ಹೊನ್ನಾವರ:ಸೇಂಟ್ ಮಿಲಾಗ್ರಿಸ್ ಸೌಹಾರ್ದ ಕ್ರೆಡಿಟ್ ಸೊಸೈಟಿಯು ಪರಿಪೂರ್ಣ ಸಂಸ್ಥೆಯಾಗಿ ಜನರಿಗೆ ಸೇವೆ ಒದಗಿಸುತ್ತಿದೆ ಎಂದು ಕಾರವಾರ ಧರ್ಮಾಧ್ಯಕ್ಷ ಡಾ. ಡೆರಿಕ್ ಫರ್ನಾಂಡಿಸ್ ಹೇಳಿದರು. ಅವರು ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಶಾಖೆಯನ್ನು ಬಾಳೇರಿ ಟ್ರೇಡ್ ಸೆಂಟರ್ನ ಹವಾನಿಯಂತ್ರಿತ ವಿಭಾಗಕ್ಕೆ ಸ್ಥಳಾಂತರಿಸುವ ಸಮಾರಂಭದಲ್ಲಿ ದೀಪ ಬೆಳಗಿ, ಆಶೀರ್ವಚನ ನೀಡಿದರು. ಈ ಸಂಸ್ಥೆ ವೇಗವಾಗಿ ಅಭಿವೃದ್ಧಿ ಹೊಂದಿ, ನೆರೆಜಿಲ್ಲೆಗಳಲ್ಲಿ ಶಾಖೆಗಳನ್ನು … [Read more...] about ಸೇಂಟ್ ಮಿಲಾಗ್ರಿಸ್ ಸೌಹಾರ್ದ ಕ್ರೆಡಿಟ್ ಸೊಸೈಟಿಯು ಪರಿಪೂರ್ಣ ಸಂಸ್ಥೆಯಾಗಿ ಜನರಿಗೆ ಸೇವೆ ಒದಗಿಸುತ್ತಿದೆ;ಧರ್ಮಾಧ್ಯಕ್ಷ ಡಾ. ಡೆರಿಕ್ ಫರ್ನಾಂಡಿಸ್
ಸೇವೆ
ತಮ್ಮ 38 ವರ್ಷಗಳಿಗೆ ಮೇಲ್ಪಟ್ಟು ನ್ಯಾಯಾಂಗ ಇಲಾಖೆಯ ಸೇವೆ ಮಾಡಿ ನಿವೃತ್ತರಾದ ಸವಿತಾ ಸರ್ವೇಶ್ವರ ಭಟ್ಟ
ಹೊನ್ನಾವರ:ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶೀಘ್ರ ಲಿಪಿಕಾರರಾಗಿ ಕಾರ್ಯನಿರ್ವಹಿಸಿದ ಸವಿತಾ ಸರ್ವೇಶ್ವರ ಭಟ್ಟ ಸೇವೆಯಿಂದ ನಿವೃತ್ತರಾದ ಪ್ರಯುಕ್ತ ಹೊನ್ನಾವರ ನ್ಯಾಯಾಲಯದಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ತಮ್ಮ 38 ವರ್ಷಗಳಿಗೆ ಮೇಲ್ಪಟ್ಟ ನ್ಯಾಯಾಂಗ ಇಲಾಖೆಯ ಸೇವೆಯ ಆರಂಭದ ದಿನಗಳ ಹಾಗೂ ಕೊನೆಯ ಅವಧಿಯನ್ನು ನೆನಪಿಸಿಕೊಂಡ ಸವಿತಾ ಸರ್ವೇಶ್ವರ ಭಟ್ಟ ಸರ್ಕಾರದ ಸೇವೆ ದೇವರ ಸೇವೆಯಂತೆ. ಪೂಜ್ಯಭಾವದಿಂದ ಸೇವೆಯಲ್ಲಿ ತೊಡಗಿಕೊಂಡಾಗ ನಮಗೂ, ನಮ್ಮ … [Read more...] about ತಮ್ಮ 38 ವರ್ಷಗಳಿಗೆ ಮೇಲ್ಪಟ್ಟು ನ್ಯಾಯಾಂಗ ಇಲಾಖೆಯ ಸೇವೆ ಮಾಡಿ ನಿವೃತ್ತರಾದ ಸವಿತಾ ಸರ್ವೇಶ್ವರ ಭಟ್ಟ
ಭಟ್ಕಳ,ಕಾರ್ಮಿಕರ ದಿನಾಚರಣೆ ಆಚರಣೆ
ಭಟ್ಕಳ:ದೇಶದ ಅಭಿವೃದ್ಧಿಗಾಗಿ ಯಾರೆಲ್ಲ ಶ್ರಮಿಸುತ್ತಿದ್ದಾರೋ ಅಂತಹವರಿಗಾಗಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಚೇರ್ಮೆನ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಡಿ. ಹೇಳಿದರು. ಅವರು ಇಲ್ಲಿನ ಸತ್ಕಾರ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಸಮಿತಿ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಭಟ್ಕಳ, ಅಭಿಯೋಜನೆ ಇಲಾಖೆ, ಕಾರ್ಮಿಕರ ಇಲಾಖೆ, ಮಹಿಳಾ … [Read more...] about ಭಟ್ಕಳ,ಕಾರ್ಮಿಕರ ದಿನಾಚರಣೆ ಆಚರಣೆ
ಜೇನುಗೂಡು ವಾಟ್ಸಾಪ್ ಗ್ರೂಪ್ ಯಲ್ಲಾಪುರ ದ 8ನೇ ವಾರದ ಸ್ವಚ್ಛತಾ ಕಾರ್ಯಕ್ರಮ
ಯಲ್ಲಾಪುರ: ಜೇನುಗೂಡು ವಾಟ್ಸಾಪ್ ಗ್ರೂಪ್ ಯಲ್ಲಾಪುರ ದ 8ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಪಟ್ಟಣದ ನಾಯಕನ ಕೆರೆ ಸುತ್ತ ಮುತ್ತ ಜರುಗಿತು. ಪಟ್ಟಣ ಪಂಚಾಯತಿ ಅದ್ಯಕ್ಷರಾದ ಶಿರೀಷ್ ಪ್ರಭು ಜೇನುಗೂಡು ಬಳಗಕ್ಕೆ ಸಾಥ್ ಕೊಟ್ಟು ತಂಪುಪಾನೀಯ ವಿತರಿಸಿದರು. ಈ ಸಂಧರ್ಭದಲ್ಲಿ ಜೇನುಗೂಡು ಸದಸ್ಯರಾದ ಹರೀಶ್ ಶೇಟ್ ,ಮಧು ಕಸಬೆ, ಅಣ್ಣಪ್ಪ ಮರಾಠಿ, ವಿನಾಯಕ್ ಮಡಿವಾಳ, ಗಜಾನನ ಕೋಣೆಮನೆ, ಸಂದೀಪ್ ಗೌಡ ಹಾಜರಿದ್ದರು. ಸಾರ್ವಜನಿಕರು ಜೇನುಗೂಡಿನೊಡನೆ … [Read more...] about ಜೇನುಗೂಡು ವಾಟ್ಸಾಪ್ ಗ್ರೂಪ್ ಯಲ್ಲಾಪುರ ದ 8ನೇ ವಾರದ ಸ್ವಚ್ಛತಾ ಕಾರ್ಯಕ್ರಮ
ತಲಾಂದ ರಸ್ತೆಯಲ್ಲಿರುವ ಅತ್ಯಂತ ಕೆಳಮಟ್ಟದಲ್ಲಿ ಇರುವ ಅಪಾಯಕಾರಿ ಸೇತುವೆ,
ಭಟ್ಕಳ:ಅಪಾಯಕಾರಿ ಸೇತುವೆಯಿಂದಾಗಿ ಜನ ತೀವ್ರ ತೊಂದರೆಗೊಳಗಾಗುತ್ತಿದ್ದು ನೂತನ ಸೇವೆಯನ್ನು ನಿರ್ಮಿಸಿಕೊಡುವಂತೆ ಹಾಗೂ ತಕ್ಷಣ ಸೇತುವೆಯ ಇಕ್ಕೆಲಗಳಲ್ಲಿ ಗಾರ್ಡ ಹಾಕಿ ಜನತೆಯ ಪ್ರಾಣ ರಕ್ಷಣೆಗೆ ಮುಂದಾಗುವಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ನಾಗರೀಕರು ಒತ್ತಾಯಿಸಿದ್ದಾರೆ. ನಗರಕ್ಕೆ ಹೊಂದಿಕೊಂಡಂತಿದ್ದರೂ ಕೂಡಾ ಮಧ್ಯದಲ್ಲಿ ಹಾದು ಹೋದ ರೈಲ್ವೇ ಲೈನಿನಿಂದಾಗಿ ಮುಟ್ಟಳ್ಳಿ ಭಾಗವು ನಗರದಿಂದ ಬೇರ್ಪಟ್ಟು ಸಂಪೂರ್ಣ ಹಳ್ಳಿಯ ವಾತಾವರಣ ಬಂದಿದೆ. ಮುಟ್ಟಳ್ಳಿಯಿಂದ ತಲಾಂದ … [Read more...] about ತಲಾಂದ ರಸ್ತೆಯಲ್ಲಿರುವ ಅತ್ಯಂತ ಕೆಳಮಟ್ಟದಲ್ಲಿ ಇರುವ ಅಪಾಯಕಾರಿ ಸೇತುವೆ,