ಕೃಷಿ ಸಂಶೋಧನಾ ಚಟುವಟಿಕೆಗಳಲ್ಲಿ ಡ್ರೋನ್ಗಳನ್ನು ಬಳಸಿಕೊಳ್ಳಲು ತೆಲಂಗಾಣದ ಹೈದರಾಬಾದ್ನ ಅರೆ-ಶುಷ್ಕ ಉಷ್ಣವಲಯದ ಅಂತಾರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಗೆ (ಐಸಿಆರ್ಐಎಸ್ಎಟಿ) ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಷರತ್ತುಬದ್ಧ ಅನುಮತಿ ನೀಡಿವೆ.ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಅಂಬರ್ ದುಬೆ ಮಾತನಾಡಿ, “ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ವಿಶೇಷವಾಗಿ ತಂತ್ರಜ್ಞಾನ ಆಧಾರಿತ … [Read more...] about ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ ಕೃಷಿ ಸಂಶೋಧನಾ ಚಟುವಟಿಕೆಗಳಲ್ಲಿ ಡ್ರೋನ್ಗಳ ಬಳಕೆಗೆ ಡಿಜಿಸಿಎ ಅನುಮತಿ
ಸಾರ್ವಜನಿಕರು
ಗ್ರಾಮದ ರಸ್ತೆ ಸರಿಪಡಿಸುವಂತೆ ಖರ್ವಾ ಗ್ರಾಮಸ್ಥರಿಂದ ರಸ್ತೆಯ ಮಧ್ಯೆ ಬಾಳೆಗಿಡ ನೆಟ್ಟು ಪ್ರತಿಭಟನೆ
ಹೊನ್ನಾವರ: ಸಂಚಾರಕ್ಕೆ ಅನಾನೂಕೂಲವಾಗಿರುವ ಖರ್ವಾ ಕ್ರಾಸ್ ನಿಂದ ಮಾವಿನಕುರ್ವಾ ತಲುಪುವ ರಸ್ತೆ ಶೀಘ್ರ ನವೀಕರಿಸುವಂತೆ ಆಗ್ರಹಿಸಿ ತಾಲೂಕಿನ ಖರ್ವಾ ಗ್ರಾಮದ ಆಟೋರೀಕ್ಷಾ ಚಾಲಕರು, ಸಾರ್ವಜನಿಕರು ಗುರುವಾರ ರಸ್ತೆಯಲ್ಲಿ ತೆಂಗಿನ ಸಸಿ,ಬಾಳೆ ಸಸಿ ನೆಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ ಹೊಂಡದಲ್ಲಿ ನೀರುತುಂಬಿ ಕೆಸರಿನ ರಾಡಿ ಎರಚುತ್ತಿದ್ದರೆ, ಬೇಸಿಗೆಯಲ್ಲಿ ರಸ್ತೆ ಮದ್ಯೆ ಬ್ರಹತ್ ಹೊಂಡಗಳು, ಧೂಳಿನ ರಾಶಿ ಇದರಿಂದ ರಸ್ತೆಯಲ್ಲಿ … [Read more...] about ಗ್ರಾಮದ ರಸ್ತೆ ಸರಿಪಡಿಸುವಂತೆ ಖರ್ವಾ ಗ್ರಾಮಸ್ಥರಿಂದ ರಸ್ತೆಯ ಮಧ್ಯೆ ಬಾಳೆಗಿಡ ನೆಟ್ಟು ಪ್ರತಿಭಟನೆ
ಜಾತ್ರೆ ಏನೋ ಮುಗಿಯಿತು ಜಾತ್ರಾ ಸ್ಥಳದ ಸುತ್ತ ಪ್ಲಾಸ್ಟಿಕ್ ಕಸದ್ದೇ ಕಾರಬಾರು. ಸ್ವಚ್ಚಗೋಳಿಸುವುದೇ ದಾಂಡೇಲಿ ನಗರಸಭೇ ?
ಹಳಿಯಾಳ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ದಸರಾ ಅಂಗವಾಗಿ ನಡೆಯುವ ಪ್ರಸಿದ್ದ ದಾಂಡೇಲಪ್ಪಾ ಜಾತ್ರೆಯನೋ. ಮುಗಿಯಿತು? ಆದರೆ ಜಾತ್ರೆಯಿಂದ ಉಂಟಾಗಿರುವ ಮಾಲಿನ್ಯ ಪರಿಸರಕ್ಕೆ ಹಾನಿ ಉಂಟುಮಾಡುತ್ತಿರುವುದಂತು ಸತ್ಯ. ನೂರಾರು ಅಂಗಡಿಕಾರರು ಬಿಸಾಡಿ ಹೊಗಿರುವ ಹಾಗೂ ಸಹಸ್ರಾರು ಭಕ್ತರು, ಸಾರ್ವಜನಿಕರು ಚೆಲ್ಲಿ ಹೊಗಿರುವ ಪ್ಲಾಸ್ಟಿಕ್, ಕವರ್ , ಬಾಟಲಿಗಳು ಇತರೇ ಪರಿಸರ ಮಾರಕ ವಸ್ತುಗಳು ದಾಂಡೇಲಪ್ಪಾ ದೇವಸ್ಥಾನಕ್ಕೆ ತೇರಳುವ ನಾಲ್ಕೂ ರಸ್ತೆಗಳಲ್ಲಿ … [Read more...] about ಜಾತ್ರೆ ಏನೋ ಮುಗಿಯಿತು ಜಾತ್ರಾ ಸ್ಥಳದ ಸುತ್ತ ಪ್ಲಾಸ್ಟಿಕ್ ಕಸದ್ದೇ ಕಾರಬಾರು. ಸ್ವಚ್ಚಗೋಳಿಸುವುದೇ ದಾಂಡೇಲಿ ನಗರಸಭೇ ?
ಚತುಷ್ಪದ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿ ಮನವಿ
ಹೊನ್ನಾವರ : ಪಟ್ಟಣದಲ್ಲಿ ಹಾದು ಹೋಗುವ ಚತುಷ್ಪದ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿ ಜಾಗೃತ ಹೊನ್ನಾವರ ಸಂಘಟನೆಯೊಂದಿಗೆ ತಾಲೂಕಿನ ವಿವಿಧ ಸಂಘಟನೆಗಳು ಉಪವಿಭಾಗಾಧಿಕಾರಿ ಸಾಜೀದ್ ಅಹ್ಮದ್ ಮುಲ್ಲಾರವರಿಗೆ ಸಂಘದ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ ಮನವಿ ನೀಡಿತು. ಹಿರಿಯ ಅಧಿಕಾರಿಗಳ ಜೊತೆಗೆ ಭೇಟಿ ಮಾಡಿಸುವ ಭರವಸೆ ನೀಡಿದ ಉಪವಿಭಾಗಾಧಿಕಾರಿಗಳು ಪ.ಪಂ. ಸಭಾಭವನದಲ್ಲಿ ಜಿಲ್ಲಾ ಅಪರ ಅಧಿಕಾರಿಗಳೊಂದಿಗೆ ಚರ್ಚಿಸಲು ಅವಕಾಶ ನೀಡಿದರು. ಈ ಸಂದರ್ಭದಲ್ಲಿ ಅಪರ … [Read more...] about ಚತುಷ್ಪದ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿ ಮನವಿ
ಸುಭದ್ರಾ ಕಲ್ಯಾಣ” ಯಕ್ಷಗಾನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಸಾರ್ವಜನಿಕರು
ಹೊನ್ನಾವರ . ತಾಲೂಕಿನ ಗುಣವಂತೆಯಲ್ಲಿ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ ಯಲ್ಲಿ ‘ಮಾಸದ ಆಟ’ ಪ್ರಯುಕ್ತವಾಗಿ "ಸುಭದ್ರಾ ಕಲ್ಯಾಣ” ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದು, ಮುಮ್ಮೇಳದಲ್ಲಿ ಬಲರಾಮನಾಗಿ ಶ್ರೀಪಾದ ಹೆಗಡೆ ಹಡಿನಬಾಳ, ಕೃಷ್ಣನಾಗಿ ಕೆರೆಮನೆ ಶಿವಾನಂದ ಹೆಗಡೆ, ಕಪಟ ಸನ್ಯಾಸಿಯಾಗಿ (ಅರ್ಜುನ) ಶಿರಳಗಿ ತಿಮ್ಮಪ್ಪ ಹೆಗಡೆ, ವನಪಾಲಕನಾಗಿ ಸೀತಾರಾಮ ಹೆಗಡೆ ಮುಡಾರೆ, ಕೌರವನಾಗಿ ವಿನಾಯಕ ನಾಯ್ಕ, ಕರ್ಣನಾಗಿ ಚಂದ್ರಶೇಖರ ಎನ್., ನಕುಲ ಗೌಡ, ಕೃಷ್ಣ ಮರಾಠಿ, ತಿಲಕ್ … [Read more...] about ಸುಭದ್ರಾ ಕಲ್ಯಾಣ” ಯಕ್ಷಗಾನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಸಾರ್ವಜನಿಕರು