ಕಾರವಾರ: ರೈತರಿಗೆ ಅನುಕೂಲವಾಗುವ ಕೃಷಿ ಪ್ರಧಾನ ಕೈಗಾರಿಕೆಗಳು, ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.ಕಾರವಾರ: ರೈತರಿಗೆ ಅನುಕೂಲವಾಗುವ ಕೃಷಿ ಪ್ರಧಾನ ಕೈಗಾರಿಕೆಗಳು, ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್. … [Read more...] about ರೈತರಿಗೆ ಅನುಕೂಲವಾಗುವ ಕೃಷಿ ಪ್ರಧಾನ ಕೈಗಾರಿಕೆಗಳು, ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು;ಸಚಿವ ಆರ್. ವಿ.ದೇಶಪಾಂಡೆ
ಹೆಚ್ಚಿನ
ಸಂಗೀತ ಬೈಠಕ್ ಕಾರ್ಯಕ್ರಮ
ಕಾರವಾರ: ಕೆನರಾ ವೆಲ್ಫೆರ್ ಟ್ರಸ್ಟ್ನ ದಿನಕರ ಕಲಾನಿಕತೇನ ಸಂಗೀತ ವಿದ್ಯಾಲಯದಲ್ಲಿ ಮಾಸದ ಸಂಗೀತ ಸಂಗೀತ ಬೈಠಕ್ ಕಾರ್ಯಕ್ರಮ ಸುಂದರವಾಗಿ ಮೂಡಿಬಂತು. ಪ್ರತಿಯೊಬ್ಬ ಸಂಗೀತ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಒದಗಿಸುವುದು, ಸಂಗೀತದಲ್ಲಿ ಹೆಚ್ಚಿನ ಅಭ್ಯಾಸ ಮಾಡಲು ಪೆÇ್ರೀತ್ಸಾಹಿಸುವುದು ಈ ಕಾರ್ಯಕ್ರಮದ ಮುಖ್ಯ ಉz್ದÉೀಶವಾಗಿದೆ ಎಂದು ಶಿಕ್ಷಕರಾದ ಮಾರುತಿ ನಾಯ್ಕ ಹಾಗೂ ಗಣಪತಿ ಹೆಗಡೆ ತಿಳಿಸಿದರು. ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಯುವುದರಿಂದ ಮಕ್ಕಳಿಗೆ ಸಂಗೀತದಲ್ಲಿ … [Read more...] about ಸಂಗೀತ ಬೈಠಕ್ ಕಾರ್ಯಕ್ರಮ
ಮಂಗಳೂರು ಮೂಲದ ಬೋಟ್ಗಳು ಅನಧಿಕೃತ ಬುಲ್ಟ್ರಾಲ್ ಮೀನುಗಾರಿಕೆ
ಕಾರವಾರ: ಅಂಜುದೀವ್ ದ್ವೀಪದ ಬಳಿ ಮಲ್ಪೆ ಹಾಗೂ ಮಂಗಳೂರು ಮೂಲದ ಬೋಟ್ಗಳು ಅನಧಿಕೃತವಾಗಿ ಬುಲ್ಟ್ರಾಲ್ ಮೀನುಗಾರಿಕೆ ನಡೆಸುತ್ತಿವೆ. ಮಲ್ಪೆ ಹಾಗೂ ಮಂಗಳೂರು ಭಾಗದ ಮೀನುಗಾರರು ಕಾನೂನು ಬಾಹಿರವಾಗಿ ಮೀನುಗಾರಿಕೆ ನಡೆಸಿದರೂ ಕೋಸ್ಟ ಗಾರ್ಡ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಸ್ಥಳೀಯ ಮೀನುಗಾರರ ಮೇಲೆ ಅನಾವಷ್ಯಕವಾಗಿ ವಿವಿಧ ಪ್ರಕರಣಗಳನ್ನು ದಾಖಲಿಸಿ ತೊಂದರೆ ನೀಡುತ್ತಿದ್ದಾರೆ. ಭಾರತೀಯ ನೌಕಾನೆಲೆ ವ್ಯಾಪ್ತಿಗೆ ಬರುವ ಅಂಜುದೀವ್ ದ್ವೀಪದ ಬಳಿ ಇತರರಿಗೆ … [Read more...] about ಮಂಗಳೂರು ಮೂಲದ ಬೋಟ್ಗಳು ಅನಧಿಕೃತ ಬುಲ್ಟ್ರಾಲ್ ಮೀನುಗಾರಿಕೆ
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ;ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
ಕಾರವಾರ: ಆಗಸ್ಟ 14 ರಂದು ಜಿಲ್ಲಾ ಮಟ್ಟದಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ಮತ್ತು ಶ್ರೀ ಕೃಷ್ಣ ಜಂiÀಂತಿ ಅಂಗವಾಗಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮನವಿ ಮಾಡಿದರು. ನಾಡಪ್ರಭು ಕೆಂಪೇಗೌಡ ಮತ್ತು ಶ್ರೀ ಕೃಷ್ಣ ಜಯಂತಿ ಕುರಿತು ಬುಧವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ಉತ್ಸಾಹದಿಂದ … [Read more...] about ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ;ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
ಲಂಗರು ಹಾಕಿದ ಮೀನುಗಾರಿಕಾ ಬೋಟ್ಗಳು
ಕಾರವಾರ:ಜೂನ್ 1ರಿಂದ ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧಿಸಲಾಗಿದ್ದು, ಮೇ ಅಂತ್ಯದಲ್ಲಿ ಮೀನುಗಾರಿಕಾ ಬೋಟ್ಗಳು ದಡದಲ್ಲಿ ಲಂಗರು ಹಾಕಿವೆ. ಸರಕಾರದ ಆದೇಶದಂತೆ ಕರಾವಳಿ ತೀರದುದ್ದಕ್ಕೂ ಮಳೆಗಾಲದ ಜೂನ್ 1 ರಿಂದ ಜುಲೈ 31ರವರೆಗೆ ಮೀನುಗಾರಿಕೆಗೆ ನಿಷೇಧ ಹೇರಿದೆ. ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಲ್ಲಿಯ ಮೀನುಗಾರರು ತಮ್ಮ ಬೋಟ್ಗಳನ್ನು ಲಂಗರು ಹಾಕತೊಡಗಿವೆ. ಇನ್ನು ಕೆಲವು ಮೀನುಗಾರರು ಅವಧಿ ಮೀರುವ ಮುನ್ನ ದೋಣಿಗಳನ್ನು ಸುರಕ್ಷಿತ ಪ್ರದೇಶಗಳಲ್ಲಿ … [Read more...] about ಲಂಗರು ಹಾಕಿದ ಮೀನುಗಾರಿಕಾ ಬೋಟ್ಗಳು