ಹಳಿಯಾಳ :- 2019 ನೇ ಸಾಲಿನ “ಸಮಗ್ರ ಕೃಷಿ ಅಭಿಯಾನ – ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ” ಕಾರ್ಯಕ್ರಮವನ್ನು ಹಳಿಯಾಳ ಪಟ್ಟಣದಲ್ಲಿ ದಿ. 22 ರಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡಲಿದ್ದಾರೆ. 12 ದಿನಗಳ ಕಾಲ “ಕೃಷಿ ಮಾಹಿತಿ ರಥ” ತಾಲೂಕಿನಲ್ಲಿ ಸಂಚರಿಸಲಿದೆ ಎಂದು ಹಳಿಯಾಳ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ತಿಳಿಸಿದರು. ಪಟ್ಟಣದ ಕೃಷಿ ಇಲಾಖಾ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ದಿ.22 ರಂದು ಪ್ರಾರಂಭವಾಗಿ ಜುಲೈ … [Read more...] about ದಿ.22 ರಿಂದ ಹಳಿಯಾಳದಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ- ಸಮಗ್ರ ಕೃಷಿ ಅಭಿಯಾನ ಆರಂಭ- ಅಧಿಕಾರಿ ನಾಗೇಶ ನಾಯ್ಕ .
ಸುದ್ದಿಗೊಷ್ಠಿ
ಪಟ್ಟಣದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪಣೆ ವಿಷಯ ಅಧಿಕಾರಿಗಳು ತಮ್ಮ ತಪ್ಪನ್ನು ಮರೆಮಾಚಲು ಅಮಾಯಕ ಹಿಂದೂಗಳ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪ, ನಾವು ಜೈಲಿಗೂ ಹೊಗಲು ಸಿದ್ದ ಹೆಗಡೆ ಘೊಷಣೆ
ಹಳಿಯಾಳ:- ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಸಾರ್ವಜನೀಕರಿಂದ ಶೀವಾಜಿ ಮೂರ್ತಿ ಪ್ರತಿಷ್ಠಾಪಿಸಿದ ಪ್ರಕರಣದಲ್ಲಿ ಹಳಿಯಾಳದ ಪುರಸಭೆ, ಕಂದಾಯ ಇಲಾಖೆಯವರ ತಪ್ಪಿದ್ದು ಅದನ್ನು ಮರೆಮಾಚಲು ಇಂದು ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಗಂಭಿರ ಆರೋಪ ಮಾಡಿದರು. ಪಟ್ಟಣದಲ್ಲಿ ಸೋಮವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಹಿಂದವಿ ಸ್ವರಾಜ್ಯ ಸಂಸ್ಥಾಪಕ, ರಾಷ್ಟ್ರಪುರುಷನ ಮೂರ್ತಿ … [Read more...] about ಪಟ್ಟಣದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪಣೆ ವಿಷಯ ಅಧಿಕಾರಿಗಳು ತಮ್ಮ ತಪ್ಪನ್ನು ಮರೆಮಾಚಲು ಅಮಾಯಕ ಹಿಂದೂಗಳ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪ, ನಾವು ಜೈಲಿಗೂ ಹೊಗಲು ಸಿದ್ದ ಹೆಗಡೆ ಘೊಷಣೆ
ಘೊಟ್ನೇಕರ ಬ್ರದರ್ಸ ಅವರಿಂದ ಹಳಿಯಾಳದಲ್ಲಿ ಕಾಂಟ್ರಾಕ್ಟ ಮಾಫಿಯಾ – ರಾಜು ಧೂಳಿ ಆರೋಪ ತಮ್ಮ ಪ್ರಶ್ನೇಗಳಿಗೆ ಉತ್ತರ ನೀಡುವಂತೆ ಲಿಖಿತ ಪತ್ರದ ಮೂಲಕ ಬಹಿರಂಗ ಪಂಥಾವ್ಹಾನ
ಹಳಿಯಾಳ :- ಘೊಟ್ನೇಕರ ಬ್ರದರ್ಸ ಹಳಿಯಾಳದಲ್ಲಿ ಕಂಟ್ರಾಕ್ಟ ಮಾಪಿಯಾ ನಡೆಸ್ತಾ ಇದ್ದಾರೆ. ಬೇರೆ ಯಾರಿಗೂ ಕಂಟ್ರಾಕ್ಟ ನೀಡದೇ ಎಲ್ಲ ಕೆಲಸಗಳನ್ನು ಅವರೇ ಮಾಡುತ್ತಾರೆ ಅದರಲ್ಲಿ ಸಾಕಷ್ಟು ಕಳಪೆ ಕಾಮಗಾರಿ ಮಾಡಿದ್ದು ತಮ್ಮ ಬಳಿ ದಾಖಲೆಗಳಿಗೆ ಈ ಬಗ್ಗೆ ಕ್ಷೇತ್ರದ ಜನತೆ ಕೂಡ ಕೇಳುತ್ತಿದ್ದು ಉತ್ತರಿಸುವ ತಾಕತ್ತು ವಿ.ಪ.ಸದಸ್ಯ ಎಸ್.ಎಲ್.ಘೊಟ್ನೇಕರ ಅವರಲ್ಲಿದೆಯೇ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ರಾಜು ಧೂಳಿ ಸವಾಲ್ ಹಾಕಿದ್ದಾರೆ. ಪಟ್ಟಣದ ತಮ್ಮ ಖಾಸಗಿ ಕಚೇರಿಯಲ್ಲಿ … [Read more...] about ಘೊಟ್ನೇಕರ ಬ್ರದರ್ಸ ಅವರಿಂದ ಹಳಿಯಾಳದಲ್ಲಿ ಕಾಂಟ್ರಾಕ್ಟ ಮಾಫಿಯಾ – ರಾಜು ಧೂಳಿ ಆರೋಪ ತಮ್ಮ ಪ್ರಶ್ನೇಗಳಿಗೆ ಉತ್ತರ ನೀಡುವಂತೆ ಲಿಖಿತ ಪತ್ರದ ಮೂಲಕ ಬಹಿರಂಗ ಪಂಥಾವ್ಹಾನ
ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆಗೂ ನಮಗೂ ಸಂಬಂಧವಿಲ್ಲ; ಕೈತಾನ ಬಾರಬೋಜಾ
ಹಳಿಯಾಳ:- ಮಾರ್ಚ.15 ರಂದು ಹಳಿಯಾಳದಲ್ಲಿ ನಡೆಯಲಿದೆ ಎನ್ನುತ್ತಿರುವ ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆಗೂ ನಮಗೂ ಸಂಬಂಧವಿಲ್ಲ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ನಾವು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಜೆಡಿಎಸ್ ಪಕ್ಷದ ಹಳಿಯಾಳ ತಾಲೂಕಾಧ್ಯಕ್ಷ ಕೈತಾನ ಬಾರಬೋಜಾ ಹೇಳಿದರು. ಪಟ್ಟಣದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಾವು ಕುಮಾರಸ್ವಾಮಿ ಅಭಿಮಾನಿಗಳು ಅವರ ನಿರ್ಣಯಗಳಿಗೆ ನಾವು ಬದ್ದರಿದ್ದೇವೆ ಆದರೇ ಹಳಿಯಾಳ … [Read more...] about ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆಗೂ ನಮಗೂ ಸಂಬಂಧವಿಲ್ಲ; ಕೈತಾನ ಬಾರಬೋಜಾ
ಘೋಟ್ನೇಕರ್ ತಾಕತ್ ಇದ್ದರೆ ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲಿ;ಬಿಜೆಪಿ ಸವಾಲ್
ಹಳಿಯಾಳ: ಹಳಿಯಾಳ ಕ್ಷೇತ್ರದಲ್ಲಿ ವಿ.ಪ.ಸದಸ್ಯರಾಗಿರುವ ಎಸ್.ಎಲ್.ಘೋಟ್ನೇಕರ ರವರು ಕಾಂಗ್ರೆಸ ಪಕ್ಷದಿಂದ ವಿಧಾನ ಸಭಾ ಚುನಾವಣೆಗೆ ಸ್ಫರ್ಧಿಸಿದರೆ ಖಂಡಿತವಾಗಿಯೂ ಹಳಿಯಾಳ ಬಿಜೆಪಿ ವತಿಯಿಂದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯವರನ್ನು ಘೊಟ್ನೇಕರ ವಿರುದ್ಧ ಸ್ಪರ್ದೆಗೆ ನಿಲ್ಲಿಸಲು ತಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಘೊಟ್ನಕರ ಅವರ ಸವಾಲನ್ನು ಹಳಿಯಾಳ ಬಿಜೆಪಿ ಘಟಕ ಸ್ವಾಗತಿಸುತ್ತದೆ ಎಂದು ಹಳಿಯಾಳ ಬಿಜೆಪಿ ಪಕ್ಷ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ ತಿರುಗೇಟು … [Read more...] about ಘೋಟ್ನೇಕರ್ ತಾಕತ್ ಇದ್ದರೆ ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲಿ;ಬಿಜೆಪಿ ಸವಾಲ್