರಿರುದನ್ನು ತಿಳಿಸಿದ್ದರು. ಇದನ್ನು ಜಿಲ್ಲೆಯ ಎಲ್ಲರೂ … [Read more...] about ವಾಸ್ಕೊ ಬೆಂಗಳೂರು ರೈಲು ನಿಲುಗಡೆ ಭಾಗ್ಯ ಹೊನ್ನಾವರಕ್ಕೆ ಯಾಕಿಲ್ಲ.
ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ
ಹೊನ್ನಾವರ: ವಿದ್ಯಾರ್ಥಿಯೋರ್ವ ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ಮ್ರತಪಟ್ಟ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ ನಡೆದಿದೆ.ಒಕಾದಿಂದ ಎರ್ನಾಕುಲಂ ಹೋಗಲು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ರೈಲು ಚಲಿಸುತ್ತಿದ್ದ ವೇಳೆ ರೈಲಿನ ಮುಂಬಾಗಕ್ಕೆ ಸಿಲುಕಿದ ಪರಿಣಾಮ ತಲೆಯ ಹಿಂಬದಿಗೆ ರೈಲಿನ ಕಬ್ಬಣದ ರಾಡ್ ತಗುಲಿ ಬಾಯಿಂದ ಹೊರ ಬಂದಿದೆ. ಎರಡು ಕಾಲು ತುಂಡಾಗಿ ತೀವೃ ರಕ್ತಸ್ರಾವವಾಗಿದೆ. ಮೃತದೇಹ ರೈಲಿನ ಮುಂಬಾಗಕ್ಕೆ … [Read more...] about ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ
ಹಳಿ ತಪ್ಪಿದ ಗುಡ್ಸ ರೈಲು
ಕಾರವಾರ:ಆಂದ್ರದಿಂದ ರೇಶನ್ ಹೊತ್ತು ತರುತ್ತಿದ್ದ ಗುಡ್ಸ ರೈಲು ಹಳಿ ತಪ್ಪಿದ ಘಟನೆ ಕಾರವಾರದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಇಲ್ಲಿನ ರೈಲ್ವೇ ನಿಲ್ದಾಣದ ಬಳಿ ರೈಲು ಹಳಿ ತಪ್ಪಿದೆ. ಪರಿಣಾಮ ಬೋಗಿಯೊಂದು ವಾಕ್ ಪಾತ್ ಮೇಲೆ ನಿಂತಿದ್ದು, ರೈಲ್ವೇ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. … [Read more...] about ಹಳಿ ತಪ್ಪಿದ ಗುಡ್ಸ ರೈಲು
ಎಸ್.ಡಿ.ಎಂ. ಕಾಲೇಜಿನಿಂದ ಸಂತ್ರಸ್ತ ಸಿಬ್ಬಂದಿಗೆ ಧನಸಹಾಯ
ಹೊನ್ನಾವರ:ಇತ್ತೀಚೆಗೆ ನಡೆದ ರೈಲು ಅಪಘಾತವೊಂದರಲ್ಲಿ ತನ್ನ ಗಂಡನನ್ನು ಕಳೆದುಕೊಂಡಿದ್ದ ಎಸ್.ಡಿ.ಎಂ. ಕಾಲೇಜಿನ ಸಿಬ್ಬಂದಿ ಸೇವಂತಿ ತಾಂಡೇಲ ಅವರ ಕುಟುಂಬಕ್ಕೆ ಕಾಲೇಜಿನ ವತಿಯಿಂದ ಧನ ಸಹಾಯ ನೀಡಲಾಯಿತು. ಶುಕ್ರವಾರ ಪ್ರಾಚಾರ್ಯರು ಹಾಗೂ ಕೆಲ ಸಿಬ್ಬಂದಿಗಳೊಂದಿಗೆ ಪಟ್ಟಣದ ತಗ್ಗುಪಾಳ್ಯದಲ್ಲಿರುವ ಸೇವಂತಿ ಅವರ ಮನೆಗೆ ತೆರಳಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಂದ ಸಂಗ್ರಹವಾದ 25.5 ಸಾವಿರ … [Read more...] about ಎಸ್.ಡಿ.ಎಂ. ಕಾಲೇಜಿನಿಂದ ಸಂತ್ರಸ್ತ ಸಿಬ್ಬಂದಿಗೆ ಧನಸಹಾಯ