ಹಳಿಯಾಳ:- ಭಾರತೀಯ ಸೈನಿಕರ ಬಲಿದಾನಕ್ಕೆ ನಾವು ನೀಜವಾಗಿ ಶೃದ್ದಾಂಜಲಿ ಸಲ್ಲಿಸಬೇಕಾದರೇ, ಅವರ ಆತ್ಮಕ್ಕೆ ಚೀರಶಾಂತಿ ದೊರೆಯಬೇಕಾದರೇ ಪ್ರತಿಯೊಬ್ಬ ಭಾರತೀಯ ಪ್ರಜೆ ಚೀನಾದ ಎಲ್ಲ ಬಗೆಯ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸಬೇಕಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಕರೆ ನೀಡಿದರು. ಪಟ್ಟಣದ ಶಿವಾಜಿ ವೃತ್ತದಲ್ಲಿ ಬುಧವಾರ ಸಾಯಂಕಾಲ ಭಾರತ-ಚೀನಾ ಗಡಿಯಲ್ಲಿ ಸೈನಿಕರ ಕಾದಾಟದಲ್ಲಿ ವೀರಮರಣವನ್ನಪ್ಪಿದ ಹುತಾತ್ಮ ಸೈನಿಕರಿಗೆ ಬಿಜೆಪಿ ಪಕ್ಷದಿಂದ ಭಾವಪೂರ್ಣ ಶೃದ್ದಾಂಜಲಿ … [Read more...] about ಚೀನಾ ವಸ್ತುಗಳನ್ನು ಬಹಿಷ್ಕರಿಸಿ – ಮಾಜಿ ಶಾಸಕ ಸುನೀಲ್ ಹೆಗಡೆ ಕರೆ. ಹುತಾತ್ಮ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಿದ ನಾಯಕ.
ಶಿವಾಜಿ ವೃತ್ತ
ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧ್ಯ- ಕೇಂದ್ರ ಸಚಿವ ಅನಂತಕುಮಾರ ಹೆಗಡೆ. ಹಳಿಯಾಳದ ಪಂಡಿತ ದಿನದಯಾಳ್ ಉಪಾಧ್ಯಾಯ ಕೌಶಲ್ಯ ಯೊಜನೆ (ಆರ್ ವೈ ಯಿ) ಕೇಂದ್ರಕ್ಕೆ ಭೇಟಿ.
ಹಳಿಯಾಳ:- ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಕಾಣಬಹುದು ಅಲ್ಲದೇ ಕಠಿಣ ಪರಿಶ್ರಮ ಇದ್ದರೇ ಮಾತ್ರ ನೀಜವಾದ ಬದುಕಿನ ಬೆಲೆ ಗೊತ್ತಾಗುತ್ತದೆ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಹಳಿಯಾಳ ಪಟ್ಟಣದ ಶಿವಾಜಿ ವೃತ್ತದ ಸನಿಹದ ಟೋಸುರ ಟವರ್ ಸಂಕೀರ್ಣದಲ್ಲಿರುವ ಪಂಡಿತ ದಿನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ(ಆರ್ವೈಇ ಸ್ಕೀಲ್ ಸೆಂಟರ್) ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಆಧುನಿಕ … [Read more...] about ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧ್ಯ- ಕೇಂದ್ರ ಸಚಿವ ಅನಂತಕುಮಾರ ಹೆಗಡೆ. ಹಳಿಯಾಳದ ಪಂಡಿತ ದಿನದಯಾಳ್ ಉಪಾಧ್ಯಾಯ ಕೌಶಲ್ಯ ಯೊಜನೆ (ಆರ್ ವೈ ಯಿ) ಕೇಂದ್ರಕ್ಕೆ ಭೇಟಿ.
ಸಾರ್ವಜನಿಕರು-ಸಂಘಟನೆಗಳ ಆಕ್ರೋಶ ಹಳಿಯಾಳ ಪುರಸಭೆಯಿಂದ ಕಾರ್ಯಾಚರಣೆ ಬಿಡಾಡಿ ದನಗಳ ವಶಕ್ಕೆ. ಗೋಶಾಲೆಗೆ ಹಸ್ತಾಂತರಿಸುವಂತೆ ಸಾರ್ವಜನಿಕರ ಆಗ್ರಹ
ಹಳಿಯಾಳ : ಹಲವು ಅಹಿತಕರ ಘಟನೆ ನಡೆದ ಬಳಿಕ ಹಾಗೂ ಸಂಘಟನೆಗಳು, ಸಾರ್ವಜನೀಕರ ಆಕ್ರೋಶಕ್ಕೆ ಒಳಗಾದ ಹಳಿಯಾಳ ಪುರಸಭೆಯವರು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಮಲಗಿ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡುತ್ತಿದ್ದ ಬಿಡಾಡಿ ದನಗಳನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆಸಿದರು. ಕಳೆದ 2 ತಿಂಗಳ ಹಿಂದೆ ಬಿಡಾಡಿ ದನಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಗಂಭೀರ ಗಾಯಗೊಂಡು ಈವರೆಗೆ ಚೇತರಿಕೆ ಕಾಣದೆ ಲಕ್ಷಾಂತರ ರೂ. ಹಣ ಆಸ್ಪತ್ರೆಗೆ ಸುರಿಯುತ್ತಿರುವ ಘಟನೆ ನಡೆದಿದೆ … [Read more...] about ಸಾರ್ವಜನಿಕರು-ಸಂಘಟನೆಗಳ ಆಕ್ರೋಶ ಹಳಿಯಾಳ ಪುರಸಭೆಯಿಂದ ಕಾರ್ಯಾಚರಣೆ ಬಿಡಾಡಿ ದನಗಳ ವಶಕ್ಕೆ. ಗೋಶಾಲೆಗೆ ಹಸ್ತಾಂತರಿಸುವಂತೆ ಸಾರ್ವಜನಿಕರ ಆಗ್ರಹ
ಬಿಜೆಪಿ ಘಟಕ ಕಚೇರಿಯಲ್ಲಿ ಕಾಲ್ ಸೆಂಟರ್ ಉದ್ಗಾಟನೆ
ಹಳಿಯಾಳ: ಪಟ್ಟಣದ ಶಿವಾಜಿ ವೃತ್ತದ ಬಳಿಯ ಮುಖ್ಯ ಬೀದಿಯಲ್ಲಿರುವ ಬಿಜೆಪಿ ಘಟಕ ಕಚೇರಿಯಲ್ಲಿ ಕಾಲ್ ಸೆಂಟರ್ ಉದ್ಗಾಟಿಸಲಾಯಿತು. ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ಉದ್ಗಾಟನೆ ನೆರವೆರಿಸಿ ರಾಜ್ಯ ಸರ್ಕಾರದ ಆಡಳತ ವೈಪಲ್ಯ ಹಾಗೂ ಕೇಂದ್ರ ಸರ್ಕಾರದ ಜನಪರ ಆಡಳಿತವನ್ನು ಮತದಾರರಿಗೆ ಮನವರಿಕೆ ಮಾಡಲು ಕಾರ್ಯಕರ್ತರು ಸಮರೋಪಾದಿಯಲ್ಲಿ ಕಾರ್ಯಪ್ರವೃತರಾಗ ಬೇಕೆಂದು ಕರೆ ನೀಡಿದರು. ಆದಷ್ಟು ಯುವ … [Read more...] about ಬಿಜೆಪಿ ಘಟಕ ಕಚೇರಿಯಲ್ಲಿ ಕಾಲ್ ಸೆಂಟರ್ ಉದ್ಗಾಟನೆ
ಸಚಿವರಿಂದ ವಿವಿಧ ಕಾಮಗಾರಿಗಳ ಉಧ್ಘಾಟನೆ-ಶಂಕುಸ್ಥಾಪನೆ
ಹಳಿಯಾಳ :- ಕಾಂಗ್ರೇಸ್ ಜಾತ್ಯಾತೀತ ಪಕ್ಷವಾಗಿದ್ದು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿರದೆ ಸಮಾಜದ ಅಭಿವೃದ್ದಿಗಾಗಿಯೇ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಶಿವಾಜಿ ವೃತ್ತದ ಹತ್ತಿರವಿರುವ ಪುರಸಭೆಯ ಆವರಣದಲ್ಲಿ ನಿರ್ಮಿಸಲಾಗುವ ಪುರಸಭೆಯ ನೂತನ ಕಟ್ಟಡದ ಮತ್ತು ಟೌನ್ ಹಾಲ್ ಕಾಮಗಾರಿಗೆ ಅಡಿಗಲ್ಲು ನೆರವೆರಿಸದರು. ನಂತರ ಪಶುಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಆದೇಶಪತ್ರ, ಆಶ್ರಯ ಯೋಜನೆಯಡಿ ಪಟ್ಟಾ ವಿತರಣೆ, … [Read more...] about ಸಚಿವರಿಂದ ವಿವಿಧ ಕಾಮಗಾರಿಗಳ ಉಧ್ಘಾಟನೆ-ಶಂಕುಸ್ಥಾಪನೆ