• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ನನ್ನ ಪರಿವಾರ ಬಿಜೆಪಿ ಪರಿವಾರ ಕಾರ್ಯಕ್ರಮಕ್ಕೆ ಹಳಿಯಾಳದಲ್ಲಿ ಚಾಲನೆ – ಮಾಜಿ ಶಾಸಕ‌ ಸುನೀಲ್‌ ಹೆಗಡೆ ಭಾಗಿ

February 23, 2019 by Yogaraj SK Leave a Comment

Nanna mane bjp parivara mane

ಹಳಿಯಾಳ:- ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಪಕ್ಷದ ಧ್ವಜ ಕಟ್ಟುವುದರ ಮೂಲಕ “ನನ್ನ ಮನೆ ಬಿಜೆಪಿ ಪರಿವಾರ ಮನೆ” ಕಾರ್ಯಕ್ರಮಕ್ಕೆ ಹಳಿಯಾಳದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಚಾಲನೆ ನೀಡಿದರು. ಶುಕ್ರವಾರ ಪಟ್ಟಣದ ಸುಭಾಷಗಲ್ಲಿಯಲ್ಲಿರುವ ತಮ್ಮ ಮನೆಗೆ ಮೊದಲು ಬಿಜೆಪಿ ಪಕ್ಷದ ಧ್ವಜ ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಬಳಿಕ ಬಿಜೆಪಿ ಪುರಸಭಾ ಸದಸ್ಯರು, ದಲಿತ ಮುಖಂಡರು, ಮುಸ್ಲಿಂ, ಕ್ರೀಶ್ಚಿಯನ್ ಹೀಗೆ ಎಲ್ಲ ವರ್ಗದ ಜನರ ಮನೆಯ ಮೇಲೆ ಧ್ವಜ ಕಟ್ಟಿ ಅಭಿಯಾನ … [Read more...] about ನನ್ನ ಪರಿವಾರ ಬಿಜೆಪಿ ಪರಿವಾರ ಕಾರ್ಯಕ್ರಮಕ್ಕೆ ಹಳಿಯಾಳದಲ್ಲಿ ಚಾಲನೆ – ಮಾಜಿ ಶಾಸಕ‌ ಸುನೀಲ್‌ ಹೆಗಡೆ ಭಾಗಿ

ನಿಧಿ ಆಸೆಗಾಗಿ ಸ್ವಂತ ಅಜ್ಜಿಯ ಕತ್ತನ್ನೇ ಕೊಯ್ದ ಮೊಮ್ಮಗ

February 21, 2019 by Nagaraj Naik Leave a Comment

The grandson of his own grandmother's grave for the treasure

ಶಿರಸಿ :-  ನಿಧಿಗಾಗಿ ಸ್ವಂತ ಅಜ್ಜಿಯನ್ನೇ ಮೊಮ್ಮಗ ಕೊಲೆ ಮಾಡಿದ ದುರ್ಘಟನೆ ತಾಲೂಕಿನ ಬದನಗೋಡ ಗ್ರಾಮದಲ್ಲಿ ನಡೆದಿದೆ.ಯಲ್ಲವ್ವ ಗೊಲ್ಲರ್ 75 ಮೊಮ್ಮಗನಿಂದ ಕೊಲೆಯಾದ ವೃದ್ದೆ ಅಜ್ಜಿ ಆಗಿದ್ದು ಮೊಮ್ಮಗ ರಮೇಶ್ ಗೊಲ್ಲರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ನಿನ್ನ ರಾತ್ರಿ ವೇಳೆ ಮಲಗಿದ್ದ ತನ್ನ ಅಜ್ಜಿಯ ಕುತ್ತಿಗೆಯನ್ನು ಕಡಿದು ಘೋರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.ನಂತರ ಸಾರ್ವಜನಿಕರೇ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. *ಬಲಿ … [Read more...] about ನಿಧಿ ಆಸೆಗಾಗಿ ಸ್ವಂತ ಅಜ್ಜಿಯ ಕತ್ತನ್ನೇ ಕೊಯ್ದ ಮೊಮ್ಮಗ

ಹಳಿಯಾಳದಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಜಿಗಳ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಸ್ವಾಮೀಜಿಗಳಿಂದ ಚಾಲನೆ,ಒಂದು ತಿಂಗಳ ಕಾಲ ನಡೆಯಲಿರುವ ಪ್ರವಚನ

February 20, 2019 by Yogaraj SK Leave a Comment

Siddeswara swami pravachana prog- inauguration

ಹಳಿಯಾಳ: ನುಡಿಗಳನ್ನು ನಡೆಯಲ್ಲಿ ಇಟ್ಟುಕೊಂಡಾಗ ಮಾತ್ರ ಜೀವನ ಪಾವನವಾಗುತ್ತದೆ ಹಾಗೂ ಮನುಷ್ಯನ ಕೊನೆಯಲ್ಲಿ ಧರ್ಮ ಮತ್ತು ಸೇವೆ ಎರಡೆ ಬರುವುದು ಎಂದು ಅಂಬಿಕಾನಗರದ ಶ್ರೀ 108 ಷ.ಬ್ರ.ಶ್ರೀ ಗುರು ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಫೆ.19 ರಿಂದ ಒಂದು ತಿಂಗಳ ಕಾಲ ವಿಜಯಪುರ ಜ್ಞಾನ ಯೋಗಾಶ್ರಮದ ತಪಸ್ವಿ ಸಿದ್ದೇಶ್ವರ ಸ್ವಾಮಿಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಉಧ್ಘಾಟನಾ ಸಮಾರಂಭದಲ್ಲಿ … [Read more...] about ಹಳಿಯಾಳದಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಜಿಗಳ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಸ್ವಾಮೀಜಿಗಳಿಂದ ಚಾಲನೆ,ಒಂದು ತಿಂಗಳ ಕಾಲ ನಡೆಯಲಿರುವ ಪ್ರವಚನ

ಉಗ್ರರ ವಿರುದ್ಧ ಸಿಡಿದೆದ್ದ ಜನ- ಜಾತಿ- ಮತ- ರಾಜಕೀಯ ಬದಿಗಿಟ್ಟು ನಾವೆಲ್ಲರೂ ಒಂದು ಎನ್ನೋದನ್ನ ಸಾರಿದ ಹಳಿಯಾಳಿಗರಿಂದ‌ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಣೆ.

February 17, 2019 by Yogaraj SK Leave a Comment

brahat shraddanjali yatre

https://youtu.be/38-j1LHvjs0ಹಳಿಯಾಳ :- ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಪೈಶಾಚಿಕ ದಾಳಿಯನ್ನು ಖಂಡಿಸಿ ಹಾಗೂ ಹುತಾತ್ಮ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಲು ಹಳಿಯಾಳದ ಸಮಸ್ತ ಸಮಾಜದವರು ಹಾಗೂ ಎಲ್ಲ ಪಕ್ಷದವರು, ಸಂಘಟನೆಯವರು ಭಾನುವಾರು ಸಾಯಂಕಾಲ ನಡೆಸಿದ ಶೃದ್ದಾಂಜಲಿ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಪಾಕಿಸ್ತಾನವನ್ನು ನಿರ್ನಾಮ ಮಾಡುವಂತೆ ಘೊಷಣೆ ಮೊಳಗಿಸಿದರು. ಹಿಂದೂ-ಮುಸ್ಲಿಂ-ಕ್ರೀಶ್ಚಿಯನ್-ಜೈನ್ ಧರ್ಮದವರು, ಜಾತ್ಯಾತೀತವಾಗಿ … [Read more...] about ಉಗ್ರರ ವಿರುದ್ಧ ಸಿಡಿದೆದ್ದ ಜನ- ಜಾತಿ- ಮತ- ರಾಜಕೀಯ ಬದಿಗಿಟ್ಟು ನಾವೆಲ್ಲರೂ ಒಂದು ಎನ್ನೋದನ್ನ ಸಾರಿದ ಹಳಿಯಾಳಿಗರಿಂದ‌ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಣೆ.

ಉಗ್ರರ ಪೈಶಾಚಿಕ ದಾಳಿ ಖಂಡಿಸಿ ಹಳಿಯಾಳ ಬಂದ್‌ಗೆ ಉತ್ತಮ ಪ್ರತಿಕ್ರಿಯೇ- ಸ್ತಬ್ದವಾಗಿದೆ ಹಳಿಯಾಳ.

February 17, 2019 by Yogaraj SK Leave a Comment

ಹಳಿಯಾಳ :-  ಕಾಶ್ಮೀರದಲ್ಲಿ‌ ನಡೆದ  ಉಗ್ರರ‌ ಆತ್ಮಾಹುತಿ ದಾಳಿಯನ್ನು ಖಂಡಿಸಿ  ಹಳಿಯಾಳದ ಎಲ್ಲ ಸಂಘ- ಸಂಸ್ಥೆಗಳು, ಸಂಘಟನೆಗಳು, ಸಮುದಾಯದವರು,  ಸಾರ್ವಜನಿಕರು ಹಾಗೂ  ವಿವಿಧ ಪಕ್ಷದವರು ಪಕ್ಷಾತೀತವಾಗಿ ಸಮಸ್ತ ದೇಶಭಕ್ತರಿಂದ  ಇಂದು  ಭಾನುವಾರು ಕರೆ ನೀಡಿದ ಹಳಿಯಾಳ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಸಂಪೂರ್ಣ ವ್ಯಾಪಾರ- ವಹಿವಾಟು, ವಾಹನ  ಸಂಚಾರ  ಸ್ತಬ್ದವಾಗಿದೆ.ಪಾಕಿಸ್ತಾನದ ಹೇಡಿ ಕೃತ್ಯವನ್ನು ಖಂಡಿಸಲು, ಕೇಂದ್ರ ಸರ್ಕಾರಕ್ಕೆ ಪಾಕಿಸ್ತಾನದ ಮೇಲೆ … [Read more...] about ಉಗ್ರರ ಪೈಶಾಚಿಕ ದಾಳಿ ಖಂಡಿಸಿ ಹಳಿಯಾಳ ಬಂದ್‌ಗೆ ಉತ್ತಮ ಪ್ರತಿಕ್ರಿಯೇ- ಸ್ತಬ್ದವಾಗಿದೆ ಹಳಿಯಾಳ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,457 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar