ಹೊನ್ನಾವರ: ಕೆರಮನೆ ಶಂಭುಹೆಗಡೆ ರಾಷ್ಟ್ರೀಯ ನಾಟೋತ್ಸವ ಏಪ್ರೀಲ್ 2 ಮತ್ತು 3ರಂದು ಗುಣಮಂತೆ ಯಕ್ಷಾಂಗಣದಲ್ಲಿ ನಡೆಯಲಿದೆ ಎಂದು ನಾಟೊತ್ಸವ ಸಮೀತಿಯ ಕಾರ್ಯಧ್ಯಕ್ಷರಾದ ಲಕ್ಷ್ಮೀನಾರಾಯಣ ಕಾಶಿ ತಿಳಿಸಿದರು.ಅವರು ಪಟ್ಟಣದ ಖಾಸಗಿ ಹೋಟೇಲನಲ್ಲಿ ನಡೆದ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ ಕೊರೋನಾ ಕಾರಣದಿಂದ ಈ ಬಾರಿ ನಾಟೊತ್ಸವ ಎರಡು ದಿನಕ್ಕೆ ಸೀಮೀತವಾದರು, ಪ್ರತಿವರ್ಷ ನಡೆಯುವ ಪ್ರಶಶ್ತಿ ಪ್ರಧಾನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ನಮ್ಮ ಕರ್ನಾಟಕದ ಒಳಗಿನ … [Read more...] about ಕೆರಮನೆ ಶಂಭುಹೆಗಡೆ ರಾಷ್ಟ್ರೀಯ ನಾಟೋತ್ಸವ : ಲಕ್ಷ್ಮೀನಾರಾಯಣ
ಸಾಂಸ್ಕøತಿಕ ಕಾರ್ಯಕ್ರಮ
ಗಮನ ಸೆಳೆದ ಮಿಕ್ಸೆಡ್ ಡಬಲ್ಸ್ (ಪತಿ-ಪತ್ನಿಯರಿಗಾಗಿ) ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿ
ದಾಂಡೇಲಿ : ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಸಹಕಾರ ಹಾಗೂ ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರ್.ಎಂ.ಗುರವ ಅವರ ಮಾರ್ಗದರ್ಶನದಲ್ಲಿ ನಗರದ ಸುಭಾಸನಗರದ ಒಳ ಕ್ರೀಡಾಂಗಣದಲ್ಲಿ ದಾಂಡೇಲಿ, ಹಳಿಯಾಳ, ಜೊಯಿಡಾ ತಾಲೂಕು ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಯಶಸ್ವಿಯಾಗಿ ಜರುಗಿತು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ … [Read more...] about ಗಮನ ಸೆಳೆದ ಮಿಕ್ಸೆಡ್ ಡಬಲ್ಸ್ (ಪತಿ-ಪತ್ನಿಯರಿಗಾಗಿ) ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿ
ಚಾತುರ್ಮಾಸ್ಯ ವ್ರತಾಚರಣೆ
ಹೊನ್ನಾವರ : ಕರ್ಕಿ ದೈವಜ್ಞ ಬ್ರಾಹ್ಮಣ ಮಠಾಧಿಶ್ವರ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ 33 ನೇ ಚಾತುರ್ಮಾಸ್ಯ ವ್ರತವನ್ನು ಗೋವಾದ ಶ್ರೀ ಶಾಂತಾದುರ್ಗಾ ಸಾಂಗೋಡ್ಕರೀನ್ ದೇವಸ್ಥಾನ ಸಭಾಗೃಹದಲ್ಲಿ ಜುಲೈ. 27 ರ ವ್ಯಾಸ ಪೂರ್ಣಿಮೆಯಿಂದ ಸ, 25 ರ ಭಾದ್ರಪದ ಪೂರ್ಣಿಮೆವರೆಗೆ 2 ತಿಂಗಳ ಕಾಲ ಆಚರಿಸಲಿದ್ದಾರೆ. ಶ್ರೀ ಶಾಂತಾದುರ್ಗಾ ಸಾಂಗೋಡ್ಕರೀ ಸಂಸ್ಥಾನ ಹಾಗೂ ಶ್ರೀ ಮಹಾಮಾಯಾ ಕಾಲಿಕಾ ಸ್ವಯಂಸೇವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ನಡೆಯುವ … [Read more...] about ಚಾತುರ್ಮಾಸ್ಯ ವ್ರತಾಚರಣೆ
ಶ್ರೀ ಹೊನ್ನ ಮಾಸತಿ ಸ್ಪೋಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸಾಂಸ್ಕøತಿಕ ಕಾರ್ಯಕ್ರಮ
ಹೊನ್ನಾವರ ತಾಲೂಕಿನ ಮಂಕಿಯ ಬೋಳೆ ಬಸ್ತಿಯಲ್ಲಿ ಶ್ರೀ ಹೊನ್ನ ಮಾಸತಿ ಸ್ಪೋಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು . ಬೊಳೆ ಬಸ್ತಿಯ ಶ್ರೀ ಹೊನ್ನ ಮಹಾಸತಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣೆಗೆ ಮೂಲಕ ಬಂದು ಬೊಳೆ ಬಸ್ತಿಯಲ್ಲಿ ಶಾಸಕ ಮಂಕಾಳ ವೈದ್ಯರವರು ಮಾಡಿದ ಕಾಮಗಾರಿಯನ್ನು ಉದ್ಘಾಟಿಸಿದರು. ನಂತರ ಶಾಸಕ ಮಂಕಾಳ ವೈದ್ಯರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿದ … [Read more...] about ಶ್ರೀ ಹೊನ್ನ ಮಾಸತಿ ಸ್ಪೋಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸಾಂಸ್ಕøತಿಕ ಕಾರ್ಯಕ್ರಮ
ಆಳ್ವಾಸ್ ಸಾಂಸ್ಕøತಿಕ ವೈಭವ- ನುಡಿಸಿರಿ
ಹಳಿಯಾಳ: ನಾಡಿನಲ್ಲಿ ಹೆಚ್ಚುತ್ತಿರುವ ದ್ವೇಷದ ಮನೋಭವನ್ನು ಅಳಿಸಲು, ಸಮಾಜದಲ್ಲಿ ಏರ್ಪಾಡುತ್ತಿರುವ ಕಂದಕವನ್ನು ಹೋಗಲಾಡಿಸಲು ಸಾಂಸ್ಕøತಿಕ ಕಾರ್ಯಕ್ರಮಗಳು ಸಹಾಯಕವಾಗಿವೆ ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಮ್.ಮೋಹನ್ ಆಳ್ವ ಅಭಿಪ್ರಾಯಪಟ್ಟರು. ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ ಹಾಗೂ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಹಳಿಯಾಳ-2017ರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ … [Read more...] about ಆಳ್ವಾಸ್ ಸಾಂಸ್ಕøತಿಕ ವೈಭವ- ನುಡಿಸಿರಿ