ಹೊನ್ನಾವರ : ಈ ಸೃಷ್ಠಿಗೂ ಮೊದಲಿದ್ದದ್ದು ಯಾವುದು? ಅದು ಮೃತ್ಯು, ಮೃತ್ಯುವಿನ ಒಡಲಿನಿಂದ ಈ ಪ್ರಪಂಚದ ಎಲ್ಲವೂ ಸೃಷ್ಠಿಯಾಯಿತು ಎಂದು ಉಪನಿಷತ್ತು ಹೇಳುತ್ತದೆ ಎಂದು ಖ್ಯಾತ ವಿದ್ವಾಂಸ ಲಕ್ಷ್ಮೀಶ ತೊಳ್ಪಾಡಿ ಹೇಳಿದರು. ಅವರು ದೊಡ್ಡಹೊಂಡದ ಲಕ್ಷ್ಮೀನಾರಾಯಣ ಹೆಗಡೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ನ.ರವಿಕುಮಾರ ಅವರ ಉಪನಿಷತ್ತು ಪುಸ್ತಕ ಬಿಡುಗಡೆಗೊಳಿಸಿ ಉಪನ್ಯಾಸ ನೀಡಿ ಮಾತನಾಡಿದರು. ಉಪನಿಷತ್ತಿನಲ್ಲಿ ಒಂದು ಮಾತಿದೆ ಅಶನಾಯಾಯ ಮೃತ್ಯು ಎಂದು. ಈ ಜಗತ್ತನ್ನು ಹಸಿವು ಎಂಬ … [Read more...] about ಮೃತ್ಯುವಿನ ಒಡಲಿನಿಂದ ಸೃಷ್ಠಿ – ಲಕ್ಷ್ಮೀಶ ತೊಳ್ಪಾಡಿ
ಸಂಸ್ಕøತಿ
ಪ್ರಕೃತಿ ಜೊತೆಗಿನ ಸಂಬಂಧ ಅನ್ಯೋನ್ಯವಾಗಿರಲಿ: ಚನ್ನಕೇಶವ ರೆಡ್ಡಿ
ಹೊನ್ನಾವರ:ಪ್ರಕೃತಿಗೆ ಅದಮ್ಯ ಶಕ್ತಿಯಿದ್ದು ಇದರೊಟ್ಟಿಗೆ ಸಂಘರ್ಷಕ್ಕಿಳಿಯದೆ ಅನ್ಯೋನ್ಯತೆಯ ಸಂಬಂಧವನ್ನು ಹೊಂದುವ ಮೂಲಕ ಬದುಕಿನಲ್ಲಿ ಆನಂದ ಪಡೆಯಬೇಕು' ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಚನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು. ಅರಣ್ಯ ಇಲಾಖೆಯ ಹೊನ್ನಾವರ ವಿಭಾಗ,ಕಾಮಕೋಡ ದುರ್ಗಮ್ಮ ದೇವಸ್ಥಾನ,ಕಾಮಕೋಡ ಪರಿಸರ ಕೂಟ,ಕಸಾಪ ಹೊನ್ನಾವರ ತಾಲ್ಲೂಕು ಘಟಕ,ಎಸ್ಡಿಎಂ ಕಾಲೇಜಿನ ಬಯೋ ಕ್ಲಬ್,ಎನ್ಎಸ್ಎಸ್,ರೋಟರ್ಯಾಕ್ಟ್,ರೆಡ್ಕ್ರಾಸ್ ಘಟಕಗಳ ಆಶ್ರಯದಲ್ಲಿ ಹಾಚಲಮಕ್ಕಿಯ … [Read more...] about ಪ್ರಕೃತಿ ಜೊತೆಗಿನ ಸಂಬಂಧ ಅನ್ಯೋನ್ಯವಾಗಿರಲಿ: ಚನ್ನಕೇಶವ ರೆಡ್ಡಿ
ಜಯಂತಿ ಉತ್ಸವಗಳ ಮೆರವಣಿಗೆಯಲ್ಲಿ ಭಾಗವಹಿಸಲು ಕಲಾವಿದರರಿಗೆ ಅರ್ಜಿ ಆಹ್ವಾನ
ಕಾರವಾರ: 2017-18 ನೇ ಸಾಲಿನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರತಿ ವರ್ಷದಂತೆ ನಡೆಸುವ ಇಲಾಖಾ ಕಾರ್ಯಕ್ರಮಗಳ ಜಯಂತಿ ಉತ್ಸವಗಳ ಮೆರವಣಿಗೆಯಲ್ಲಿ ಭಾಗವಹಿಸಲು ಕಲಾವಿದರರಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಡಳಿತ, ಹಾಗೂ ವಿವಿಧ ಇಲಾಖೆಗಳ ವತಿಯಿಂದ ಆಚರಿಸುವ ಜಯಂತಿ ಉತ್ಸವಳಿಗೆ ಮೆರವಣಿಗೆಯಲ್ಲಿ ಭಾಗವಹಿಸಲು ಜಿಲ್ಲೆಯಲ್ಲಿರುವ ವಿವಿಧ ಸಂಘಟಿತ ಹಾಗೂ ಅಸಂಘಟಿತ ಕಲಾವಿದರರಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊನೆಯ ದಿನಾಂಕ ನವೆಂಬರ 20 ಸಂಜೆ 5 ರೊಳಗೆ … [Read more...] about ಜಯಂತಿ ಉತ್ಸವಗಳ ಮೆರವಣಿಗೆಯಲ್ಲಿ ಭಾಗವಹಿಸಲು ಕಲಾವಿದರರಿಗೆ ಅರ್ಜಿ ಆಹ್ವಾನ
ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ
ಕಾರವಾರ:ಕನ್ನಡಿಗರೂ ಹಿಂದಿನಿಂದಲೂ ವೈವಿದ್ಯಮಯ ಸಂಸ್ಕøತಿ ಸಹಬಾಳ್ವೆಯನ್ನು ರೂಡಿಸಿಕೊಂಡಿದ್ದು, ಈಚೆಗೆ ಹೆಚ್ಚುತ್ತಿರುವ ಧಾರ್ಮಿಕ ಹಾಗೂ ಆರ್ಥಿಕ ಮೂಲಭೂತಗಳಿಂದ ಕನ್ನಡ ಮನ್ನಸುಗಳು ಪಾಯದಲ್ಲಿದೆ ಎಂದು ಚಿಂತಕ ಡಾ.ರಾಜೇಂದ್ರ ಚಿನ್ನಿ ಹೇಳಿದರು.ವಿವಿಧ ಪ್ರಗತಿಪರ ಸಂಘಟನೆಗಳಿಂದ ಹಮ್ಮಿಕೊಂಡ ನಾನು ಗೌರಿ ಸಮಾನ ಮನಸುಗಳ ಸಮಾವೇಶ -2017 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಹುಮುಖತ್ವದ ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ, ಭಾಷೆಯೊಂದಿಗೆ … [Read more...] about ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ
ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2017
ಕಾರವಾರ: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯನಲ್ಲಿ ಸೆಪ್ಟಂಬರ್ 21. ರಿಂದ 29 ರವರೆಗೆ "ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2017"ನ್ನು ಮೈಸೂರಿನಲ್ಲಿ ಏರ್ಪಡಿಸಲಾಗುತ್ತಿದೆ. ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು, ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ 2.ಸಾವಿರಗಳ ಭದ್ರತಾ ಠೇವಣಿ ಡಿ.ಡಿ.ಯನ್ನು ಆಡಳಿತಾಧಿಕಾರಿಗಳು. ಕನ್ನಡ ಪುಸ್ತಕ … [Read more...] about ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2017