ಹೊನ್ನಾವರ; ಕೊರೋನಾ ಕಾರಣದಿಂದ ಬಂದ್ ಆಗಿದ್ದ ತಾಲೂಕಿನ ಅನುದಾನಿತ ಮತ್ತು ಅನುದಾನ ರಹಿತ ೩೯ ಪ್ರೌಡ ಶಾಲೆಗಳು ಇಂದು ಆರಂಭಗೊಂಡಿದ್ದು, ಪ್ರಸಕ್ತ ಸಾಲಿನ ೯ ಮತ್ತು ೧೦ ನೇ ತರಗತಿ ಆರಂಭವಾಗಿದೆ. ಒಂದುವರೆ ವರ್ಷದಿಂದ ಶಾಲೆಯಿಂದ ದೂರ ಉಳಿದಿರುವ ವಿದ್ಯಾರ್ಥಿಗಳು ಇಂದು ಶಾಲೆಯ ಕಡೆಗೆ ಮುಖ ಮಾಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಕೋವಿಡ್ ಭಯ ಕಾಡುತ್ತಿದ್ದು ಕೆಲ ಶಾಲೆಯ ಪ್ರಥಮ ದಿನ ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದರು. ತಾಲೂಕಿನ ವಿವಿದ … [Read more...] about ಕಳೆದ ಒಂದೂವರೆ ವರ್ಷದ ಹೊನ್ನಾವರ ತಾಲೂಕಿನ ೩೯ ಪ್ರೌಡಶಾಲೆ ಇಂದು ಆರಂಭ,
ಸಿಬ್ಬಂದಿಗಳು
ಪಿಎಸ್ ಐ ಆನಂದಮೂರ್ತಿ ಗೆ ಹಳಿಯಾಳ ಠಾಣೆಯಲ್ಲಿ ಆತ್ಮೀಯ ಬಿಳ್ಕೋಡುಗೆ
ಹಳಿಯಾಳ :- ಒಂದೂವರೆ ವರ್ಷಗಳ ಕಾಲ ಹಳಿಯಾಳದಲ್ಲಿ ಉತ್ತಮ ಸೇವೆ ಸಲ್ಲಿಸಿ ಕುಮಟಾ ಠಾಣೆಗೆ ವರ್ಗಾವಣೆ ಆಗಿರುವ ಪಿಎಸ್ಐ ಆನಂದಮೂರ್ತಿ ಸಿ ಅವರನ್ನು ಹಳಿಯಾಳ ಠಾಣೆಯಲ್ಲಿ ಆತ್ಮೀಯವಾಗಿ ಬಿಳ್ಕೋಡಲಾಯಿತು. ಹಳಿಯಾಳ ಪೋಲಿಸ್ ಇಲಾಖೆ, ತಾಲೂಕಾಡಳಿತ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘಟನೆ, ಕ್ಷತ್ರೀಯ ಮರಾಠಾ ಪರಿಷತ್, ಹಳಿಯಾಳ ವ್ಯಾಪಾರಸ್ಥರ ಒಕ್ಕೂಟ, ದಲಿತ ಸಂಘರ್ಷ ಸಮೀತಿ, ಬಿಜೆಪಿ … [Read more...] about ಪಿಎಸ್ ಐ ಆನಂದಮೂರ್ತಿ ಗೆ ಹಳಿಯಾಳ ಠಾಣೆಯಲ್ಲಿ ಆತ್ಮೀಯ ಬಿಳ್ಕೋಡುಗೆ
ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು
ಹೊನ್ನಾವರ. ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು. ಸೌಲಭ್ಯ ನಮ್ಮಿಂದ ನಮಗಾಗಿಯಾದರೂ ದೊಣ್ಣೆನಾಯಕನ ಅಪ್ಪಣೆ ಬೇಕು ಎಂಬಂತೆ, ಹೊನ್ನಾವರ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಈಗ ಡಯಾಲಿಸಿಸ್ ಘಟಕ ಸ್ಥಾಪನೆಯಾಗಿ ಅದರ ಬಳಕೆಗೆ ಅಗತ್ಯದ ಎಲ್ಲ ವ್ಯವಸ್ಥೆಯಿದ್ದರೂ ಕ್ಷೇತ್ರದ ಶಾಸಕರೋ, ಸಚಿವರೋ ಬಂದು ಉದ್ಟಾಟಿಸಲು ಪುರುಸೊತ್ತಿಲ್ಲದೆ ಕಾಯಿಲೆ ಪೀಡಿತರು ಕಾಯುವಂತಾಗಿದೆ.ಈವರೆಗೂ ಇಲ್ಲ, ಇಲ್ಲ ಎಂಬ ಕೂಗುಗಳ ನಡುವೆ ಅಂತೂ ಡಯಾಲಿಸಿಸ್ ಮಂಜೂರಿ ಭಾಗ್ಯ … [Read more...] about ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು
ಹೊನ್ನಾವರ ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತು ಸಭೆ
ಹೊನ್ನಾವರ ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತು ಪಟ್ಟಣದ ತಹಸೀಲ್ದಾರರ ಕಾರ್ಯಾಲಯದಲ್ಲಿ ಸಭೆ ನಡೆಯಿತು. ಅಗಷ್ಟ 14 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಅಗಷ್ಟ 15 ರಂದು ಸ್ವಾತಂತ್ರ್ಯೋತ್ಸವ ದಿನ ಆಚರಣೆ ಕುರಿತು ಸಭೆಯಲ್ಲಿ ಚರ್ಚಿಸಲಾಯತು. ಅಗಷ್ಟ 15 ರಂದು ಬೆಳಿಗ್ಗೆ 8 ಗಂಟೆಗೆ ಸರಕಾರಿ-ಅರೆ ಸರಕಾರಿ ಕಚೇರಿ ಹಾಗೂ ಶಾಲಾ ಕಾಲೇಜು ಮತ್ತು ಸ್ಥಳೀಯ ಸಂಸ್ಥೆಯವರು ಅವರವರ ಕಚೇರಿಯಲ್ಲಿ ಧ್ವಜಾರೋಹಣ, ಬೆಳಿಗ್ಗೆ 8.50 ಗಂಟೆಗೆ ಸಾರ್ವಜನಿಕರು, ಶಾಲಾ ಮತ್ತು ಇತರ … [Read more...] about ಹೊನ್ನಾವರ ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತು ಸಭೆ