ಹಳಿಯಾಳ:- ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಬೆಳಿಗ್ಗೆಯಿಂದ ತುರುಸಿನ ಮತದಾನ ನಡೆದಿದೆ. ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಘಟಾನುಘಟಿ ನಾಯಕರು ಹಳಿಯಾಳದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪಟ್ಟಣದ ಸರ್ದಾರ್ ವಲ್ಲಭಭಾಯಿ ಉದ್ಯಾನವದಲ್ಲಿಯ ವಾರ್ಡನಂ-14 ರ ಮತಗಟ್ಟೆ ಸಂಖ್ಯೆ 14 ರಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಪತ್ನಿ ರಾಧಾ, ಮಕ್ಕಳಾದ ಪ್ರಶಾಂತ ಹಾಗೂ ಪ್ರಸಾದ ಮತದಾನ … [Read more...] about ಹಳಿಯಾಳದಲ್ಲಿ ಶಾಂತಿಯುತ ಮತದಾನ ,ಸಚಿವ ಆರ್.ವಿ.ದೇಶಪಾಂಡೆ ಹಳಿಯಾಳದಲ್ಲಿ ಮತದಾನ
ಹಳಿಯಾಳದಲ್ಲಿ
ಹಳಿಯಾಳದಲ್ಲಿ ದರೊಡೆಕೊರರನ್ನು ಬಂಧಿಸುವಲ್ಲಿ ಸಾಹಸ ತೊರಿದವರಿಗೆ ಸನ್ಮಾನ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಆಗಬೇಕಿದೆ –ತಹಶೀಲ್ದಾರ್ ವಿದ್ಯಾಧರ
ಹಳಿಯಾಳ: ಯಾವುದೇ ಕ್ಷೇತ್ರದಲ್ಲಾಗಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಹಳಿಯಾಳದಲ್ಲಿ ಅಂತರರಾಜ್ಯ ಕಳ್ಳರನ್ನು ಹಿಡಿದ ಪೋಲಿಸ್ ಸಿಬ್ಬಂದಿ ಹಾಗೂ ಸಾರ್ವಜನೀಕರನ್ನು ಗುರುತಿಸಿ ಸನ್ಮಾನಿಸುವ ಉತ್ತಮ ಕಾರ್ಯದ ಮೂಲಕ ಇತರರಿಗೂ ಪ್ರೇರಣೆ ನೀಡುವ ಮಹತ್ವದ ಕೆಲಸ ಸ್ಥಳೀಯ ಸಂಘ-ಸಂಸ್ಥೆಗಳು ಮಾಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿನ ತಹಶೀಲ್ದಾರ ಕಛೇರಿಯ … [Read more...] about ಹಳಿಯಾಳದಲ್ಲಿ ದರೊಡೆಕೊರರನ್ನು ಬಂಧಿಸುವಲ್ಲಿ ಸಾಹಸ ತೊರಿದವರಿಗೆ ಸನ್ಮಾನ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಆಗಬೇಕಿದೆ –ತಹಶೀಲ್ದಾರ್ ವಿದ್ಯಾಧರ
ಹಳಿಯಾಳದಲ್ಲಿ ಸವಿತಾ ಕ್ಷೌರಿಕ ಸಮಾಜಕ್ಕೆ ಸಭಾಭವನ ನಿರ್ಮಿಸಲು ನಿವೇಶನ ನೀಡುವ ಭರವಸೆ
ಹಳಿಯಾಳ:- ಹಳಿಯಾಳದ ಸವಿತಾ ಕ್ಷೌರಿಕ ಸಮಾಜಕ್ಕೆ ಸಭಾಭವನ ನಿರ್ಮಿಸಿಕೊಳ್ಳಲು ಪುರಸಭೆಯಿಂದ ನಿವೇಶನ ಮಂಜೂರಿ ಮಾಡಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಅವರಿಗೆ ಸವಿತಾ ಸಮಾಜದವರು ಮನವಿ ಸಲ್ಲಿಸಿದರು. ವಚನಕಾರ ಅಪ್ಪಣ್ಣಾ ಹಡಪದರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ವಿಪ ಸದಸ್ಯರ ಕಾರ್ಯಾಲಯಕ್ಕೆ ಆಗಮಿಸಿದ ಸವಿತಾ ಕ್ಷೌರಿಕ ಸಮಾಜದವರು ಘೋಟ್ನೇಕರ ಅವರಿಗೆ ಮನವಿಯನ್ನು ನೀಡಿದರು. ಮನವಿಗೆ ಸ್ಪಂದಿಸಿದ ಘೋಟ್ನೇಕರ ಸಭಾ … [Read more...] about ಹಳಿಯಾಳದಲ್ಲಿ ಸವಿತಾ ಕ್ಷೌರಿಕ ಸಮಾಜಕ್ಕೆ ಸಭಾಭವನ ನಿರ್ಮಿಸಲು ನಿವೇಶನ ನೀಡುವ ಭರವಸೆ
ಹಳಿಯಾಳದಲ್ಲಿ ಹೈಟೆಕ್ ಮಾದರಿಯಲ್ಲಿ ಮಟಕಾ (OC) ಜಾಲ,ಅಂಡ್ರಾಯ್ಡ್ ಮೊಬೈಲ್ ಗಳಲ್ಲೇ ನಡೆಯುತ್ತಿದೆ ಓಸಿ ಆಟ;ಹಳಿಯಾಳ ಪೋಲಿಸರಿಂದ ಕಾರ್ಯಚರಣೆ ಮೂವರ ಸೆರೆ
ಹಳಿಯಾಳ:- ಪೋಲಿಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಕೆಲವು ವರ್ಷಗಳ ಹಿಂದೆ ಸ್ಥಗೀತಗೊಂಡಿದ್ದ ಓಸಿ(ಮಟಕಾ) ದಂಧೆ ಈಗ ಮತ್ತೇ ಕೆಲವು ವರ್ಷಗಳಿಂದ ಪಟ್ಟಣದಲ್ಲಿ ಸದ್ದಿಲ್ಲದೇ ಹೈಟೆಕ್ ಮಾದರಿಯಲ್ಲಿ ನಡೆಯುತ್ತಿದ್ದು ಓಸಿ ಆಟಕ್ಕೆ ಈಗ ಮೊಬೈಲ್ ಫೊನ್ಗಳೇ ಸೇತುವೆಯಾಗಿರುವುದು ಗುಟ್ಟಾಗಿ ಉಳಿದಿಲ್ಲ. ಪಕ್ಕದ ಮಹಾರಾಷ್ಟ್ರ ರಾಜ್ಯದ ಮುಂಬಯಿಯಲ್ಲಿ ಜನಪ್ರಿಯಗೊಂಡಿರುವ ಮಟಕಾ ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಜನಪ್ರೀಯವಾಗಿದೆ. ಕಾಲ ಬದಲಾದಂತೆ ತನ್ನ ವಹಿವಾಟು ಆಡುವ … [Read more...] about ಹಳಿಯಾಳದಲ್ಲಿ ಹೈಟೆಕ್ ಮಾದರಿಯಲ್ಲಿ ಮಟಕಾ (OC) ಜಾಲ,ಅಂಡ್ರಾಯ್ಡ್ ಮೊಬೈಲ್ ಗಳಲ್ಲೇ ನಡೆಯುತ್ತಿದೆ ಓಸಿ ಆಟ;ಹಳಿಯಾಳ ಪೋಲಿಸರಿಂದ ಕಾರ್ಯಚರಣೆ ಮೂವರ ಸೆರೆ
ಹಳಿಯಾಳದಲ್ಲಿ ಗೋವಧಾಲಯ ಇಲ್ಲ ಬೇಕಿದ್ದರೇ ಡಿಸಿಗೆ ದೂರು ನೀಡಿ- ಪುರಸಭೆಗೆ ಬಂದು ಆಮ್ನೇ ಸಾಮ್ನೆ ಚರ್ಚೆ ಮಾಡಿ-ಮಾಜಿ ಶಾಸಕ ಸುನೀಲ್ ಹೆಗಡೆಗೆ ಪುರಸಭೆ ಸದಸ್ಯ ಸುರೇಶ ತಳವಾರ ಸವಾಲ್
ಹಳಿಯಾಳ:- ಹಳಿಯಾಳದಲ್ಲಿ ಎಲ್ಲಿಯೂ ಯಾವುದೇ ಗೋ ವಧಾಲಯ ಕಾರ್ಯನಿರ್ವಹಿಸುತ್ತಿಲ್ಲ ಈ ಬಗ್ಗೆ ಮಾಜಿ ಶಾಸಕ ಸುನೀಲ್ ಹೆಗಡೆ ತಾಕತ್ತಿದ್ದರೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿ ಹಾಗೂ ಪುರಸಭೆಗೆ ಬಂದು “ಆಮ್ನೆ ಸಾಮ್ನೆ”(ಎದುರು-ಬದುರು) ಚರ್ಚೆ ಮಾಡಲಿ ಹೊರತು ಹೇಳಿಕೆ ಕೊಡುವುದನ್ನು ಬಿಡಲಿ ಎಂದು ಪುರಸಭೆ ಹಿರಿಯ ಸದಸ್ಯ ಸುರೇಶ್ ತಳವಾರ ಸವಾಲ್ ಎಸೆದಿದ್ದಾರೆ. ಪಟ್ಟಣದ ಪುರಸಭೆಯ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸುನೀಲ್ ಹೆಗಡೆ ನೀಡಿದ … [Read more...] about ಹಳಿಯಾಳದಲ್ಲಿ ಗೋವಧಾಲಯ ಇಲ್ಲ ಬೇಕಿದ್ದರೇ ಡಿಸಿಗೆ ದೂರು ನೀಡಿ- ಪುರಸಭೆಗೆ ಬಂದು ಆಮ್ನೇ ಸಾಮ್ನೆ ಚರ್ಚೆ ಮಾಡಿ-ಮಾಜಿ ಶಾಸಕ ಸುನೀಲ್ ಹೆಗಡೆಗೆ ಪುರಸಭೆ ಸದಸ್ಯ ಸುರೇಶ ತಳವಾರ ಸವಾಲ್