ಕಾರವಾರ:ಕೈಗಾ ಅಣುಸ್ಥಾವನ್ನು ಬೃಹತ್ ಗಾತ್ರದ ಯಂತ್ರೋಪಕರಣವನ್ನು ಸಾಗಿಸುತ್ತಿದ್ದ ಲಾರಿಯೊಂದು ಆಕಸ್ಮಿಕವಾಗಿ ರಸ್ತೆ ಪಕ್ಕದ ಹೊಂಡದಲ್ಲಿ ಸಿಲುಕಿಕೊಂಡಿದ್ದು ಘಟನೆ ವೈಲವಾಡಾದ ನೈತಿಸಾವರದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಎರಡು ಕಂಟೆನರ್ ಹೊತ್ತು ಸುರಕ್ಷಿತವಾಗಿ ಸಾಗಿಸಲಾಗುತ್ತಿತ್ತು. ವೈಲವಾಡಾದ ನೈತಿಸಾವರ ಬಳಿಯ ರಸ್ತೆ ಕೊಂಚ ಕರಿದಾಗಿದ್ದರಿಂದ ಲಾರಿ ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಕೆಳಗೆ ಇಳಿದು ಹೊಂಡದಲ್ಲಿ ಸಿಲುಕಿಕೊಂಡಿದೆ. ಲಾರಿ ಮೇಲೆ ತರುವ ಸಾಕಷ್ಟು … [Read more...] about ಲಾರಿ ಚಾಲಕ ನಿಯಂತ್ರಣ ತಪ್ಪಿ ಹೊಂಡದಲ್ಲಿ ಇಳಿದ ಲಾರಿ
ಸುರಕ್ಷಿತ
ಒಂದೇ ದಿನದಲ್ಲಿ 4 ಹೆಬ್ಬಾವು ಹಿಡಿದ ಉರಗ ತಜ್ಞ
ಕಾರವಾರ:ಅವರ್ಸಾದ ಉರಗ ತಜ್ಞ ಮಹೇಶ ನಾಯ್ಕ ಒಂದೇ ದಿನದಲ್ಲಿ ಬೇರೆ ಬೇರೆ ಕಡೆ 4 ಹೆಬ್ಬಾವುಗಳನ್ನು ಹಿಡಿದು ಅರಣ್ಯ ಇಲಾಖೆಯ ಸಹಾಯದಿಂದ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಅಂಕೋಲಾದ ಕಣಗಿಲ್ನ ಆನಂದು ಗೌಡ ಅವರ ಮನೆಯ ಕೋಳಿ ಗೂಡಿಗೆ ನುಗ್ಗಿದ ಹೆಬ್ಬಾವು 1 ಕೋಳಿಯನ್ನು ನುಂಗಿತ್ತು. ವಿಷಯ ತಿಳಿದ ಮಹೇಶ ನಾಯ್ಕ ಸ್ಥಳಕ್ಕೆ ತೆರಳಿ ಹೆಬ್ಬಾವನ್ನು ಹಿಡಿದರು. ಬಳಿಕ ಇಲ್ಲಿನ ಬೆಲೆಕೇರಿಯಲ್ಲಿ ಉದಯ ನಾಯ್ಕ ಅವರ ಮನೆಯ ಬಳಿ ಹೆಬ್ಬಾವು ಕಾಣಿಸಿಕೊಂಡಿರುವ ಸುದ್ದಿ ತಿಳಿದು … [Read more...] about ಒಂದೇ ದಿನದಲ್ಲಿ 4 ಹೆಬ್ಬಾವು ಹಿಡಿದ ಉರಗ ತಜ್ಞ
ಲಂಗರು ಹಾಕಿದ ಮೀನುಗಾರಿಕಾ ಬೋಟ್ಗಳು
ಕಾರವಾರ:ಜೂನ್ 1ರಿಂದ ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧಿಸಲಾಗಿದ್ದು, ಮೇ ಅಂತ್ಯದಲ್ಲಿ ಮೀನುಗಾರಿಕಾ ಬೋಟ್ಗಳು ದಡದಲ್ಲಿ ಲಂಗರು ಹಾಕಿವೆ. ಸರಕಾರದ ಆದೇಶದಂತೆ ಕರಾವಳಿ ತೀರದುದ್ದಕ್ಕೂ ಮಳೆಗಾಲದ ಜೂನ್ 1 ರಿಂದ ಜುಲೈ 31ರವರೆಗೆ ಮೀನುಗಾರಿಕೆಗೆ ನಿಷೇಧ ಹೇರಿದೆ. ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಲ್ಲಿಯ ಮೀನುಗಾರರು ತಮ್ಮ ಬೋಟ್ಗಳನ್ನು ಲಂಗರು ಹಾಕತೊಡಗಿವೆ. ಇನ್ನು ಕೆಲವು ಮೀನುಗಾರರು ಅವಧಿ ಮೀರುವ ಮುನ್ನ ದೋಣಿಗಳನ್ನು ಸುರಕ್ಷಿತ ಪ್ರದೇಶಗಳಲ್ಲಿ … [Read more...] about ಲಂಗರು ಹಾಕಿದ ಮೀನುಗಾರಿಕಾ ಬೋಟ್ಗಳು
*ಬದ್ರಿನಾಥ ಗುಡ್ಡ ಕುಸಿತ ಕಣ್ಣಾರೆ ಕಂಡ* ಗೋಕರ್ಣದ ಮೂರು ಕುಟುಂಬ*
ಗೋಕರ್ಣದಿಂದ ಮೂರು ಕುಟುಂಬ ಉತ್ತರದ ಕೇದಾರ ಬದ್ರಿ ಹರಿದ್ವಾರ ಕೈಲಾಸನಾಥ ಪರ್ವತ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿದ್ದು ಸುರಕ್ಷಿತವಾಗಿ ಗೋಕರ್ಣಕ್ಕೆ ಬರಲು ನವದೆಹಲಿಗೆ ತಲುಪಿದ ಸುದ್ದಿ ತಿಳಿದು ಬಂದಿದೆ. ಬದರಿನಾಥದಲ್ಲಿ ವಿಹಂಗಮ ತಾಣ ವೀಕ್ಷಿಸಿ ನಂತರದ ಕೈಲಾಸನಾಥನ ಸನ್ನಿಧಿಗೆ ಸಾಗಲು ಕಡಿದಾದ ಬೆಟ್ಟದ ದಾರಿ ಸಾಗುವಾಗ ಗೋಕರ್ಣದ ಯಾತ್ರಿಕರು ಸಾಗುವ ಸ್ಥಳದಿಂದ ಕೇವಲ 50 ಮೀಟರ್ ಸಮೀಪ ಗುಡ್ಡ ಕುಸಿದು 150 ಮೀಟರ್ ಪ್ರಪಾತಕ್ಕೆ ದೊಡ್ಡ ದೊಡ್ಡ ಕಲ್ಲುಬಂಡೆ ಬಿದ್ದ ದೃಷ್ಯ … [Read more...] about *ಬದ್ರಿನಾಥ ಗುಡ್ಡ ಕುಸಿತ ಕಣ್ಣಾರೆ ಕಂಡ* ಗೋಕರ್ಣದ ಮೂರು ಕುಟುಂಬ*
ನೆರೆ ಸಂತ್ರಸ್ಥರ ತಪ್ಪದ ಗೋಳು
ಹೊನ್ನಾವರ:||ಇಚ್ಚಾ ಶಕ್ತಿಯ ಕೊರತೆ|| ನೆರೆ ಸಂತ್ರಸ್ಥರ ತಪ್ಪದ ಗೋಳು| ದೇವರು ಕೊಟ್ಟರೂ ಪೂಜಾರಿ ಕೊಡ? ಎನ್ನುವುದು ಇಲ್ಲಿ ಸತ್ಯವಾಗಿದೆ. ಹಕ್ಕು ಪತ್ರಕ್ಕಾಗಿ 75 ವರ್ಷಗಳಿಂದ ಕಾದಿರುವ ಶರಾವತಿ ಸಂತ್ರಸ್ಥರು. ಇದು ತಾಲೂಕಿನ ಹೆರಂಗಡಿ ಗ್ರಾಮದ ಅಳ್ಳಂಕಿ & ಹೆರಂಗಡಿ ಭಾಗದ ನೆರೆ ಸಂತ್ರಸ್ಥರ ವ್ಯಥೆಯ ಕಥೆ ಇದು. ಸರಕಾರದಿಂದಲೇ ನದಿ ತೀರದ ಜನರನ್ನು ಸುರಕ್ಷಿತ ಎತ್ತರದ ಅರಣ್ಯ ಭೂಮಿಗೆ ಶಾಶ್ವತವಾಗಿ ಸ್ಥಳಾಂತರಿಸಲ್ಪಟ್ಟವರ ಗೋಳಿನ ಕಥೆ ಇದು.ಜಡ್ಡುಗಟ್ಟಿದ … [Read more...] about ನೆರೆ ಸಂತ್ರಸ್ಥರ ತಪ್ಪದ ಗೋಳು