ಹಳಿಯಾಳ:- ಬಿಜೆಪಿ ಪಕ್ಷದ ರಾಜ್ಯ ಹಿಂದೂಳಿದ ವರ್ಗಗಳ ಮೋರ್ಚಾ ಕಾರ್ಯಾಕಾರಿಣಿ ಸಮಿತಿ ಸದಸ್ಯರಾಗಿ ಹಳಿಯಾಳದ ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಗಣಪತಿ ರಾಮರಾಯ (ಜಿಆರ್) ಪಾಟೀಲ್ ನೇಮಕಗೊಂಡಿದ್ದಾರೆ. ಜಿ.ಆರ್.ಪಾಟೀಲ್ ಅವರನ್ನು ಆಯ್ಕೆ ಮಾಡಿರುವ ರಾ.ಹಿಂ.ವ.ಮೋ.ಕಾಸಮೀತಿ ರಾಜ್ಯಾಧ್ಯಕ್ಷ ಹಾಗೂ ಎಮ್.ಎಲ್.ಸಿ ಆಗಿರುವ ಬಿಜೆ ಪುಟ್ಟಸ್ವಾಮಿ ಆಯಾ ಜಿಲ್ಲೆ, ತಾಲೂಕುಗಳಲ್ಲಿ ಸಂಘಟನೆ, ಸಮಾವೇಶ ನಡೆಸಿ ಹಿಂದೂಳಿದ ವರ್ಗಗಳ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ಹಾಗೂ … [Read more...] about ಬಿಜೆಪಿ ಪಕ್ಷದ ರಾಜ್ಯ ಹಿಂದೂಳಿದ ವರ್ಗಗಳ ಮೋರ್ಚಾ ಕಾರ್ಯಾಕಾರಿಣಿ ಸಮಿತಿ ಸದಸ್ಯರಾಗಿ ಜಿ.ಆರ್.ಪಾಟೀಲ್ ನೇಮಕ
ಸಮಿತಿ
ವಾಲಿಬಾಲ್ ಪಂದ್ಯಾವಳಿ
ಕಾರವಾರ: ಅಸ್ನೋಟಿಯ ಭಗತವಾಡಾದ ಹಿಪ್ಪಳಗಿರಿಯಲ್ಲಿ ವಾಲಿಬಾಲ್ ಪಂದ್ಯಾವಳಿ ನಡೆಯಿತು. ಸ್ವಾಮಿ ಶರಣಂ ಅಯ್ಯಪ್ಪ ಶ್ರೀ ಧರ್ಮ ಶಾಸ್ತ್ರ ಸೇವಾ ಸಮಿತಿ ಹಾಗೂ ವಿಠ್ಠಲ ರುಖುಮಾಯಿ ಭಜಕ ಮಂಡಳಿಯ ಸಂಯುಕ್ತಾಶ್ರಯದಲ್ಲಿ ನಾಗೇಂದ್ರ ಅಂಚೇಕರವರ ಮಾರ್ಗದರ್ಶನದಲ್ಲಿ ವಾಲಿಬಾಲ ಪಂದ್ಯಾವಳಿ ಆಯೋಜಿಸಲಾಗಿತ್ತು. ಅಂತಿಮ ಪಂದ್ಯದಲ್ಲಿ ಡಿ.ಕೆ.ಹೊಸಾಳಿ ತಂಡವು ಸಾತೇರಿ ಬಾಯ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆದುಕೊಂಡಿತು. ಉತ್ತಮ ಹೊಡೆತಗಾರರಾಗಿ ಕಮಲೇಶ ಆಚಾರಿ ಹಾಗೂ ಉತ್ತಮ ಎಸೆತಗಾರರಾಗಿ … [Read more...] about ವಾಲಿಬಾಲ್ ಪಂದ್ಯಾವಳಿ
ಡಿ,8 ರಿಂದ 10 ರ ವರೆಗೆ ಶರಾವತಿ ಉತ್ಸವ
ಶರಾವತಿ ಉತ್ಸವ 2017 ದಿನಾಂಕ ಡಿಸೆಂಬರ್ 8,9,10, 2017ಹೊನ್ನಾವರ,ಹೊನ್ನಾವರದÀ ಸೆಂಟ್ ಅಂತೋನಿ ಪ್ರಾಢ ಶಾಲೆಯ ಮೈದಾನದಲ್ಲಿ ಡಿ,8 ರಿಂದ 10 ರ ವರೆಗೆ 12 ನೇ ವರ್ಷದ "ಶರಾವತಿ ಉತ್ಸವ"À ನಡೆಯಲಿದೆ, ಈ ಉತ್ಸವದಲ್ಲಿ ಸ್ಥಳೀಯ ಪ್ರತಿಭೇಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಮುಕ್ತ ಅವಕಾಶವಿರುತ್ತದೆ. ಅವಕಾಶಗಳಿಗಾಗಿ 9448893846 ಮತ್ತು 9481460315 ಈ ನಂಬರಿಗೆ ಸಂಪರ್ಕಿಸಲು ಶರಾವತಿ ಉತ್ಸವ ಸಮಿತಿ ಕೋರಿದೆ, … [Read more...] about ಡಿ,8 ರಿಂದ 10 ರ ವರೆಗೆ ಶರಾವತಿ ಉತ್ಸವ
ಗಣೇಶೋತ್ಸವದ ಸಂದರ್ಭದಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟಿ ಆದರ್ಶ ಗಣೇಶೋತ್ಸವ ಆಚರಿಸಿರಿ
ಶ್ರೀ ಗಣೇಶನನ್ನು ನಾವು ಹೇಗೆ ಭಕ್ತಿ ಭಾವದಿಂದ ಆವಾಹನೆ ಮಾಡುತ್ತೇವೆಯೋ, ಅದೇ ಸನ್ಮಾನದಿಂದ ಅವನನ್ನು ಬೀಳ್ಕೊಡುವುದೂ ಆವಶ್ಯಕವಾಗಿದೆ. ಶ್ರೀ ಗಣೇಶನ ವಿಸರ್ಜನೆಯನ್ನು ಅಯೋಗ್ಯ ಪದ್ಧತಿಯಲ್ಲಿ ಮಾಡುವುದರಿಂದ ಶ್ರೀ ಗಣಪತಿಯ ಘೋರ ವಿಡಂಬನೆಯಾಗುವುದರಿಂದ ಘೋರ ಪಾಪ ತಗಲುತ್ತದೆ. ಆದುದರಿಂದ ನಾವೆಲ್ಲಾ ಹೇಗೆ ತಪ್ಪು ಆಚರಣೆಗಳನ್ನು ತಡೆಗಟ್ಟುವುದು, ಯೋಗ್ಯ ಆಚರಣೆಗಳನ್ನು ಮಾಡುವುದು ಎಂಬುದರ ಕುರಿತಾಗಿ ತಿಳಿದುಕೊಳ್ಳೊಣ.. ‘ಸುಖಕರ್ತಾ ಮತ್ತು ವಿಘ್ನಹರ್ತಾ’ ಎಂದು ಶ್ರೀ ಗಣೇಶನ … [Read more...] about ಗಣೇಶೋತ್ಸವದ ಸಂದರ್ಭದಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟಿ ಆದರ್ಶ ಗಣೇಶೋತ್ಸವ ಆಚರಿಸಿರಿ
ಪ್ಲಾಸ್ಟಿಕ್ ದ್ವಜ ಬಳಸದಂತೆ ಆಗ್ರಹ
ಕಾರವಾರ: ಅಗಸ್ಟ್ 15ರ ಸ್ಪಾತಂತ್ರ್ಯೋತ್ಸವ ದಿನಾಚರಣೆ ವೇಳೆ ಪ್ಲಾಸಿಕ್ ಧ್ವಜದ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನಗೆ ಮನವಿ ಸಲ್ಲಿಸಿದರು. ಸ್ಪಾತಂತ್ರ್ಯೋತ್ಸವ ದಿನಾಚರಣೆಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಈ ಸಂಭ್ರಮದಲ್ಲಿ ಬಳಸಿದ ಪ್ಲಾಸ್ಟಿಕ್, ಕಾಗದದ ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತದೆ. ಪ್ಲಾಸ್ಟಿಕ್ ಬೇಗ … [Read more...] about ಪ್ಲಾಸ್ಟಿಕ್ ದ್ವಜ ಬಳಸದಂತೆ ಆಗ್ರಹ