1] MARKET: KUMTACommodity Variety Grade Arrivals Units Min (Rs.) Max (Rs.) Modal (Rs.)Coconut (Per 1000) Coconut Average 41250 Numbers 23735 23735 23735 2] MARKET: SIDDAPURACommodity Variety Grade Arrivals Units Min (Rs.) Max (Rs.) Modal … [Read more...] about Apmc market report 27-3-2018
8
ಮೀನುಗಾರಿಕೆಗೆ ತೆರಳಿದ್ದ ದೋಣಿ ; ಸಮುದ್ರ ಮದ್ಯೆ ಇಂಜಿನ್ ಸ್ಥಗಿತ
ಕಾರವಾರ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿಯೇ ಕೆಟ್ಟುನಿಂತ ಘಟನೆ ಬೈತಖೋಲ್ ಸಮೀಪ ನಡೆದಿದೆ. ಅಪಾಯದಲ್ಲಿದ್ದ 8 ಮೀನುಗಾರರನ್ನು ತಟರಕ್ಷಕ ಪಡೆ ಅಧಿಕಾರಿಗಳು ರಕ್ಷಿಸಿದರು. ಸಮುದ್ರ ಮದ್ಯೆ ಮೀನುಗಾರಿಕೆ ನಡೆಸುತ್ತಿದ್ದ ಫಾಲಾಕ್ಷ ಎಂಬ ದೋಣಿಯ ಇಂಜಿನ್ ಏಕಾಏಕಿ ಸ್ಥಗಿತಗೊಂಡಿತು. ಇದರಿಂದ ಅದಲ್ಲಿದ್ದ ಮೀನುಗಾರರು ಭಯಗೊಂಡಿದ್ದರು. ಒಬ್ಬರು ಕೋಸ್ಟಗಾರ್ಡ ಸಿಬ್ಬಂದಿಗೆ ಕರೆ ಮಾಡಿ ಸಹಾಯ ಯಾಚಿಸಿದರು. ತುರ್ತಾಗಿ ಆಗಮಿಸಿದ ತಟರಕ್ಷಕ ಪಡೆಯವರು … [Read more...] about ಮೀನುಗಾರಿಕೆಗೆ ತೆರಳಿದ್ದ ದೋಣಿ ; ಸಮುದ್ರ ಮದ್ಯೆ ಇಂಜಿನ್ ಸ್ಥಗಿತ
ಉತ್ತರ ಕನ್ನಡ ಜಿಲ್ಲೆ ಇತರೆ ಜಿಲ್ಲೆಗಳಂತೆ ಅಭಿವೃದ್ದಿ ಹೊಂದಿಲ್ಲ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ತೆರಳಲು ಸರಿಯಾದ ರಸ್ತೆಯಿಲ್ಲ. ರಸ್ತೆಗೆ ಅಡ್ಡ ಬರುವ ಹಳ್ಳ-ಕೊಳ್ಳಗಳಿಗೆ ಸೇತುವೆ ಭಾಗ್ಯ ಕೂಡಿ ಬಂದಿಲ್ಲ. ಹಲವು ಊರುಗಳಲ್ಲಿ ಶೌಚಾಲಯವಿಲ್ಲ. ರಾತ್ರಿ ಕತ್ತಲು ದೂರ ಮಾಡಲು ಇಲ್ಲಿ ವಿದ್ಯುತ್ ತಲುಪಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಸಂಪರ್ಕ ಸಾಧನಕ್ಕೆ ಪೂರಕವಾಗಿ ವಾಹನ ವ್ಯವಸ್ಥೆಯಿಲ್ಲ. ಕೆಲವಡೆ ಮೊಬೈಲ್ ಟವರ್ಗಳು ಇನ್ನು ಜನ್ಮ ತಾಳಿಲ್ಲ. ಆಸ್ಪತ್ರೆ ಆರೈಕೆ ಸೌಲಭ್ಯಗಳು ಸಿಗುತ್ತಿಲ್ಲ. ಮಕ್ಕಳ … [Read more...] about ಉತ್ತರ ಕನ್ನಡ ಜಿಲ್ಲೆ ಇತರೆ ಜಿಲ್ಲೆಗಳಂತೆ ಅಭಿವೃದ್ದಿ ಹೊಂದಿಲ್ಲ
ಜೂನ್ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಫೈರಿಂಗ್ ಅಭ್ಯಾಸ
ಕಾರವಾರ:ನೌಕಾನೆಲೆಯ ಉತ್ತರ ಬ್ರೇಕ್ ವಾಟರ್ ಪ್ರವೇಶ ದ್ವಾರದ ಬಳಿ ಜೂನ್ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಫೈರಿಂಗ್ ಅಭ್ಯಾಸ ನಡೆಸಲಿರುವ ಹಿನ್ನೆಲೆಯಲ್ಲಿ ಕಾಮತ್ ಬೀಚ್ನಿಂದ ಕನಿಷ್ಟ ಎರಡು ನಾಟಿಕಲ್ ಮೈಲ್ವರೆಗೆ ಮೀನುಗಾರರು ಪ್ರವೇಶಿಸಬಾರದು ಎಂದು ನೌಕಾನೆಲೆ ಅಧಿಕಾರಿಗಳು ಮನವಿ ಮಾಡಿದ್ದಾರೆ. … [Read more...] about ಜೂನ್ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಫೈರಿಂಗ್ ಅಭ್ಯಾಸ
8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನ ವಿತರಿಸಿದರು
ಭಟ್ಕಳ:ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಕೆಲವೊಂದು ಕಡೆಗಳಲ್ಲಿ ಹಾನಿಯುಂಟಾಗಿದ್ದು, ಹಾನಿಯಾದ ಬಗ್ಗೆ ತಾಲೂಕಾ ಆಡಳಿತ ವರದಿಯೊಂದನ್ನು ತಯಾರಿಸಿ ಮಳೆ ಹಾಗೂ ಗಾಳಿಯಿಂದ ಹಾನಿಯುಂಟಾಗಿರುವ ಒಟ್ಟು 8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನದ ಚೆಕ್ನ್ನು ಭಟ್ಕಳ ತಾಲೂಕಾ ಪಂಚಾಯತ್ ಕಛೇರಿಯಲ್ಲಿ ವಿತರಿಸಿದರು. ಕಳೆದ ಮೇ 6ರಂದು ರಾತ್ರಿ ತಾಲುಕಿನಾದ್ಯಂತ ಸುರಿದ ಭಾರಿ ಮಳೆಗೆ ತಾಲೂಕಿನ ಚೌಥನಿ, ಮುಠ್ಠಳ್ಳಿ, ಮುಂಡಳ್ಳಿ, ಮಾವಳ್ಳಿ, ಸೂಸಗಡಿ … [Read more...] about 8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನ ವಿತರಿಸಿದರು