ಕಾರವಾರದಲ್ಲಿ ನಡೆದ 14,16 & 19 ರ ವಯೋಮಿತಿಯ ಜಿಲ್ಲಾ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಹೊನ್ನಾವರದ ಬ್ರಿಲಿಯಂಟ್ ಸ್ಪೋರ್ಟ್ಸ ಅಕಾಡೆಮಿಯ ವಿದ್ಯಾರ್ಥಿಗಳಾದ ಕುಮಾರ ಭಾರ್ಗವ ಭಟ್, ಕುಮಾರ ರವೀಂದ್ರ ದಯಾ, ಕುಮಾರ ಪಾರ್ಥ ನಾಯ್ಕ, ಕುಮಾರ ಡಾನಿಯಲ್ ಡಯಾಸ್, ಕುಮಾರ ಉಕಾಷ್ ಸಾಬ್, ಕುಮಾರ ಮೂರ್ತಿ ಆಚಾರಿ ,ಕುಮಾರ ಸುಹಾಸ್ ಹೆಗಡೆ, ಕುಮಾರ ಪ್ರಜ್ವಲ್ ನಾಯ್ಕ ಆಯ್ಕೆಯಾದ್ದಾರೆ.ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಕಾಡಮಿಯ ಮುಖ್ಯಸ್ಥರಾದ ಸುನಿಲ್ ಅಂಕೋಲೆಕರ್, … [Read more...] about ಜಿಲ್ಲಾ ಕ್ರಿಕೆಟ್ ತಂಡಕ್ಕೆ ಆಯ್ಕೆ
ಹೊನ್ನಾವರದ
ಹೊನ್ನಾವರದ ಕೀರ್ತಿ ಪತಾಕೆ ಹಾರಿಸಿದ ನಾರಾಯಣ ಹೆಗಡೆ
ಹೊನ್ನಾವರ: ತಾಲ್ಲೂಕಿನ ಎಸ್. ಡಿ.ಎಮ್ ಕಾಲೇಜಿನ ವಿದ್ಯಾರ್ಥಿಯಾದ ನಾರಾಯಣ ವಿನಾಯಕ ಹೆಗಡೆ ಇತನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಟ್ಟದಲ್ಲಿ ನಡೆದ ಶೇಟಲ್ ಬ್ಯಾಟ್ಮಿಂಟನ್ ಆಟದಲ್ಲಿ "ಯುನಿವರ್ಸಿಟಿ ಬ್ಲೂ" ಆಗಿ ಆಯ್ಕೆಯಾಗಿರುತ್ತಾರೆ. ಇತನು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಯನ್ನು ಪಡೆದಿರುತ್ತಾನೆ. ಇತನು ಹೊನ್ನಾವರದ ಉದ್ಯಮಿ ವಿ. ಎನ್. ಹೆಗಡೆ ಹಾಗೂ ಲಕ್ಷ್ಮಿ ಹೆಗಡೆ ಅವರ ಪುತ್ರ. ಇತನ ಸಾಧನೆಗೆ ಹೊನ್ನಾವರದ ಜಿ. ಎಸ್.ಬಿ … [Read more...] about ಹೊನ್ನಾವರದ ಕೀರ್ತಿ ಪತಾಕೆ ಹಾರಿಸಿದ ನಾರಾಯಣ ಹೆಗಡೆ
ಇಂಡೋ-ಶ್ರೀಲಂಕಾ ಚಾಂಪಿಯನ್ ಶಿಪ್ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್ (ರಿ)ಮಕ್ಕಳಿಂದ ಅದ್ವೈತ ಸಾಧನೆ
ಹೊನ್ನಾವರ .ದಿ 25 ಮೇ ರಿಂದ 29 ಮೇರವರೆಗೆ ಶ್ರೀಲಂಕಾದಲ್ಲಿ ನಡೆದ ಇಂಡೋ-ಶ್ರೀಲಂಕಾ ಚಾಂಪಿಯನ್ಶಿಪ್ನ ಅಥ್ಲೆಟಿಕ್ಸ ವಿಭಾಗದಲ್ಲಿ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್ನ ಕ್ರೀಡಾಪಟುಗಳು ಭಾಗವಹಿಸಿ ಸ್ಪರ್ದೆಯಲ್ಲಿ ವಿಜೇತರಾಗಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಈ ಕ್ರೀಡಾಕೂಟದಲ್ಲಿ 14 ವರ್ಷದ ವಯೋಮಿತಿಯ ವಿಭಾಗದಲ್ಲಿ 400 ಮೀ ಓಟದ ಸ್ಪರ್ದೆಯಲ್ಲಿ ಸತ್ಯ ನಾರಾಯಣ ಮಾದೇವ ನಾಯ್ಕ ಈತನು ಕಂಚಿನ ಪದಕ ಗಳಿಸಿರುತ್ತಾರೆ. ಹಾಗೆ 17 ವರ್ಷದ ವಯೋಮಿತಿಯ ವಿಭಾಗದಲ್ಲಿ 400 ಮೀ … [Read more...] about ಇಂಡೋ-ಶ್ರೀಲಂಕಾ ಚಾಂಪಿಯನ್ ಶಿಪ್ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್ (ರಿ)ಮಕ್ಕಳಿಂದ ಅದ್ವೈತ ಸಾಧನೆ
ಪೂರ್ವಿ ಹೆಬ್ಬಾರ್ಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೈನ್ಸ್ ಸ್ಕೂಲ್ ಅವಾರ್ಡ್
ಕಾರವಾರ:ಆಸ್ಟ್ರೇಲಿಯಾ ದೇಶದ ಸಿಡ್ನಿ ವಿಶ್ವ ವಿದ್ಯಾಲಯದ ಪ್ರತಿಷ್ಠಿತ ಹೆರ್ರಿ ಮೆಸೆಲ್ ವಿಜ್ಞಾನ ಶಾಲೆಯಲ್ಲಿ ಜುಲೈ 1 ರಿಂದ 15 ರವರೆಗೆ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಉತ್ತರಕನ್ನಡ ಮೂಲದ ವಿಜ್ಞಾನ ವಿದ್ಯಾರ್ಥಿನಿ ಪೂರ್ವಿ ಹೆಬ್ಬಾರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೈನ್ಸ್ ಸ್ಕೂಲ್ ಅವಾರ್ಡ್ ಪಡೆದುಕೊಂಡಿದ್ದಾರೆ. ಅಮೇರಿಕಾ, ಆಸ್ಟ್ರೇಲಿಯಾ, ರಷ್ಯಾ, ಜಪಾನ್ನಂತಹ ಪ್ರಸಿದ್ಧ 132 ರಾಷ್ಟ್ರಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಈಕೆ ಬಹುಮಾನ ಪಡೆದಿದ್ದು, ವಿಜ್ಞಾನ … [Read more...] about ಪೂರ್ವಿ ಹೆಬ್ಬಾರ್ಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೈನ್ಸ್ ಸ್ಕೂಲ್ ಅವಾರ್ಡ್