ಹೊನ್ನಾವರ : ಎಲ್ಲದಕ್ಕೂ ಭಗವಂತನ ಇಚ್ಚೆ ಬೇಕು. ಯಾವ ಒಳ್ಳೆಯ ಕೆಲಸ ಮಾಡಲು ದೇವಾನುದೇವರ ಅನುಗ್ರಹ ಬೇಕು ಎಂದು ಉದ್ಘಾಟಕರಾಗಿ ಆಗಮಿಸಿದ ಮಾದೇವ ಸ್ವಾಮಿ ನೀಲಗೋಡೇಶ್ವರಿ ಕ್ಷೇತ್ರ ಬಳ್ಕೂರ ಇವರು ನುಡಿದರು. ಮಾವಿನಕುರ್ವಾ ಗ್ರಾಮದಲ್ಲಿ ಸ್ನೇಹರಂಗ ಯುವಕ ಸಂಘ ಮತ್ತು ಚಿಣ್ಣರ ಸಂಘ ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ತಾಲೂಕಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.ಚಿಣ್ಣರ ಸಂಘ ಒಳ್ಳೆಯ ಕಾರ್ಯ ಮಾಡುತ್ತಿದೆ. ಧಾರ್ಮಿಕತೆ, ಕ್ರೀಡೆ, … [Read more...] about ಮಾವಿನಕುರ್ವಾ ಗ್ರಾಮದಲ್ಲಿ ಸ್ನೇಹರಂಗ ಯುವಕ ಸಂಘ ಮತ್ತು ಚಿಣ್ಣರ ಸಂಘ ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ತಾಲೂಕಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಹೊನ್ನಾವರ
ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕನ ಉಪಟಳ
ಹೊನ್ನಾವರ:ತಾಲೂಕಿನ ಅರೇಅಂಗಡಿ ಹಿ.ಪ್ರಾ ಶಾಲೆಯಲ್ಲಿ ಡಾನ್ಸ ಪ್ರಾಕ್ಟೀಸ್ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕ ಉಪಟಳ ನೀಡಿದ್ದಲ್ಲದೇ ಇದನ್ನು ಪ್ರಶ್ನಿಸಲು ಬಂದ ಎಸಿಡಿಎಮ್ಸಿ ಅಧ್ಯಕ್ಷರಿಗೆ ಹೊಡೆದಿರುವ ಕುರಿತು ಹಲ್ಲೆಗೊಳಗಾದ ಎಸ್ಡಿಎಮ್ಸಿ ಅಧ್ಯಕ್ಷ ಹೊನ್ನಾವರ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ದೂರು ನೀಡಿದ್ದಾರೆ. ತಾಲೂಕಿನ ಅರೇಅಂಗಡಿಯ ಹಿ.ಪ್ರಾ. ಶಾಲೆಯಲ್ಲಿ ಈ ಘಟನೆ ನಡೆದಿರುವುದಾಗಿ ಎಸ್ಡಿಎಮ್ಸಿ ಅಧ್ಯಕ್ಷ ಗೋಪಾಲ … [Read more...] about ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕನ ಉಪಟಳ
ವಿಶ್ವ ಭೂಮಿ ದಿನಾಚರಣೆ ಪ್ರಯುಕ್ತ ಹೊನ್ನಾವರ ನ್ಯಾಯಾಲಯದಲ್ಲಿ ಗಿಡಗಳನ್ನು ನೆಡಲಾಯಿತು
ಹೊನ್ನಾವರ:ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಮತ್ತು ಅರಣ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಸಾಯಂಕಾಲ ನ್ಯಾಯಾಲಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಹೊನ್ನಾವರ ಸಿವಿಲ್ ಜಜ್ ಹಿರಿಯ ವಿಭಾಗ ನ್ಯಾಯಾಧೀಶ ಯಶವಂತ ಕುಮಾರ, ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಎಂ.ಎಸ್. ಹರಿಣಿ, ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ, ಕಾರ್ಯದರ್ಶಿ ಸೂರಜ್ ನಾಯ್ಕ, ಹಿರಿಯ ವಕೀಲ ಮಾಧವ ಜಾಲಿಸತ್ಗಿ … [Read more...] about ವಿಶ್ವ ಭೂಮಿ ದಿನಾಚರಣೆ ಪ್ರಯುಕ್ತ ಹೊನ್ನಾವರ ನ್ಯಾಯಾಲಯದಲ್ಲಿ ಗಿಡಗಳನ್ನು ನೆಡಲಾಯಿತು
ವಕೀಲ ಕಾಯ್ದೆ ತಿದ್ದುಪಡಿ ಮಸೂದೆಗೆ ಹೊನ್ನಾವರ ವಕೀಲರ ಸಂಘದವರು ವಿರೋಧ ವ್ಯಕ್ತಪಡಿಸುತ್ತಿರುವುದು
ಹೊನ್ನಾವರ:ದೇಶದ ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ ವಕೀಲರ ಕಾಯ್ದೆಯ ತಿದ್ದುಪಡಿಗೆ ವರದಿ ಸಲ್ಲಿಸಿದ್ದು ಅದು ಅಸಂವಿಧಾನಿಕ ಮತ್ತು ವಕೀಲರ ವಿರುದ್ಧವಾಗಿದೆ ಎಂದು ಖಂಡಿಸಿ ಹೊನ್ನಾವರ ವಕೀಲರ ಸಂಘದವರು ತಿದ್ದುಪಡಿ ಮಸೂದೆಯ ಝೆರಾಕ್ಸ್ ಪ್ರತಿಗಳನ್ನು ಸಾಂಕೇತಿಕವಾಗಿ ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದರು. ವಕೀಲರ ಕಾಯ್ದೆ ತಿದ್ದುಪಡಿ 2017ನೇದರಲ್ಲಿ ವಕೀಲರ ಹಕ್ಕುಗಳಿಗೆ ಚ್ಯುತಿ ತರುವ ಹಾಗೂ ವಕೀಲ ವೃತ್ತಿಯಲ್ಲಿ ಇಲ್ಲದವರೂ ವೃತ್ತಿಯಲ್ಲಿ ಸವಾರಿ ಮಾಡಲು ಅವಕಾಶ … [Read more...] about ವಕೀಲ ಕಾಯ್ದೆ ತಿದ್ದುಪಡಿ ಮಸೂದೆಗೆ ಹೊನ್ನಾವರ ವಕೀಲರ ಸಂಘದವರು ವಿರೋಧ ವ್ಯಕ್ತಪಡಿಸುತ್ತಿರುವುದು
ಮಂಕಿ ಗ್ರಾ.ಪಂ. ಲೆಕ್ಕ ಸಹಾಯಕನ ಮೇಲೆ ಹಲ್ಲೆ: ದೂರು
ಹೊನ್ನಾವರ :ತಾಲೂಕಿನ ಮಂಕಿ ಗ್ರಾಮಪಂಚಾಯತ್ ಲೆಕ್ಕ ಸಹಾಯಕನ ಮೇಲೆ ಸ್ಥಳೀಯರೊಬ್ಬರು ಹಲ್ಲೆ ಎಸಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಜೊತೆ ಜೀವಬೆದರಿಕೆ ಹಾಕಿರುವ ಕುರಿತು ಮಂಕಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗ್ರಾ.ಪಂ. ಲೆಕ್ಕಸಹಾಯಕ ನಾಗಪ್ಪ ಬೀರಾದಾರ ಪಾಟೀಲ್ ಎಂಬುವರು ತಮ್ಮ ಮೇಲಾದ ಹಲ್ಲೆ ಕುರಿತು ದೂರು ನೀಡಿದ್ದು, ಮಂಕಿ ದಾಸನಮಕ್ಕಿಯ ತುಕಾರಾಮ ಮಂಜುನಾಥ ನಾಯ್ಕ ಎಂಬುವರು ಹಲ್ಲೆ ಎಸಗಿರುವುದಾಗಿ ಆರೋಪಿಸಿದ್ದಾರೆ. ಗ್ರಾ.ಪಂ. ಕಾರ್ಯಾಲಯದಲ್ಲಿ … [Read more...] about ಮಂಕಿ ಗ್ರಾ.ಪಂ. ಲೆಕ್ಕ ಸಹಾಯಕನ ಮೇಲೆ ಹಲ್ಲೆ: ದೂರು