ಹಳಿಯಾಳ : ಕಾಳಿನದಿ ನೀರಾವರಿ ಯೋಜನೆ ಜಾರಿಯಾಗಿ ಕೆರೆಗಳಿಗೆ ನೀರು ತುಂಬಿ ಕುಡಿಯಲು ಹಾಗೂ ನೀರಾವರಿಗಾಗಿ ಸಾಕಷ್ಟು ನೀರು ಸಂಗ್ರಹಗೊಳ್ಳಬೇಕೆಂಬ ಸದುದ್ದೇಶದಿಂದ ಮುಂದಾಲೋಚನೆ ಹೊಂದಿ ಈಗಾಗಲೇ ತಾಲೂಕಿನ 110 ಕೆರೆಗಳ ಹೂಳೆತ್ತಲಾಗಿದ್ದು ಉಳಿದ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಕೂಡ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಶನಿವಾರ ನಸುಕಿನ ಜಾವ ತಾಲೂಕಿನ ಮುರ್ಕವಾಡ ಗ್ರಾಮದ ಕೆರೆ ಹೂಳೆತ್ತುವ ಪ್ರದೇಶಕ್ಕೆ ಜನಪ್ರತಿನಿಧಿಗಳು … [Read more...] about ಸಚಿವ ಆರ್.ವಿ.ದೇಶಪಾಂಡೆ ತಾಲೂಕಿನ ಮುರ್ಕವಾಡ ಕೆರೆಗೆ ಭೆಟಿ ನೀಡಿ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ
ಸಚಿವ ಆರ್.ವಿ.ದೇಶಪಾಂಡೆ
ರೈತರ ವಿಶ್ವಾಸದ ಗೆಲುವಾಗಿದೆ;ಸಚಿವ ಆರ್ ವಿ ದೇಶಪಾಂಡೆ
ಹಳಿಯಾಳ: ಸತತ 3 ವರ್ಷ ಕಾಲ ಪ್ರಯತ್ನಪಟ್ಟು ಸಂಪುಟದಲ್ಲಿ ಸಚಿವರು ಹಾಗೂ ಶಾಸಕರ ಅನುಮೋದನೆ ಪಡೆದು ಈ ಭಾಗದ ರೈತರ ಬಹುದಿನಗಳ ಕನಸಾದ ಕಾಳಿ ನದಿ ನೀರಾವರಿ ಯೋಜನೆಗೆ 240 ಕೋಟಿ ಮಂಜೂರಿ ಮಾಡಿಸಿರುವ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಿರುವ ಈ ಯೋಜನೆ ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ಇದಕ್ಕಾಗಿ ನನಗೆ ಯಾರಿಂದಲೂ ಆನೆಯ ಮೇಲೆ ಮೆರೆವಣಿಗೆ ಅವಶ್ಯಕತೆಯಿಲ್ಲಾ ಇದು ರೈತರ ವಿಶ್ವಾಸದ ಗೆಲುವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ … [Read more...] about ರೈತರ ವಿಶ್ವಾಸದ ಗೆಲುವಾಗಿದೆ;ಸಚಿವ ಆರ್ ವಿ ದೇಶಪಾಂಡೆ
ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ; ಸಚಿವ ಆರ್.ವಿ ದೇಶಪಾಂಡೆ
ಹಳಿಯಾಳ: ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ ಅದನ್ನು ಅಭಿವೃದ್ಧಿ ಪರ, ಜನಪರ ಇರುವವರಿಗೆ ಚಲಾಯಿಸಿ ಉತ್ತಮ ಅಭಿವೃದ್ಧಿಯುಳ್ಳ ಪಕ್ಷ ಆರಿಸಿ ಅಧಿಕಾರಕ್ಕೆ ತನ್ನಿ ಕೆಲಸ ಮಾಡದೆ ಇರುವವರನ್ನು ಮನೆಗೆ ಕಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ನುಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಉತ್ತರ ಕನ್ನಡ ಜಿಲ್ಲೆ, ಹಳಿಯಾಳ ತಾಲೂಕು ಪಂಚಾಯತ್ ರಾಜ್ ಇಂಜನೀಯರಿಂಗ್ ಉಪ ವಿಭಾಗದ ಅಡಿಯಲ್ಲಿ 2017-18 ನೇ ಸಾಲಿನ … [Read more...] about ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ; ಸಚಿವ ಆರ್.ವಿ ದೇಶಪಾಂಡೆ
ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ ಬದುಕನ್ನು ನಡೆಸಿದರೆ ದೇಶದ ಪ್ರಗತಿ ಸಾಧ್ಯ; ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ ಬದುಕನ್ನು ನಡೆಸಿದರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಆ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ವಿಶ್ವದಲ್ಲಿ ಗುರುತಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು.ಹಳಿಯಾಳ: ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ … [Read more...] about ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ ಬದುಕನ್ನು ನಡೆಸಿದರೆ ದೇಶದ ಪ್ರಗತಿ ಸಾಧ್ಯ; ಸಚಿವ ಆರ್.ವಿ.ದೇಶಪಾಂಡೆ
ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ ಮಾಡಿ ಹೊರತು ಎಲ್ಲ ಸಮಯದಲ್ಲಿ ಅಲ್ಲ;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ : ರಾಜಕಾರಣಿಗಳು 24 ಗಂಟೆಗಳ ಕಾಲ ರಾಜಕಾರಣ ಮಾಡದೆ ಕಲೆಯ ಆರಾಧನೆಯಲ್ಲಿಯು ತೊಡಗಿಸಿಕೊಳ್ಳಬೇಕು, ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ ಮಾಡಿ ಹೊರತು ಎಲ್ಲ ಸಮಯದಲ್ಲಿ ಅಲ್ಲ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜೀವನದಲ್ಲಿ ಇತರ ಕಾರ್ಯಕಲಾಪಗಳೊಂದಿಗೆ ಮನೋರಂಜನೆ ಕೂಡ ಮನುಷ್ಯನಿಗೆ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಶನಿವಾರ ಸಾಯಂಕಾಲ ಇಲ್ಲಿಯ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಹಾಕಲಾದ ಭವ್ಯ ವೇದಿಕೆಯಲ್ಲಿ ನಡೆದ ಕರಾವಳಿ … [Read more...] about ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ ಮಾಡಿ ಹೊರತು ಎಲ್ಲ ಸಮಯದಲ್ಲಿ ಅಲ್ಲ;ಸಚಿವ ಆರ್.ವಿ.ದೇಶಪಾಂಡೆ