ಹೊನ್ನಾವರ , ಪಟ್ಟಣದ ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಅರಣ್ಯ ಪ್ರದೇಶದ ರಕ್ಷಣೆಗೆಂದು ಬೇಲಿಹಾಕುತ್ತಿದೆ. ಜನವಸತಿ ಪ್ರದೇಶಕ್ಕೆ ತೊಂದರೆ ಆಗಬಾರದೆಂದು ಸುಮಾರು 8 ರಿಂದ 10 ಫೂಟ್ ದಾರಿಯನ್ನು ಮಧ್ಯ ಮಧ್ಯ ಬಿಟ್ಟಿದ್ದಾರೆ. ಆದರೆ ಶ್ರೀದೇವಿ ಇಂಡೇನ್ ಗ್ಯಾಸ್ ಗೋಡೌನ್ಗೆ ಹೋಗುವ ಮಾರ್ಗದಲ್ಲಿ ಸುಮಾರು 30 ಫೂಟ್ ದಾರಿ ಬಿಟ್ಟು ಕೊಟ್ಟಿದೆ. ಇದು ಕಾನೂನು ವಿರೋಧವಾಗಿದ್ದು, ಇಲ್ಲಿ ಲಂಚ ಪಡೆದು ಅರಣ್ಯ ಇಲಾಖೆಯವರು ಕಾನೂನು ವಿರೋಧವಾಗಿ ನಿರ್ಮಾಣಗೊಂಡಿರುವ … [Read more...] about ರಾಮತೀರ್ಥ ಪ್ರದೇಶದಲ್ಲಿ ಅರಣ್ಯ ಇಲಾಖೆಯ ತಾರತಮ್ಯ
ಲಂಚ
ಲಂಚ ಸ್ವೀಕರಿಸುತ್ತಿರುವ ವೇಳೆ ದಾಳಿ; ಅಧಿಕಾರಿ ವಶಕ್ಕೆ
ಕಾರವಾರ: ಪಟಾಕಿ ಅಂಗಡಿ ಪರವಾನಿಗೆ ನವಿಕರಣಕ್ಕೆ ಲಂಚ ಪಡೆಯುತ್ತಿದ್ದ ಅಗ್ನಿಶಾಮಕದಳ ಅಧಿಕಾರಿಯೊಬ್ಬರ ಮೇಲೆ ಗುರುವಾರ ಸಂಜೆ ದಾಳಿ ನಡೆಸಿದ ಎಸಿಬಿಯವರು ಆರೋಪಿಯನ್ನು ಬಂಧಿಸಿದರು. ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ಶ್ರೀನಿವಾಸ್ ಎಂಬಾತರು ಶಿರಸಿ ಮೂಲದ ರಘುಪತಿ ಸುಬ್ರಾಯ ಹೆಗಡೆಯವರಿಂದ 5750ರೂ ಲಂಚ ಪಡೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಪಟಾಕಿ ಅಂಗಡಿ ಪರವಾನಿಗೆ ನವಿಕರಣಕ್ಕೆ ಶ್ರೀನಿವಾಸ್ 10 ಸಾವಿರ ರೂ ಲಂಚ ನೀಡುವಂತೆ ಕೇಳಿದ್ದರು. ಈ ಬಗ್ಗೆ ರಘುಪತಿ ಹೆಗಡೆ … [Read more...] about ಲಂಚ ಸ್ವೀಕರಿಸುತ್ತಿರುವ ವೇಳೆ ದಾಳಿ; ಅಧಿಕಾರಿ ವಶಕ್ಕೆ
ತೆರಿಗೆ ತುಂಬಿಸುವ ಅಧಿಕಾರಿಗಳನ್ನು ಅಮಾನುತುಗೊಳಿಸುವಂತೆ ಮನವಿ
ದಾಂಡೇಲಿ:ನಗರಸಭೆಯ ಮನೆ ತೆÀರಿಗೆ ತುಂಬಿಸಿಕೊಳ್ಳುತ್ತಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ನಗರದ ಆದಿ ಜಾಂಬವಂತ ಸಂಘ ನಗರಸಭೆಯ ಪೌರಾಯುಕ್ತರಿಗೆ ಲಿಖಿತವಾಗಿ ಮನವಿ ನೀಡಿ ಆಗ್ರಹಿಸಿದೆ. ನಗರ ವ್ಯಾಪ್ತಿಯಲ್ಲಿ ಬರುವ ಮನೆಗಳ ತೆರಿಗೆ ತುಂಬಿಸಿಕೊಳ್ಳುವ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿರುವ ಸಂಘಟನೆ ನಗರದಲ್ಲಿನ ಸಾವಿರಾರು ಮನೆಗಳ ತೆರಿಗೆ ತುಂಬಲು ಬರುವ ಜನರಿಗೆ ತೆರಿಗೆ ಪಾವತಿ ಮಾಡುವ ಪೂರ್ವದಲ್ಲಿ ಇಪ್ಪತೈದು ರೂಪಾಯಿಗಳನ್ನು … [Read more...] about ತೆರಿಗೆ ತುಂಬಿಸುವ ಅಧಿಕಾರಿಗಳನ್ನು ಅಮಾನುತುಗೊಳಿಸುವಂತೆ ಮನವಿ
ಎಸಿಬಿ ಬಲೆಗೆ ಬಿದ್ದ ಉಪ ವಲಯಾರಣ್ಯಾಧಿಕಾರಿ & ಅರಣ್ಯ ರಕ್ಷಕ
ದಾಂಡೇಲಿ :ನಗರದ ದಾಂಡೇಲಿ ಅರಣ್ಯ ವಲಯದ ಮೌಳಂಗಿಯ ಅರಣ್ಯ ರಕ್ಷಕ ಶಿವಶರಣ ಕೋಳಿ ಎಂಬಾತ ಲಂಚ ಪಡೆಯುತ್ತಿರುವಾಗ ಭೃಷ್ಟಚಾರ ನಿಗ್ರಹ ದಳದ ಬಲೆಗೆ ಬಿದ್ದ ಘಟನೆ ಬುಧವಾರ ನಗರದಲ್ಲಿ ನಡೆದಿದೆ.ಘಟನೆಯ ವಿವರ : ಮೌಳಂಗಿ ಪ್ರದೇಶದ ನಿವಾಸಿ ಸುನೀಲ ಕಾಂಬಳೆ ಎಂಬವರು ಇಟ್ಟಂಗಿ ಸುಡಲು ಕಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮೌಳಂಗಿ ಪ್ರದೇಶದ ಉಪ ವಲಯಾರಣ್ಯಾಧಿಕಾರಿ ವೈ.ಟಿ.ಕಲಾಲ ಮತ್ತು ಅರಣ್ಯ ರಕ್ಷಕ ಶಿವಶರಣ ಕೋಳಿ ದಾಳಿ ನಡೆಸಿ ಶಿಸ್ತುಕ್ರಮ ಕೈಗೊಳ್ಳುವುದಾಗಿ … [Read more...] about ಎಸಿಬಿ ಬಲೆಗೆ ಬಿದ್ದ ಉಪ ವಲಯಾರಣ್ಯಾಧಿಕಾರಿ & ಅರಣ್ಯ ರಕ್ಷಕ
ಶಿರಸಿಯಲ್ಲಿ ಎಸಿಬಿ ಬಲೆಗೆ ಫಾರೆಸ್ಟ್ ಗಾರ್ಡ್
ಶಿರಸಿ:ಲಂಚ ಪಡೆಯುತ್ತಿರುವಾಗ ಫಾರೆಸ್ಟ್ ಗಾರ್ಡ್ ಒಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ಶಿರಸಿ ತಾಲೂಕಿನ ಎಕ್ಕಂಬಿ ಗ್ರಾಮದಲ್ಲಿ ನಡೆದಿದೆ. ಗುರುಶಾಂತಪ್ಪ ಸಂಕಣ್ಣನವರ್ ಎಸಿಬಿ ಬಲೆಗೆ ಬಿದ್ದ ಫಾರೆಸ್ಟ್ ಗಾರ್ಡ್ ಆಗಿದ್ದು ಬನವಾಸಿ ಅರಣ್ಯ ವಲಯದಲ್ಲಿ ಸೇವೆಯಲ್ಲಿದ್ದ ಎಂದು ತಿಳಿದುಬಂದಿದೆ. ಅತಿಕ್ರಮಣ ಜಾಗದಲ್ಲಿ ಬಾವಿ ತೆಗೆಯಲು ಕೃಷ್ಣ ಮರಾಠಿ ಎನ್ನುವವರಿಂದ ೧೦ ಸಾವಿರ ಲಂಚ ಪಡೆಯುತಿದ್ದ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ … [Read more...] about ಶಿರಸಿಯಲ್ಲಿ ಎಸಿಬಿ ಬಲೆಗೆ ಫಾರೆಸ್ಟ್ ಗಾರ್ಡ್