ಬದುಕೆಂದರೆ ಹಾಗೇ ಅದೊಂದು ಅನಂತ ತಿರುವುಗಳ ಹಾದಿಯ ಪಯಣ. ಯಾವ ತಿರುವಿನಲ್ಲಿ ಯಾರ ಬದುಕು ಹೇಗೆ ಬದಲಾಗುತ್ತದೆ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಕೆಲವು ಸಲ ಕಷ್ಟದ ಕುಲುಮೆಯಲ್ಲಿ ಬೇಯುತ್ತಿರುವವರ ಬಾಳಲ್ಲಿ ಸಂತಸದ ಹೊನಲು ಹರಿಯಬಹುದು. ಅಥವಾ ಸರಾಗವಾಗಿ ಸಾಗುತ್ತಿದ್ದ ಬದುಕಿನ ಬಂಡಿ ಸವಾಲುಗಳ ಸರಮಾಲೆಯನ್ನು ಸುತ್ತಿಕೊಂಡು ನರಳಬಹುದು. 28 ಹರೆಯದ ಯುವಕ ಅಪ್ಸರಕೊಂಡದ ಮಹೇಂದ್ರ ಮಂಜುನಾಥ ತಾಂಡೇಲ್ ಬದುಕಿನಲ್ಲಿ ಘಟಿಸಿದ್ದು ಮಾತ್ರ ಎರಡನೇಯದ್ದೇ.ಎಲ್ಲರಂತೆಯೇ … [Read more...] about ಬದುಕನ್ನು ನರಕವಾಗಿಸಿದ ಇಲಿ ಜ್ವರ.. ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿ ಅಸಹಾಯಕ ಯುವಕ
Kidney
ದಿ. 14 ಮಣಿಪಾಲ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ
ಹೊನ್ನಾವರ .ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ದಿ 14ರಂದು ರವಿವಾರ ನಗರದ ನ್ಯಾಯಾಲಯದ ಬಳಿ ಇರುವ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಿದ್ದು ಹಿರಿಯ ಅನುಭವಿ ವೈದ್ಯರು ಶಿಬಿರವನ್ನು ನಡೆಸಿಕೊಡಲಿದ್ದಾರೆ. ಹೃದಯ, ನರರೋಗ, ಜನರಲ್ ಮೆಡಿಸಿನ್, ಮೂತ್ರಶಾಸ್ತ್ರ, ಮೂತ್ರಪಿಂಡ, ರೇಡಿಯೋಥೆರಫಿ ಮತ್ತು ಕ್ಯಾನ್ಸರ್, ಶ್ವಾಸಕೋಶ, ಕಿವಿ-ಮೂಗು-ಗಂಟಲು ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗ ಹೀಗೆ 10ವಿಭಾಗಗಳ ವೈದ್ಯರ ತಂಡ … [Read more...] about ದಿ. 14 ಮಣಿಪಾಲ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ