ಹೊನ್ನಾವರ - ಟಿ.ಏ.ಪಿ.ಸಿ.ಎಮ್.ಎಸ್ನ ಮುಂದಿನ ಐದು ವರ್ಷಗಳ ಆಡಳಿತಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಸೊಸೈಟಿ ಕೋಟಾದ ಐದು ಸ್ಥಾನಗಳು ಹಾಗೂ ಸಾಮಾನ್ಯ, ಹಿಂದುಳಿದ ಮತ್ತು ಮಹಿಳಾ ಮೀಸಲು ಕ್ಷೇತ್ರದ ಐದೂ ಸ್ಥಾನ ಸೇರಿದಂತೆ ಚುನಾವಣೆ ನಡೆದ 10 ನಿರ್ದೇಶಕ ಸ್ಥಾನಗಳು ಶಿವಾನಂದ ಹೆಗಡೆ ಕಡತೋಕಾ ತಂಡದ ಪಾಲಾಗಿದೆ.ಬಹುತೇಕ ಎರಡೂ ತಂಡದಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ … [Read more...] about ಹೊನ್ನಾವರ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯಲ್ಲಿ ಗೆಲುವಿನ ನಗು ಬೀರಿದ ಶಿವಾನಂದ ಹೆಗಡೆ ನೇತೃತ್ವದ ತಂಡ
ಸಾಮಾನ್ಯ
ಶಿರಸಿ ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆ
303 ಸಾಮಾನ್ಯ ಸಾರಿಗೆ ವಾಹನಗಳನ್ನು ಹೊರತುಪಡಿಸಿ 407 ವೇಗದೂತ ಸಾರಿಗೆ ವಾಹನಗಳನ್ನು ಶಿರಸಿ ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆಯನ್ನು ಮಾಡಲಾಗುವದು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ವಿಭಾಗದ ವಿಭಾಗಿಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about ಶಿರಸಿ ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆ
ಉಚಿತ ಕಾನೂನು ಸಲಹಾ ಕೇಂದ್ರದ ಉದ್ಘಾಟನೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ
ಕಾರವಾರ:ಎಚ್.ಐ.ವಿ ಪೀಡಿತರಿಗೂ ಜನ ಸಾಮಾನ್ಯರಂತೆ ಎಲ್ಲಾ ಹಕ್ಕುಗಳಿದ್ದು ಅದನ್ನು ಪಡೆದುಕೊಳ್ಳಲು ಕಾನೂನಿನ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾ ಆಸ್ಪತ್ರೆಯ ಎ.ಆರ್.ಟಿ. ಕೇಂದ್ರದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರವನ್ನು ಆರಂಭಿಸಿದೆ. ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಉಚಿತ ಕಾನೂನಿನ ಸಲಹೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.ಜಿಲ್ಲಾ … [Read more...] about ಉಚಿತ ಕಾನೂನು ಸಲಹಾ ಕೇಂದ್ರದ ಉದ್ಘಾಟನೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ
ಬಿಜೆಪಿ ಮಂಡಳದ ವತಿಯಿಂದ ಸಂಭ್ರಮಾಚರಣೆ
ಕುಮಟಾ: ರಾಮನಾಥ ಕೋವಿಂದ ಅವರು 14 ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ಕುಮಟಾದ ಬಿಜೆಪಿ ಮಂಡಳದ ವತಿಯಿಂದ ಸಂಭ್ರಮಾಚರಣೆ ಜರುಗಿತು. 65% ಕ್ಕಿಂತ ಹೆಚ್ಚು ಮತಗಳನ್ನು ಗಳಿಸುವುದರ ಮೂಲಕ ಸುಮಾರು 3 ಲಕ್ಷ 35 ಸಾವಿರದಷ್ಟು ಮತಗಳ ಅಂತರದಿಂದ ರಾಮನಾಥ ಕೋವಿಂದ ಅವರು ಆಯ್ಕೆಯಾಗಿದ್ದು ಈ ಮೂಲಕ ಒಬ್ಬ ದಲಿತ ಸಮಾಜದ ಸಾಮಾನ್ಯ ವ್ಯಕ್ತಿಯೂ ಕೂಡಾ ರಾಷ್ಟ್ರಪತಿಯಾಗಬಹುದು ಎಂಬುದನ್ನು ಬಿಜೆಪಿ ಇನ್ನೊಮ್ಮೆ ಸಾಬೀತುಪಡಿಸಿದೆ. ಈ ಸಂದರ್ಭದಲ್ಲಿ ಮಂಡಳದ ಅಧ್ಯಕ್ಷರಾದ ಕುಮಾರ … [Read more...] about ಬಿಜೆಪಿ ಮಂಡಳದ ವತಿಯಿಂದ ಸಂಭ್ರಮಾಚರಣೆ
ಜಿಲ್ಲೆಯಾದ್ಯಂತ ಮಳೆಯ ಸರಾಸರಿ ಪ್ರಮಾಣ
ಕಾರವಾರ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 231.1 ಮಿಮಿ ಮಳೆಯಾಗಿದ್ದು ಸರಾಸರಿ 21 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 987.6 ಮಿಮಿ ಇದ್ದು, ಇದುವರೆಗೆ ಸರಾಸರಿ 390.5 ಮಿ.ಮಿ ಮಳೆ ದಾಖಲಾಗಿದೆ. ಅಂಕೋಲಾ 7.4 ಮಿ.ಮೀ, ಭಟ್ಕಳ 31.8 ಮಿ.ಮೀ, ಹಳಿಯಾಳ 9.2 ಮಿ.ಮೀ. , ಹೊನ್ನಾವರ 43.2 ಮಿ.ಮೀ, ಕಾರವಾರ 27 ಮಿ.ಮೀ, ಕುಮಟಾ 21.6 ಮಿ.ಮೀ, ಮುಂಡಗೋಡ 4.8 ಮಿ.ಮೀ, ಸಿದ್ದಾಪುರ 41.4 ಮಿ.ಮೀ, ಶಿರಸಿ 19.5 ಮಿ.ಮೀ., … [Read more...] about ಜಿಲ್ಲೆಯಾದ್ಯಂತ ಮಳೆಯ ಸರಾಸರಿ ಪ್ರಮಾಣ