ಹಳಿಯಾಳ:- ರೈತರ ಹೊಲಗಳಿಗೆ ನೀರುಣಿಸುವ, ನೀರಾವರಿ ಉದ್ದೇಶಕ್ಕಾಗಿ ಕಾಳಿನದಿ ನೀರಾವರಿ ಯೋಜನೆ ಮಂಜೂರಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ದೇವಸ್ಥಾನದಲ್ಲಿ ಬಂದು ಪ್ರಮಾಣ ಮಾಡಿ ಹೇಳಲಿ ತಾವು ಕೂಡ ಆ ಯೋಜನೆ ಜಾರಿಯಾಗಿಲ್ಲ ಅದು ಕೇವಲ ಚುನಾವಣೆ ಗಿಮಿಕ್ ಆಗಿದೆ ಎಂದು ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಸವಾಲ್ ಹಾಕಿದರು. ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ … [Read more...] about ಕಾಳಿನದಿ ನೀರಾವರಿ ಯೋಜನೆ ಚುನಾವಣೆ ಗಿಮಿಕ್ ಆಗಿದೆ ಸತ್ಯವಾದಲ್ಲಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿ – ಸುನೀಲ್ ಹೆಗಡೆ
ಸಚಿವ ಆರ್.ವಿ.ದೇಶಪಾಂಡೆ
ಸಮಾಜದಲ್ಲಿ ಕೋಮುವಾದದ ಸಂಶಯದ ಬೀಜ ಬಿತ್ತಿ ಬಿಜೆಪಿ ಪಕ್ಷ ಲಾಭ ಪಡೆಯಲು ಪ್ರಯತ್ನಿಸುತ್ತಿದೆ,ಅಂತವರನ್ನು ಅಧಿಕಾರದಿಂದ ದೂರವಿಡಿ; ಸಚಿವ ಆರ್.ವಿ. ದೇಶಪಾಂಡೆ
ಹೊನ್ನಾವರ: ಸರ್ವೇಜನಃ ಸುಖಿನೋ ಭವಂತು ಎನ್ನುವುದು ಕಾಂಗ್ರೆಸ್ ಸಿದ್ಧಾಂತ. ಆದರೆ ಸಮಾಜದಲ್ಲಿ ಕೋಮುವಾದದ ಸಂಶಯದ ಬೀಜ ಬಿತ್ತಿ ಬಿಜೆಪಿ ಪಕ್ಷ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಅಂತವರನ್ನು ಅಧಿಕಾರದಿಂದ ದೂರವಿಡಿ ಎಂದು ಸಚಿವ ಆರ್.ವಿ. ದೇಶಪಾಂಡೆ ಮತದಾರರಿಗೆ ಕರೆ ನೀಡಿದರು. ಅವರು ತಾಲೂಕಿನ ಕೊಳಗದ್ದೆಯಲ್ಲಿ ಶ್ರೀ ವಿನಾಯಕ ದೇವರಿಗೆ ಪೂಜೆ ಸಲ್ಲಿಸಿ ಭಟ್ಕಳ ಕ್ಷೇತ್ರದ ಅಭ್ಯರ್ಥಿ ಮಂಕಾಳು ವೈದ್ಯ ಪರ ಚುನಾವಣಾ ಭಾಷಣ ಮಾಡಿದರು. ಕಾಂಗ್ರೆಸ್ ಸಮಾಜದ ಎಲ್ಲರನ್ನೂ … [Read more...] about ಸಮಾಜದಲ್ಲಿ ಕೋಮುವಾದದ ಸಂಶಯದ ಬೀಜ ಬಿತ್ತಿ ಬಿಜೆಪಿ ಪಕ್ಷ ಲಾಭ ಪಡೆಯಲು ಪ್ರಯತ್ನಿಸುತ್ತಿದೆ,ಅಂತವರನ್ನು ಅಧಿಕಾರದಿಂದ ದೂರವಿಡಿ; ಸಚಿವ ಆರ್.ವಿ. ದೇಶಪಾಂಡೆ
ಕಾಂಗ್ರೇಸ್ ಸರ್ಕಾರ ಮತ್ತೇ ಅಧಿಕಾರಕ್ಕೆ ಬಂದರೇ ದೇಶದಲ್ಲೇ ಹಳಿಯಾಳ ಮಾದರಿ ಕ್ಷೇತ್ರ ಮಾಡುವೆ – ಸಚಿವ ಆರ್.ವಿ.ದೇಶಪಾಂಡೆ.
ಹಳಿಯಾಳ:- ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನದ ಹೊಳೆಯನ್ನೇ ಹರಿಸಲಾಗಿದ್ದು ಮತ್ತೇ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದರೇ ದೇಶದಲ್ಲೇ ಮಾದರಿ ಕ್ಷೇತ್ರವಾಗಿ ಹಳಿಯಾಳ ಗುರುತಿಲ್ಪಡಲಿದ್ದು ಇದಕ್ಕೆ ಜನರ ಸಹಕಾರ ಅತಿ ಮುಖ್ಯ ಎಂದು ಸಚಿವ ಆರ್.ವಿ.ದೇಶಪಾಂಡೆ ನುಡಿದರು. ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಹಿರಿಯ ರಾಜಕಾರಣಿ ಸಚಿವ ದೇಶಪಾಂಡೆ ಅವರು ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಭರದ ಚುನಾವಣಾ ಪ್ರಚಾರದಲ್ಲಿ … [Read more...] about ಕಾಂಗ್ರೇಸ್ ಸರ್ಕಾರ ಮತ್ತೇ ಅಧಿಕಾರಕ್ಕೆ ಬಂದರೇ ದೇಶದಲ್ಲೇ ಹಳಿಯಾಳ ಮಾದರಿ ಕ್ಷೇತ್ರ ಮಾಡುವೆ – ಸಚಿವ ಆರ್.ವಿ.ದೇಶಪಾಂಡೆ.
ಸಮಾಜದಲ್ಲಿಯ ಸಮಸ್ಯೆಗಳ ನಿವಾರಣೆ ಹಾಗೂ ಜನರ ಕೆಲಸ ನಮ್ಮ ರಾಜಕೀಯ ಧರ್ಮವಾಗಬೇಕು – ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ :- ಇತ್ತೀಚಿನ ದಿನಗಳಲ್ಲಿ ಜನರಿಗೆ ರಾಜಕಾರಣಿಗಳ ಬಗ್ಗೆ ಸಂದೇಹ ಮೂಡುತ್ತಿದ್ದು ಕೇವಲ ಅಧಿಕಾರ ಹಾಗೂ ಹಣಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆಂದು ಆಡಿಕೊಳ್ಳುತ್ತಿದ್ದು ರಾಜಕಾರಣಿಗಳು ಸಮಾಜದಲ್ಲಿ ಇರುವ ಸಮಸ್ಯೆಗಳನ್ನು ನಿವಾರಿಸಿ ಪರಿಹರಿಸುವ ಕೆಲಸ ಮಾಡಬೇಕು ಅಲ್ಲದೇ ಜನರ ಕೆಲಸ ನಮ್ಮ ರಾಜಕೀಯ ಧರ್ಮವಾಗಬೇಕು ಎಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ ಹೊರವಲಯದಲ್ಲಿರುವ ಅಂಗಡಿ ಉದ್ಯಾನವನದ ಸಭಾ ಭವನದಲ್ಲಿ ನಡೆದ ಕಾಂಗ್ರೇಸ್ ಕಮೀಟಿ ಆಯೋಜಿಸಿದ … [Read more...] about ಸಮಾಜದಲ್ಲಿಯ ಸಮಸ್ಯೆಗಳ ನಿವಾರಣೆ ಹಾಗೂ ಜನರ ಕೆಲಸ ನಮ್ಮ ರಾಜಕೀಯ ಧರ್ಮವಾಗಬೇಕು – ಸಚಿವ ಆರ್.ವಿ.ದೇಶಪಾಂಡೆ
ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ
ಹಳಿಯಾಳ : ಪಟ್ಟಣದ ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ ವಿಶೇಷ ಪೂಜೆ ಪುನಸ್ಕಾರ, ಮಹಾಭಿಷೇಕ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದೇವಿ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ, ಟ್ರಸ್ಟಿ ಸುರೇಶ ದೇಸಾಯಿ ರವರ ನೇತೃತ್ವದಲ್ಲಿ ಟ್ರಸ್ಟಿಗಳು ಗ್ರಾಮದ ಪ್ರಮುಖರು, ಹಿರಿಯರ ಉಸ್ತುವಾರಿಯಲ್ಲಿ ಪಟ್ಟಣದ ಹಾಗೂ ಹೊರಭಾಗಗಳಿಂದ ಸಾವಿರಾರು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ … [Read more...] about ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ