ಶಿಥಿಲಾವಸ್ಥೆ ತಲುಪಿದ ಹಿಂದೂ ರುದ್ರಭೂಮಿ ದುರಸ್ಥಿ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಶಾಸಕ ಸುನೀಲ್ ನಾಯ್ಕ* ಭಟ್ಕಳ: ತಾಲೂಕಿನ ಮುನ್ಸಿಪಾಲ್ ವ್ಯಾಪ್ತಿಯ ಮಣ್ಕುಳಿಯಲ್ಲಿ ಹಿಂದೂ ರುದ್ರ ಭೂಮಿಯು ಶಿಥಿಲಾವಸ್ಥೆ ತಲುಪಿದ್ದು, ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಸುನೀಲ್ ನಾಯ್ಕ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯ ಮೂಲಕ ಮಾತನಾಡಿ ರುದ್ರಭೂಮಿ ದುರಸ್ತಿಗೆ 20 ಲಕ್ಷ ರೂಪಾಯಿ ಅನುದಾನವನ್ನು ನೀಡುವಂತೆ … [Read more...] about *ಶಿಥಿಲಾವಸ್ಥೆ ತಲುಪಿದ ಹಿಂದೂ ರುದ್ರಭೂಮಿ ದುರಸ್ಥಿ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಶಾಸಕ ಸುನೀಲ್ ನಾಯ್ಕ*
ಶಾಸಕ ಸುನೀಲ್ ನಾಯ್ಕ
ಜನರಿಗೆ ಪ್ರೀತಿ ವಿಶ್ವಾಸದ ಜೊತೆಗೆ ನಗುಮುಖದ ಸೇವೆಯನ್ನು ನೀಡುವ ಛಾಯಾಚಿತ್ರಗ್ರಾಹಕರು ಅಭಿವೃದ್ಧಿ ಹೊಂದಬೇಕು;ಶಾಸಕ ಸುನೀಲ್ ನಾಯ್ಕ
ಹೊನ್ನಾವರ: ಜನರಿಗೆ ಪ್ರೀತಿ ವಿಶ್ವಾಸದ ಜೊತೆಗೆ ನಗುಮುಖದ ಸೇವೆಯನ್ನು ನೀಡುವ ಛಾಯಾಚಿತ್ರಗ್ರಾಹಕರು ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು. ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಹೊನ್ನಾವರ ತಾಲೂಕು ಸ್ಟುಡಿಯೋ ಪೊಟೋಗ್ರಾಪರ್ಸ್ ಮತ್ತು ವಿಡಿಯೋ ಗ್ರಾಪರ್ಸ್ ಸಂಘದ 11 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ ಫೋಟೋಗ್ರಾಫರ್ ಆಗಲು ಸಾಧ್ಯವಿಲ್ಲ. ಗುಣಮಟ್ಟದ ಫೋಟೋ ಸಿಗಬೇಕಾದರೆ ಛಾಯಾಗ್ರಾಹಕರು ಬೇಕು. ಎಲ್ಲ ಸಮಯದಲ್ಲಿ … [Read more...] about ಜನರಿಗೆ ಪ್ರೀತಿ ವಿಶ್ವಾಸದ ಜೊತೆಗೆ ನಗುಮುಖದ ಸೇವೆಯನ್ನು ನೀಡುವ ಛಾಯಾಚಿತ್ರಗ್ರಾಹಕರು ಅಭಿವೃದ್ಧಿ ಹೊಂದಬೇಕು;ಶಾಸಕ ಸುನೀಲ್ ನಾಯ್ಕ
ಶಾಲೆಯನ್ನು ದೇಗುಲವೆಂದು ತಿಳಿದು ಶಿಕ್ಷಣ ನೀಡಿದಾಗ ಆ ಶಾಲೆ ಮತ್ತು ವಿದ್ಯಾರ್ಥಿಗಳು ಉತ್ತುಂಗಕ್ಕೇರುವುದಕ್ಕೆ ಸಾಧ್ಯವಾಗುವುದು; ಶಾಸಕ ಸುನೀಲ್ ನಾಯ್ಕ
ಹೊನ್ನಾವರ: `. `ಶಾಲೆಯನ್ನು ದೇಗುಲವೆಂದು ತಿಳಿದು ಶಿಕ್ಷಣ ನೀಡಿದಾಗ ಆ ಶಾಲೆ ಮತ್ತು ವಿದ್ಯಾರ್ಥಿಗಳು ಉತ್ತುಂಗಕ್ಕೇರುವುದಕ್ಕೆ ಸಾಧ್ಯವಾಗುವುದು. ಸುಂದರ ವಾತಾವರಣದಲ್ಲಿರುವ ಹಡಿನಬಾಳ ಪ್ರೌಢಶಾಲೆಯು ಜಿಲ್ಲೆಗೆ ಮಾದರಿಯಾಗಿದೆ' ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು. ತಾಲೂಕಿನ ಹಡಿನಬಾಳದಲ್ಲಿ ಶನಿವಾರ ರಾತ್ರಿ ಸರ್ಕಾರಿ ಪ್ರೌಢಶಾಲೆಯ ಬೆಳ್ಳಿಹಬ್ಬ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಡಿನಬಾಳ ಪ್ರೌಢಶಾಲೆಯಲ್ಲಿರುವ ಶಿಕ್ಷಕರ ಪರಿಶ್ರಮದಿಂದ … [Read more...] about ಶಾಲೆಯನ್ನು ದೇಗುಲವೆಂದು ತಿಳಿದು ಶಿಕ್ಷಣ ನೀಡಿದಾಗ ಆ ಶಾಲೆ ಮತ್ತು ವಿದ್ಯಾರ್ಥಿಗಳು ಉತ್ತುಂಗಕ್ಕೇರುವುದಕ್ಕೆ ಸಾಧ್ಯವಾಗುವುದು; ಶಾಸಕ ಸುನೀಲ್ ನಾಯ್ಕ
ಸಂಘಟನೆಯಿಂದ ಊರಿನ ಅಭಿವೃದ್ಧಿ ಸಾಧ್ಯ ;ಶಾಸಕ ಸುನೀಲ್ ನಾಯ್ಕ
ಹೊನ್ನಾವರ: `ಯುವಕರು ಸಾಮಾಜಿಕ ಕಳಕಳಿಯನ್ನು ಹೊಂದಬೇಕು, ಸಂಘಟನೆಯಿಂದ ಊರಿನ ಅಭಿವೃದ್ಧಿ ಸಾಧ್ಯ' ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು. ತಾಲೂಕಿನ ಬಳ್ಕೂರನಲ್ಲಿ ಕರ್ನಾಟಕ ಕ್ರಾಂತಿರಂಗದ ನೂತನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಬಳ್ಕೂರು ಹೆಚ್ಚು ಯುವ ಪಡೆಯನ್ನು ಹೊಂದಿದ್ದು ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಅವಿರತ ಪ್ರಯತ್ನ ಮಾಡುತ್ತಿದೆ. ಇಂತಹ ಸಂಘಟನೆಯಿಂದ ಗ್ರಾಮದ ಅಭಿವೃಧಿ ಮಾಡಲು ಸಾಧ್ಯವಾಗುವುದು ಎಂದರು, ಅಧ್ಯಕ್ಷತೆ ವಹಿಸಿದ ಬಳ್ಕೂರ ಗ್ರಾ ಪಂ ಅಧ್ಯಕ್ಷ … [Read more...] about ಸಂಘಟನೆಯಿಂದ ಊರಿನ ಅಭಿವೃದ್ಧಿ ಸಾಧ್ಯ ;ಶಾಸಕ ಸುನೀಲ್ ನಾಯ್ಕ
ಕಳಪೆ ರಸ್ತೆ ಕಾಮಗಾರಿ,ಸಾರ್ವಜನಿಕರ ಲಿಖಿತ ದೂರಿನ ಹಿನ್ನಲೆಯಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಸ್ಥಳಕ್ಕೆ ಅಧಿಕಾರಿಗಳನ್ನು ಕರೆದೊಯ್ದು ಸಾರ್ವಜನಿಕರ ಸಮಕ್ಷಮದಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ
ಹೊನ್ನಾವರ: ತಾಲೂಕಿನ ಜಲವಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿನ ರಸ್ತೆ ಕಾಮಗಾರಿ ಕಳಪೆಯಾದ ಕುರಿತಂತೆ ಸಾರ್ವಜನಿಕರ ಲಿಖಿತ ದೂರಿನ ಹಿನ್ನಲೆಯಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಸ್ಥಳಕ್ಕೆ ಅಧಿಕಾರಿಗಳನ್ನು ಕರೆದೊಯ್ದು ಸಾರ್ವಜನಿಕರ ಸಮಕ್ಷಮದಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ಕಳಪೆಯಾದ ಸ್ಥಳಗಳನ್ನು ಸರಿಪಡಿಸಿಯೇ ಕಾಮಗಾರಿ ಮುಂದುವರೆಸುವಂತೆ ಖಡಕ್ ಎಚ್ಚರಿಕೆ ನೀಡಿದರು.ಕಳೆದ ವಿಧಾನ ಸಭಾ ಚುನಾವಣೆಯ ಪೂರ್ವದಲ್ಲಿ ಮಾಜಿ ಶಾಸಕ ಮಂಕಾಳು ವೈದ್ಯರ … [Read more...] about ಕಳಪೆ ರಸ್ತೆ ಕಾಮಗಾರಿ,ಸಾರ್ವಜನಿಕರ ಲಿಖಿತ ದೂರಿನ ಹಿನ್ನಲೆಯಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಸ್ಥಳಕ್ಕೆ ಅಧಿಕಾರಿಗಳನ್ನು ಕರೆದೊಯ್ದು ಸಾರ್ವಜನಿಕರ ಸಮಕ್ಷಮದಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ