ಹೊನ್ನಾವರ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಪಯತ್ನ ನಡೆಸಿದ್ದ ವ್ಯಕ್ತಿಯನ್ನು ಮಂಕಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಕಳಸಿನಮೋಟೆಯ ಗಣಪಯ್ಯ ಚಂದ್ರು ಗೌಡ ಎನ್ನುವವರಾಗಿದ್ದಾರೆ.ಹೊನ್ನಾವರ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಮಹಿಳೆಗೆ ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಯತ್ನಿಸಿ, ಹಲ್ಲೆ ನಡೆಸಿದ್ದಾರೆ ಎಂದು ಮಂಕಿ ಠಾಣಿಯಲ್ಲಿ ಮಹಿಳೆ ದೂರು ದಾಖಲಿಸಿದ್ದಳು. … [Read more...] about ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪಿಯ ಬಂಧನ
ಹಲ್ಲೆ
ಮಂಡ್ಯದಲ್ಲಿ ವಿಧಾನ ಪರಿಷತ್ #ಸದಸ್ಯ ಹಾಗೂ ಅವರ #ಪುತ್ರನಿಂದ #ಗುಂಡಾಗಿರಿ- ಮಾಧ್ಯಮದವರ ಮೇಲೆ #ಹಲ್ಲೆ.
#ಮಂಡ್ಯ :- ಮಂಡ್ಯದಲ್ಲಿ #ಜೆಡಿಎಸ್ #ಎಮ್ಎಲ್ಸಿ #ಶ್ರೀಕಂಠೆಗೌಡ ಹಾಗೂ ಆತನ ಮಗ #ಕೃಷಿಕ್ ಗೌಡ ನಿಂದ #ಮಾಧ್ಯಮದವರ #ಮೇಲೆ #ಹಲ್ಲೆ.ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಬೇಡ ಎಂದು ತಗಾದೆ ತೆಗೆದು ಕರ್ತವ್ಯಕ್ಕೆ ಅಡ್ಡಿ ಮಾತ್ರವಲ್ಲದೆ ಮಾಧ್ಯಮದವರ ಮೇಲೆ ದೈಹಿಕ ಹಲ್ಲೆ ನಡೆಸಿ ಪಾಳೆಗಾರಿಕೆ ನಡೆಸಿದ ಬಗ್ಗೆ ವರದಿಯಾಗಿದೆ. ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಬೇಡ ಎಂದು ಗಲಾಟೆ … [Read more...] about ಮಂಡ್ಯದಲ್ಲಿ ವಿಧಾನ ಪರಿಷತ್ #ಸದಸ್ಯ ಹಾಗೂ ಅವರ #ಪುತ್ರನಿಂದ #ಗುಂಡಾಗಿರಿ- ಮಾಧ್ಯಮದವರ ಮೇಲೆ #ಹಲ್ಲೆ.
ಹಳಿಯಾಳ ಪೋಲಿಸರ ಕಾರ್ಯಾಚರಣೆ ನಾಲ್ವರು ಅಂತರರಾಜ್ಯ ಖತರನಾಕ್ ಕಳ್ಳರ ಬಂಧನ ಬಂಧಿತರು ಮಧ್ಯಪ್ರದೇಶ ಮೂಲದವರು- ರಾಜ್ಯದ ವಿವಿಧೆಡೆ 70 ಕ್ಕೂ ಹೆಚ್ಚು ಕಳ್ಳತನ, ದರೊಡೆಗಳಲ್ಲಿ ಭಾಗಿ ?ಶಂಕೆ
ಹಳಿಯಾಳ: ಇತ್ತೀಚೆಗೆ ಪಟ್ಟಣದ ಹಲವು ಕಡೆ ಹಲ್ಲೆ ನಡೆಸಿ ಕಳ್ಳತನ, ದರೋಡೆ ಮಾಡಿ ಪರಾರಿಯಾಗಿದ್ದ ಅಂತರರಾಜ್ಯ ಕುಖ್ಯಾತ ಕಳ್ಳರ ತಂಡದ ನಾಲ್ವರನ್ನು ಬಂಧಿಸಿ ಕಳ್ಳತನಕ್ಕೆ ಬಳಸಿದ ಸಲಕರಣೆಗಳನ್ನು, ಮೊಬೈಲ ಪೋನ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಕಳೆದ 15 ದಿನಗಳ ಹಿಂದೆ ಹಲ್ಲೆ ನಡೆಸಿ ದರೊಡೆ ಮಾಡಿದ ಪ್ರಕರಣದಿಂದ ತಾಲೂಕಿನ ಸಾರ್ವಜನಿಕರಲ್ಲಿ ಆತಂಕ, ಭಯ ಹುಟ್ಟಿಕೊಂಡಿತ್ತು ಈ ಪ್ರಕರಣವು ಪೋಲಿಸ್ ಇಲಾಖೆಗೆ … [Read more...] about ಹಳಿಯಾಳ ಪೋಲಿಸರ ಕಾರ್ಯಾಚರಣೆ ನಾಲ್ವರು ಅಂತರರಾಜ್ಯ ಖತರನಾಕ್ ಕಳ್ಳರ ಬಂಧನ ಬಂಧಿತರು ಮಧ್ಯಪ್ರದೇಶ ಮೂಲದವರು- ರಾಜ್ಯದ ವಿವಿಧೆಡೆ 70 ಕ್ಕೂ ಹೆಚ್ಚು ಕಳ್ಳತನ, ದರೊಡೆಗಳಲ್ಲಿ ಭಾಗಿ ?ಶಂಕೆ
ಖಾಸಗಿ ವಾಹಿನಿಯೊಂದರ ಕ್ಯಾಮೆರಾಮನ್ ಮೇಲೆ ಹಲ್ಲೆ ;ಜಿಲ್ಲಾಡಳಿತಕ್ಕೆ ಮನವಿ
ಕಾರವಾರ: ಚಿಕ್ಕಮಂಗಳೂರು ಜಿಲ್ಲೆಯಲ್ಲಿ ವರದಿಮಾಡಲು ತೆರಳಿದ್ದ ಖಾಸಗಿ ವಾಹಿನಿಯೊಂದರ ಕ್ಯಾಮೆರಾಮನ್ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಜಿಲ್ಲಾಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಡಳಿತಕ್ಕೆ ಶನಿವಾರ ಮನವಿ ಸಲ್ಲಿಸಲಾಯಿತು. ವಯೋವೃದ್ಧನೊಬ್ಬರನ್ನು ಸರಕಾರಿ ಆಸ್ಪತ್ರೆಯಿಂದ ಹೊರ ಹಾಕಿರುವ ಕುರಿತು ಸುದ್ದಿ ಮಾಡಲು ತೆರಳಿದ್ದ ಪ್ರಜಾ ಟಿವಿಯ ಚಿಕ್ಕಮಗಳೂರಿನ ಕ್ಯಾಮೆರಾಮನ್ ಭರತ್ ಎಂಬುವವರ ಮೇಲೆ ಅಲ್ಲಿನ ಜಿಲ್ಲಾ ಸರ್ಜನ್ ದೊಡ್ಡಮಲ್ಲಪ್ಪ ಎಂಬುವವರು … [Read more...] about ಖಾಸಗಿ ವಾಹಿನಿಯೊಂದರ ಕ್ಯಾಮೆರಾಮನ್ ಮೇಲೆ ಹಲ್ಲೆ ;ಜಿಲ್ಲಾಡಳಿತಕ್ಕೆ ಮನವಿ
ನಗರಸಭಾ ಸದಸ್ಯನೋರ್ವನಿಗೆ ಹಲ್ಲೆ;ಮಕ್ಕಳ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕನ ಬಂಧನ
ಕಾರವಾರ:ನಗರಸಭಾ ಸದಸ್ಯನೋರ್ವನಿಗೆ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿದ್ದ ಮಕ್ಕಳ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಸರಕಾರಿ ಕಾಲೇಜು ಬಳಿ ಭಾನುವಾರ ರಾತ್ರಿ ನಡೆದ ಜಗಳದಲ್ಲಿ ಕಾರವಾರ ನಗರಸಭೆ ಸದಸ್ಯ ರತ್ನಾಕರ ನಾಯ್ಕ ಮೇಲೆ ರಾಘು ನಾಯ್ಕ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದರ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಸೋಮವಾರ ಬೆಳಿಗ್ಗೆಯೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯದ ಮುಂದೆ … [Read more...] about ನಗರಸಭಾ ಸದಸ್ಯನೋರ್ವನಿಗೆ ಹಲ್ಲೆ;ಮಕ್ಕಳ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕನ ಬಂಧನ