ಹಳಿಯಾಳ:- ತಾಲೂಕಿನ ತೇರಗಾಂವ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲ ಮಲ್ಲಪ್ಪ ಬೆಣಚೇಕರ ನಿಧನಕ್ಕೆ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಕಚೇರಿ ಬೆಂಗಳೂರಿನಲ್ಲಿರುವ ಅವರು ಹಳಿಯಾಳ ಮಾಧ್ಯಮಕ್ಕೆ ಸಂತಾಪ ಸೂಚಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಹಿರಿಯ ಸ್ವಾತಂತ್ರ ಹೋರಾಟಗಾರರಾದ ವಿಠ್ಠಲ ಅವರು ಉತ್ತಮ ಕಲಾವಿದರಾಗಿದ್ದರು. ನಾಟಕಗಳ ನಿರ್ದೇಶಕರಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತೇರಗಾಂವ ಗ್ರಾಮದ … [Read more...] about ಹಿರಿಯ ಸ್ವಾತಂತ್ರ ಹೋರಾಟಗಾರ ತೇರಗಾಂವನ ವಿಠ್ಠಲ ಅವರ ನಿಧನಕ್ಕೆ ಸಚಿವ ಆರ್.ವಿ.ದೇಶಪಾಂಡೆ ಸಂತಾಪ
ಸಂತಾಪ
ಹೊನ್ನಾವರ ಎಸ್.ಡಿ.ಎಮ್ ಕಾಲೇಜ್ ನಿವೃತ್ತ ನೌಕರ, ಆರ್.ಡಿ.ನಾಯ್ಕ ನಿಧನಕ್ಕೆ ಸಂತಾಪ
ಹೊನ್ನಾವರ ತಾಲೂಕ ನಾಮಧಾರಿ ಹಿರಿಯ ನಾಗರೀಕ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲಿದ್ದ, ಆರ್.ಡಿ. ನಾಯ್ಕ. ಪ್ರಭಾತನಗರ ಇವರು ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಸಮಾಜದ ಪ್ರಮುಖರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.ಹೊನ್ನಾವರ ತಾಲೂಕ ನಾಮಧಾರಿ ಹಿರಿಯ ನಾಗರೀಕ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲಿದ್ದ, ಆರ್.ಡಿ. ನಾಯ್ಕ. ಪ್ರಭಾತನಗರ ಇವರು ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಸಮಾಜದ ಪ್ರಮುಖರು ತೀವೃ … [Read more...] about ಹೊನ್ನಾವರ ಎಸ್.ಡಿ.ಎಮ್ ಕಾಲೇಜ್ ನಿವೃತ್ತ ನೌಕರ, ಆರ್.ಡಿ.ನಾಯ್ಕ ನಿಧನಕ್ಕೆ ಸಂತಾಪ
ಸಾಹಿತಿ ದೊಡ್ಮನಿ ನಿಧನಕ್ಕೆ ದಾಂಡೇಲಿಯಲ್ಲಿ ಸಂತಾಪ
ದಾಂಡೇಲಿ:ಮುಂಡಗೋಡದ ಹಿರಿಯ ಸಾಹಿತಿ, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ ಎ.ಎಚ್. ಡೊಡ್ಮನಿಯವರ ನಿಧನಕ್ಕೆ ಹಳಿಯಾಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎನ್. ವಾಸರೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.ಆದರ್ಶ ಶಿಕ್ಷಕರಾಗಿದ್ದ ಅವರು ಸಾಹಿತ್ಯದ ಮೂಲಕವೂ ಮುಂಡಗೋಡದ ಮನೆ ಮಾತಾಗಿದ್ದರು. ಇವರು ಡಾ. ಛಬ್ಬಿಯವರು ಕಸಾಪ ಆದ್ಯಕ್ಷರಿದ್ದ ಸಂದರ್ಭದಲ್ಲಿ ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷತೆಯ ಗೌರವಕ್ಕೂ … [Read more...] about ಸಾಹಿತಿ ದೊಡ್ಮನಿ ನಿಧನಕ್ಕೆ ದಾಂಡೇಲಿಯಲ್ಲಿ ಸಂತಾಪ