ಹೊನ್ನಾವರ :ಕಡಲತೀರದ ಅನಾಹುತಕ್ಕೆ ಕಂಗೆಟ್ಟ ನಿವಾಸಿಗಳು. ಅಧಿಕಾರಿಗಳ ಜನಪ್ರತಿನಿಧಿಗೆ ಬೆಸತ್ತು ೧ ತಿಂಗಳ ಗಡವು ನೀಡಿದ ತೊಪ್ಪಲಕೇರಿ ಗ್ರಾಮಸ್ಥರು. ಗ್ರಾಮ ಪಂಚಾಯತಿ ಇಂದ ಕೇಂದ್ರ ಸರ್ಕಾರದವರೆಗೆ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುವ ಆಕ್ರೊÃಶ ಸ್ಥಳಿಯರದ್ದು ೧ ತಿಂಗಳೊಳಗೆ ಸಮಸ್ಯೆ ಬಗೆಹರಿಸದೆ ಹೋದರೆ ಹೆದ್ದಾರಿ ಬಂದ್ ಎಚ್ಚರಿಕೆ.ಹೊನ್ನಾವರದ ಕರ್ಕಿ ತೊಪ್ಪಲಕೇರಿ ಭಾಗದಲ್ಲಿ ಓಖ್ಹಿ ಚಂಡಮಾರುತ ಅಪ್ಪಳಿಸಿ ಮಾಡಿದ ಅನಾಹುತ ಸಂಭವಿಸಿ ೩ ವರ್ಷ … [Read more...] about ಕಡಲಕೊರೆತಕ್ಕೆ ಬೇಸತ್ತು ೧ತಿಂಗಳ ಗಡಿ ನೀಡಿದ ತೊಪ್ಪಲಕೇರಿ ಜನತೆ
ಹೆಗಡೆಹಿತ್ಲ
ಸಮುದ್ರ ಕೊರೆತ :ತೋಟ ಮತ್ತು ಮನೆಗಳಿಗೆ ಹಾನಿ
ಹೊನ್ನಾವರ :ತಾಲೂಕಿನ ಪಾವಿನಕುರ್ವಾ, ತೊಪ್ಪಲಕೇರಿಯಲ್ಲಿ ಕಡಲಕೊರೆತದ ಕೂಗು ಮತ್ತೆ ಕೇಳಿ ಬಂದಿದೆ. ಕಳೆದ 2 ದಿನಗಳಿಂದ ಬೀಸುತ್ತಿರುವ ಅಬ್ಬರದ ಮಳೆಗಾಳಿಗೆ ಸಮುದ್ರ ಉಬ್ಬರಿಸಿ, ತೆರೆಗಳೆದ್ದು ತಡೆಗೋಡೆಗಳನ್ನು ಕೆಡವಿ ಮತ್ತೆ ತೋಟಕ್ಕೆ ನುಗ್ಗಿದೆ. ತೊಪ್ಪಲಕೇರಿಯ 500 ಮೀಟರ್ ತಡೆಗೋಡೆ ಕುಸಿದಿದ್ದು ಅನಂತ ನಾರಾಯಣ ನಾಯ್ಕ, ಶಂಕರ ದುರ್ಗಪ್ಪ ನಾಯ್ಕ, ಗಂಗು ಉಮೇಶ ನಾಯ್ಕ ಮತ್ತು ಕೆಲವರ ಮನೆಗೆ, ತೋಟಕ್ಕೆ ನೀರು ನುಗ್ಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಶಾರದಾ ಮೋಹನ … [Read more...] about ಸಮುದ್ರ ಕೊರೆತ :ತೋಟ ಮತ್ತು ಮನೆಗಳಿಗೆ ಹಾನಿ