ಹೊನ್ನಾವರ : ಯಕ್ಷಗಾನ ಕಲಾವಿಧರೆಲ್ಲರೂ ಒಂದೇ ಕಲಾ ಕುಟುಂಬದ ಸದಸ್ಯರು. ಕಲಾವಿಧರ ನೋವು ಸಂಕಷ್ಟಗಳಿಗೆ ಸ್ಪಂದಿಸುವ ಹೃದಯವಂತ ಸರಳ ಸಜ್ಜನರು ಹಾಗೂ ವೈದ್ಯರು ಆಶಿಕ್ಕುಮಾರ್ ಹೆಗಡೆಯವರು. ವೃತ್ತಿಯಿಂದ ವೈದ್ಯರಾದರೂ, ಇವರಿಗೆ ಯಕ್ಷಗಾನ ಕಲಾವಿಧರ ಮೇಲೆ ಅಪಾರ ಪ್ರೀತಿ. ತಾಲೂಕಿನ ಸೇಂಟ್ ಇಗ್ನೇಸಿಯಸ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಆಶಿಕ್ ಹೆಗಡೆಯವರು ಕರ್ಕಿಯ ಖ್ಯಾತ ಮದ್ದಳೆ ವಾದಕ ಪ್ರಭಾಕರ ಭಂಡಾರಿಯವರ ಮಗ ಮಂಜುನಾಥ ಭಂಡಾರಿಯವರು ಕಳೆದ ಹಲವು ದಿನಗಳಿಂದ ಕೈ ನರ ದೌರ್ಬಲ್ಯ … [Read more...] about ಸಹಾಯ ಧನ ವಿತರಣೆ
ವಿತರಣೆ
ಕೃಷಿ ನೀರಾವರಿ ಪಂಪ್ ಸೆಟ್ಗಳ ಸಕ್ರಮಗೊಳಿಸಿರುವ ಕುರಿತು ರೈತರಿಗೆ ಪ್ರಮಾಣ ಪತ್ರ ವಿತರಣೆ
ಹಳಿಯಾಳ: ಅಧಿಕಾರಿಗಳು ಪ್ರಾಮಾಣಿಕವಾಗಿ ನಿಷ್ಠೆಯಿಂದ ಕರ್ತವ್ಯನಿರ್ವಹಿಸಿದರೇ ಮಾತ್ರ ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡು ಕ್ಷೇತ್ರದ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಆ ದೀಶೆಯಲ್ಲಿ ಹಳಿಯಾಳ ಹೆಸ್ಕಾಂ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದರು. ಪಟ್ಟಣದ ಡಾ.ಬಾಬು ಜಗಜೀವನರಾವ್ ಸಭಾಭವನದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಹಳಿಯಾಳ ಹೆಸ್ಕಾಂ ಕಾರ್ಯ ಮತ್ತು ಪಾಲನಾ … [Read more...] about ಕೃಷಿ ನೀರಾವರಿ ಪಂಪ್ ಸೆಟ್ಗಳ ಸಕ್ರಮಗೊಳಿಸಿರುವ ಕುರಿತು ರೈತರಿಗೆ ಪ್ರಮಾಣ ಪತ್ರ ವಿತರಣೆ
ಡಿ. 29ರ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನಾ ಸಭೆ
ಕಾರವಾರ: ಪರೇಶ್ ಮೇಸ್ತಾ ಕುಟುಂಬದವರಿಗೆ ಪರಿಹಾರ ವಿತರಣೆ, ಶೋಭಾ ಕರಂದ್ಲಾಜೆ ಹಾಗೂ ಅಮಾಯಕ ಹಿಂದೂಗಳ ವಿರುದ್ದ ದಾಖಲಿಸಿದ ಪ್ರಕರಣಗಳನ್ನು ಕೈ ಬಿಡುವಂತೆ ಆಗ್ರಹಿಸಿ ಡಿ. 29ರ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನಾ ಸಭೆ ನಡೆಸಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ. ಸೋಮವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ ಪ್ರತಿಭಟನೆಯ ವಿಷಯ ಪ್ರಕಟಸಿದರು. ಡಿ. 6ರಂದು ಪರೇಶ್ ಮೇಸ್ತಾ ಹತ್ಯೆ ನಡೆದಿದ್ದು, ಇದನ್ನು ಮುಚ್ಚಿ … [Read more...] about ಡಿ. 29ರ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನಾ ಸಭೆ
ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ
ಹೊನ್ನಾವರ:ಮಾವಿನಕುರ್ವಾದ ಬೆಳ್ಳುಕುರ್ವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜಾ ಕಾರ್ಯಕ್ರಮವು ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಊರ ನಾಗರಿಕರ ಸಹಯೋಗದೊಂದಿಗೆ ವಿಜೃಂಭಣೆಯಿಂದ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಉಲ್ಲಾಸ ಶ್ಯಾನಭಾಗ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಶಾಲಾ ಮುಖ್ಯಾಧ್ಯಾಪಕ ಎಂ.ಜಿ.ನಾಯ್ಕ, ಶಿಕ್ಷಕರಾದ ಐ.ಎಚ್. ಗೌಡ, ಪ್ಲೊರಿನಾ ರೊಡ್ರಿಗಿಸ್, ಸುವರ್ಣಾ … [Read more...] about ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ
ರೋಟರಿ ಕ್ಲಬ್ನಿಂದ ತಾಲೂಕಿನ ಶಾಲಾ ಕಾಲೇಜುಗಳಿಗೆ ಬೆಂಚ್ ಮತ್ತು ಡೆಸ್ಕ ಹಾಗೂ ವಾಟರ್ ಪೀಲ್ಟರ್ ವಿತರಣೆ
ಹೊನ್ನಾವರ ರೋಟರಿ ಕ್ಲಬ್ನಿಂದ ತಾಲೂಕಿನ ಶಾಲಾ ಕಾಲೇಜುಗಳಿಗೆ ಬೆಂಚ್ ಮತ್ತು ಡೆಸ್ಕ ಹಾಗೂ ವಾಟರ್ ಪೀಲ್ಟರ್ ವಿತರಣೆ ಹೊನ್ನಾವರ ರೋಟರಿ ಕ್ಲಬ್ 2015 -16 ನೇ ಸಾಲಿನ ರೋಟರಿ ಅಂತರರಾಷ್ರ್ಟಿಯ ಗ್ಲೋಬಲ್ ಅನುದಾನದಲ್ಲಿ ಸುಮಾರು 9 ಲಕ್ಷ ಮೌಲ್ಯದ 160 ಬೆಂಚ್ ಮತ್ತು ಡೆಸ್ಕ ಹಾಗೂ 33 ವಾಟರ್ ಪೀಲ್ಟರ್ನ್ನು ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ವಿತರಿಸುವ ಕಾರ್ಯಕ್ರಮವನ್ನು ದಿ.ಡಾ|| ರೋಹಿತ ಎಸ್. ಭಟ್ಟ ಸ್ಮರಣಾರ್ಥ ರೋಟರಿ ಕಟ್ಟಡದಲ್ಲಿ ಹಮ್ಮಿಕೊಂಡಿತ್ತು ಕಾರ್ಯಕ್ರಮದಲ್ಲಿ … [Read more...] about ರೋಟರಿ ಕ್ಲಬ್ನಿಂದ ತಾಲೂಕಿನ ಶಾಲಾ ಕಾಲೇಜುಗಳಿಗೆ ಬೆಂಚ್ ಮತ್ತು ಡೆಸ್ಕ ಹಾಗೂ ವಾಟರ್ ಪೀಲ್ಟರ್ ವಿತರಣೆ