ಹಳಿಯಾಳ.: ಪಟ್ಟಣದ ಪೇಟೆ ಬಸವೇಶ್ವರ ದೇವರ 49 ನೇ ಜಾತ್ರಾ ಮಹೋತ್ಸವವ ನಿಮಿತ್ತ ಸಾವಿರಾರು ಭಕ್ತರ ಭಕ್ತಿ ಘೋಷಗಳ ನಡುವೆ ಬುಧವಾರ ಮಹಾ ರಥೋತ್ಸವವು ಶೃದ್ಧಾ-ಭಕ್ತಿಯೊಂದಿಗೆ ಬುಧವಾರ ನೆರವೆರಿತು. ಬಸವೇಶ್ವರ ಜಯಂತಿ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರಿದವು. ಪ್ರತಿವರ್ಷದಂತೆ ಅನ್ನಸಂತರ್ಪಣೆ ಸಹ ನಡೆಯಿತು. ರಥವು ದೇವಸ್ಥಾನದ ಎದುರಿನಿಂದ ಮುಖ್ಯರಸ್ತೆಯಲ್ಲಿ ಸಾಗಿತು. ಶಿವಾಜಿ ವೃತ್ತ, ಮುಖ್ಯರಸ್ತೆಯ ನಿವಾಸಿಗಳಿಂದ ಪೂಜೆ ಸ್ವೀಕರಿಸಿದ ರಥವನ್ನು … [Read more...] about ವಿಜೃಂಭಣೆಯಿಂದ ನಡೆದ ಹಳಿಯಾಳದ ಪೇಟೆ ಬಸವೇಶ್ವರ ದೇವರ 49 ನೇ ಜಾತ್ರಾ ಮಹೋತ್ಸವ
ವಿಜೃಂಭಣೆಯಿಂದ ನಡೆದ
ವಿಜೃಂಭಣೆಯಿಂದ ನಡೆದ ಹಳಿಯಾಳದ ಮೈಲಾರಲಿಂಗೇಶ್ವರ ಜಾತ್ರೆ
ಹಳಿಯಾಳ :- ಗುರುವಾರ ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರಾ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು. ಜಾತ್ರೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಪಟ್ಟಣದ ಬಸ್ ನಿಲ್ದಾಣ ಸಮೀಪದ ಜಿಲ್ಲಾ ಕುಸ್ತಿ ಅಖಾಡ ಪಕ್ಕದಲ್ಲಿರುವ ಶ್ರೀ ಮೈಲಾರಲಿಂಗ ದೇವರ ಜಾತ್ರಾ ಉತ್ಸವ ಗುರುವಾರ ಬೆಳಿಗ್ಗೆ 7 ಗಂಟೆಗೆ ಮೈಲಾರಲಿಂಗ ದೇವರಿಗೆ ಅಭಿಷೇಕದ ಬಳಿಕ 10 ಗಂಟೆಯಿಂದ ಪಲ್ಲಕ್ಕಿ ಉತ್ಸವ ಮೇರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಕೊಣ್ಣೂರಿನ ಶ್ರೀ … [Read more...] about ವಿಜೃಂಭಣೆಯಿಂದ ನಡೆದ ಹಳಿಯಾಳದ ಮೈಲಾರಲಿಂಗೇಶ್ವರ ಜಾತ್ರೆ
ಕೂಜಳ್ಳಿಯ ಶಾಂತಿಕಾ ಪರಮೇಶ್ವರಿ ದೇವಾಲಯ ಆವರಣದಲ್ಲಿ ವಿಜೃಂಭಣೆಯಿಂದ ನಡೆದ ಪಂಚ ಸಹಸ್ರ ದಿಪೋತ್ಸವ
ಕುಮಟಾ (ಕೂಜಳ್ಳಿ) :- ಕಾರ್ತಿಕ ದೀಪೋತ್ಸವದ ಅಂಗವಾಗಿ ಕುಮಟಾದ ಕೂಜಳ್ಳಿಯ ಶಾಂತಿಕಾ ಪರಮೇಶ್ವರಿ ದೇವಾಲಯದ ಸನ್ನಿಧಿಯಲ್ಲಿ ಗೆಳೆಯರ ಬಳಗ, ಆಡಳಿತ ಮಂಡಳಿ ಹಾಗೂ ಕೂಜಳ್ಳಿ ಜನರು ಮತ್ತು ಸರ್ವ ಭಕ್ತಾದಿಗಳ ಸಹಯೋಗದಲ್ಲಿ ಪಂಚ ಸಹಸ್ರ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.ಈ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿ ದೇವರ ಸನ್ನಿಧಿಯಲ್ಲಿ ಸಾವಿರಾರು ದೀಪ ಬೆಳಗುವದರೊಂದಿಗೆ ಕಾರ್ತಿಕೋತ್ಸವ ಆಚರಿಸಿದರು.ಸಂಜೆ 4 ಗಂಟೆಯಿಂದ ಭಜನಾ … [Read more...] about ಕೂಜಳ್ಳಿಯ ಶಾಂತಿಕಾ ಪರಮೇಶ್ವರಿ ದೇವಾಲಯ ಆವರಣದಲ್ಲಿ ವಿಜೃಂಭಣೆಯಿಂದ ನಡೆದ ಪಂಚ ಸಹಸ್ರ ದಿಪೋತ್ಸವ
ವಿಜೃಂಭಣೆಯಿಂದ ನಡೆದ ಹಳಿಯಾಳ ಗ್ರಾಮದೇವಿ ಉಡಚಮ್ಮಾ ದೇವಿಯ 2ನೇ ವರ್ಧಂತಿ ಮಹೋತ್ಸವ
ಹಳಿಯಾಳ: ಹಳಿಯಾಳ ಗ್ರಾಮದೇವಿ ಉಡಚಮ್ಮಾ(ಲಕ್ಷ್ಮೀ) ದೇವಿಯ 2ನೇ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವವು ಮಂಗಳವಾರ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಶ್ರದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೆರಿತು. ಪಟ್ಟಣದ ಶೆಟ್ಟಿಗಲ್ಲಿಯಲ್ಲಿರುವ ಗ್ರಾಮದೇವಿ ದೇವಸ್ಥಾನದಲ್ಲಿ ಯಲ್ಲಾಪೂರ-ಹಳಿಯಾಳದ ಅರ್ಚಕರಾದ ರಾಮಚಂದ್ರ ಹಾಗೂ ನಾಗರಾಜ ಭಟ್ಟರಿಂದ ಮಂಗಳವಾರ ಬೆಳಿಗ್ಗೆ 8ರಿಂದ ಗಣೇಶ ಪೂಜೆ, ಪುಣ್ಯಾಹವಾಚನ, ಕ್ಷೇತ್ರಪಾಲ ಪ್ರಾರ್ಥನೆ, ಕಳಸ ಸ್ಥಾಪನೆ, ನವಗ್ರಹ ಹೋಮ, ದುರ್ಗಾಹೋಮ, … [Read more...] about ವಿಜೃಂಭಣೆಯಿಂದ ನಡೆದ ಹಳಿಯಾಳ ಗ್ರಾಮದೇವಿ ಉಡಚಮ್ಮಾ ದೇವಿಯ 2ನೇ ವರ್ಧಂತಿ ಮಹೋತ್ಸವ
ವಿಜೃಂಭಣೆಯಿಂದ ನಡೆದ ಶ್ರೀಕುಮಾರರಾಮ ಹಾಗೂ ಮಹಾಸತಿ ದೇವಾಲಯದ ವಾರ್ಷಿಕ ಜಾತ್ರಾ ಉತ್ಸವ (ಬಂಡಿಹಬ್ಬ)
ಹೊನ್ನಾವರ: ತಾಲೂಕಿನ ಅನಿಲಗೋಡದ ಶ್ರೀಕುಮಾರರಾಮ ಹಾಗೂ ಮಹಾಸತಿ ದೇವಾಲಯದ ವಾರ್ಷಿಕ ಜಾತ್ರಾ ಉತ್ಸವ (ಬಂಡಿಹಬ್ಬ) ಸೋಮವಾರ ವಿಜ್ರಂಭಣೆಯಿಂದ ನಡೆಯಿತು. ವಿವೀ ಭಾಗಗಳಿಂದ ಸಾವಿರಾರು ಜನರು ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರಿಗೆ ಸೇವೆ ಸಮರ್ಪಿಸಿದರು. ಸಂಪ್ರದಾಯದಂತೆ ಅನಿಲಗೋಡ ಕಳ್ಳರು ಎಂದು ಕರೆಯಲ್ಪಡುವ ಹರಕೆ ಹೊತ್ತ ಭಕ್ತರು ವಿವಿಧ ವೇಷಭೂಷಣಗಳಿಂದ ಶೃಂಗರಿಸಿಕೊಂಡು ಉತ್ಸವದಲ್ಲಿ ಪಾಲ್ಗೊಂಡಿದ್ದರು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. … [Read more...] about ವಿಜೃಂಭಣೆಯಿಂದ ನಡೆದ ಶ್ರೀಕುಮಾರರಾಮ ಹಾಗೂ ಮಹಾಸತಿ ದೇವಾಲಯದ ವಾರ್ಷಿಕ ಜಾತ್ರಾ ಉತ್ಸವ (ಬಂಡಿಹಬ್ಬ)