ಹಳಿಯಾಳ: ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಡಿ ಸ್ಥಳಿಯ ಹಿರಿಯ ಹಾಗೂ ಕಿರಿಯ ಶ್ರೇಣಿ ನ್ಯಾಯಾಲದಲ್ಲಿ ದಾಖಲಾದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 25 ಪ್ರಕರಣಗಳನ್ನು ನ್ಯಾಯಾಧೀಶ ಶಿಲ್ಪಾ ಎಚ್ ಎ ಹಾಗೂ ನ್ಯಾಯಾಧೀಶ ಬಸವರಾಜ ಸನದಿ ರವರು ರಾಜಿಸಂದಾನದ ಮೂಲಕ ಇತ್ಯರ್ಥ ಪಡಿಸಿದರು. ಭಾನುವಾರ ನಡೆದ ಲೋಕ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ನ್ಯಾಯಾಧೀಶ ಶಿಲ್ಪಾ ಎಚ್ ಎ ಮಾತನಾಡಿ ಕಕ್ಷಿದಾರರು ನ್ಯಾಯಾಲದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿಸಂಧಾನದ … [Read more...] about 25 ಪ್ರಕರಣಗಳನ್ನು ನ್ಯಾಯಾಧೀಶ ಶಿಲ್ಪಾ ಎಚ್ ಎ ಹಾಗೂ ನ್ಯಾಯಾಧೀಶ ಬಸವರಾಜ ಸನದಿ ರವರು ರಾಜಿಸಂದಾನದ ಮೂಲಕ ಇತ್ಯರ್ಥ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳ ಕ್ಷೇತ್ರಕ್ಕೆ ಸಿಪಿಐ(ಎಮ್)ನಿಂದ ಯಮೂನಾ ಗಾಂವಕರ ನಾಮಪತ್ರ ಸಲ್ಲಿಕೆ ಪತಿ, ಪತ್ನಿ ಹೆಸರಿನಲ್ಲಿ 2.5 ಲಕ್ಷ ರೂ.ಬೆಲೆಯ ಪುಸ್ತಕ ಕುರಿತು ಪ್ರಮಾಣ ಪತ್ರದಲ್ಲಿ ವಿವರಣೆ
ಹಳಿಯಾಳ ; ಭಾರತ ಕಮ್ಯೂನಿಷ್ಠ ಪಕ್ಷ(ಮಾಕ್ರ್ಸವಾದಿ) ಸಿಪಿಐ(ಎಮ್) ಪಕ್ಷದ ಹಳಿಯಾಳ ಜೋಯಿಡಾ ಮತಕ್ಷೇತ್ರದ ಅಭ್ಯರ್ಥಿಯಾಗಿ ಯಮೂನಾ ಗಾಂವಕರ ಶನಿವಾರ ಮಿನಿವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಯವರಿಗೆ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಪಕ್ಷದ ವಿಧಾನ ಸಭಾ ಚುನಾವಣಾ ಸಂಚಾಲಕ ಹರೀಶ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ, ಸಹ ಸಂಚಾಲಕ ಆರ್.ಎಮ್.ಮುಲ್ಲಾ, ರಾಜೇಶ ಗಾವಡಾ ಇದ್ದರು. ನಾಮ ಪತ್ರ ಸಲ್ಲಿಸಿದ ಬಳಿಕ ಸುದ್ದಿಗೊಷ್ಠಿಯಲ್ಲಿ … [Read more...] about ಹಳಿಯಾಳ ಕ್ಷೇತ್ರಕ್ಕೆ ಸಿಪಿಐ(ಎಮ್)ನಿಂದ ಯಮೂನಾ ಗಾಂವಕರ ನಾಮಪತ್ರ ಸಲ್ಲಿಕೆ ಪತಿ, ಪತ್ನಿ ಹೆಸರಿನಲ್ಲಿ 2.5 ಲಕ್ಷ ರೂ.ಬೆಲೆಯ ಪುಸ್ತಕ ಕುರಿತು ಪ್ರಮಾಣ ಪತ್ರದಲ್ಲಿ ವಿವರಣೆ
ಬಿಜೆಪಿ ಬಂಡಾಯ ಅಭ್ಯರ್ಥಿ ಸ್ಪರ್ದೆ ನಿರ್ಧಾರದಿಂದ ಹಿಂದೆ ಸರಿದ ಜಿ.ಆರ್.ಪಾಟೀಲ್ ರಾಜ್ಯ ನಾಯಕರಿಂದ ಮನವೊಲಿಕೆ – ಪಕ್ಷದ ಗೆಲುವಿಗಾಗಿ ದುಡಿಯುವುದಾಗಿ ಪಾಟೀಲ್ ಭರವಸೆ
ಹಳಿಯಾಳ :- ಹಳಿಯಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ದೊರೆಯದ್ದರಿಂದ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವುದಾಗಿ ಹೇಳಿದ್ದ ನಿವೃತ್ತ ಎಸ್ಪಿ ಜಿ.ಆರ್.ಪಾಟೀಲ್ ರಾಜ್ಯ ನಾಯಕರ ಸಂಧಾನದ ಫಲವಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು ಪಕ್ಷದ ಗೆಲುವಿಗಾಗಿ ದುಡಿಯಲಿದ್ದಾರೆಂದು ಬಿಜೆಪಿ ಪಕ್ಷ ರಾಜ್ಯ ಪರಿಷತ್ ಸದಸ್ಯ ರಾಜು ಧೂಳಿ ಹೇಳಿದರು. ಪಟ್ಟಣದಲ್ಲಿ ನಡೆಸಿದ ಮಹತ್ವಪೂರ್ಣ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಸಿಂಹಪಾಲು ಮರಾಠಾ … [Read more...] about ಬಿಜೆಪಿ ಬಂಡಾಯ ಅಭ್ಯರ್ಥಿ ಸ್ಪರ್ದೆ ನಿರ್ಧಾರದಿಂದ ಹಿಂದೆ ಸರಿದ ಜಿ.ಆರ್.ಪಾಟೀಲ್ ರಾಜ್ಯ ನಾಯಕರಿಂದ ಮನವೊಲಿಕೆ – ಪಕ್ಷದ ಗೆಲುವಿಗಾಗಿ ದುಡಿಯುವುದಾಗಿ ಪಾಟೀಲ್ ಭರವಸೆ
ಘೊಟ್ನೇಕರ ಬ್ರದರ್ಸ ಅವರಿಂದ ಹಳಿಯಾಳದಲ್ಲಿ ಕಾಂಟ್ರಾಕ್ಟ ಮಾಫಿಯಾ – ರಾಜು ಧೂಳಿ ಆರೋಪ ತಮ್ಮ ಪ್ರಶ್ನೇಗಳಿಗೆ ಉತ್ತರ ನೀಡುವಂತೆ ಲಿಖಿತ ಪತ್ರದ ಮೂಲಕ ಬಹಿರಂಗ ಪಂಥಾವ್ಹಾನ
ಹಳಿಯಾಳ :- ಘೊಟ್ನೇಕರ ಬ್ರದರ್ಸ ಹಳಿಯಾಳದಲ್ಲಿ ಕಂಟ್ರಾಕ್ಟ ಮಾಪಿಯಾ ನಡೆಸ್ತಾ ಇದ್ದಾರೆ. ಬೇರೆ ಯಾರಿಗೂ ಕಂಟ್ರಾಕ್ಟ ನೀಡದೇ ಎಲ್ಲ ಕೆಲಸಗಳನ್ನು ಅವರೇ ಮಾಡುತ್ತಾರೆ ಅದರಲ್ಲಿ ಸಾಕಷ್ಟು ಕಳಪೆ ಕಾಮಗಾರಿ ಮಾಡಿದ್ದು ತಮ್ಮ ಬಳಿ ದಾಖಲೆಗಳಿಗೆ ಈ ಬಗ್ಗೆ ಕ್ಷೇತ್ರದ ಜನತೆ ಕೂಡ ಕೇಳುತ್ತಿದ್ದು ಉತ್ತರಿಸುವ ತಾಕತ್ತು ವಿ.ಪ.ಸದಸ್ಯ ಎಸ್.ಎಲ್.ಘೊಟ್ನೇಕರ ಅವರಲ್ಲಿದೆಯೇ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ರಾಜು ಧೂಳಿ ಸವಾಲ್ ಹಾಕಿದ್ದಾರೆ. ಪಟ್ಟಣದ ತಮ್ಮ ಖಾಸಗಿ ಕಚೇರಿಯಲ್ಲಿ … [Read more...] about ಘೊಟ್ನೇಕರ ಬ್ರದರ್ಸ ಅವರಿಂದ ಹಳಿಯಾಳದಲ್ಲಿ ಕಾಂಟ್ರಾಕ್ಟ ಮಾಫಿಯಾ – ರಾಜು ಧೂಳಿ ಆರೋಪ ತಮ್ಮ ಪ್ರಶ್ನೇಗಳಿಗೆ ಉತ್ತರ ನೀಡುವಂತೆ ಲಿಖಿತ ಪತ್ರದ ಮೂಲಕ ಬಹಿರಂಗ ಪಂಥಾವ್ಹಾನ
ಹಳಿಯಾಳ ಹಾಗೂ ಜಿಲ್ಲೆಯಲ್ಲಿ ಕಾಂಗ್ರೇಸ್ ಸ್ಪಷ್ಟ ಬಹುಮತದಿಂದ ಗೆಲ್ಲಲಿದೆ – ಎಸ್.ಎಲ್.ಘೊಟ್ನೇಕರ
ಹಳಿಯಾಳ :- ಬಿಜೆಪಿಯಲ್ಲಿನ ಒಳಜಗಳ ಟಿಕೇಟ್ ಹಂಚಿಕೆಯಲ್ಲಿ ಮರಾಠರಿಗೆ ನಡೆದ ಅನ್ಯಾಯದಿಂದ ಬೇಸತ್ತಿರುವ ಕೆಲವು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಬಯಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು. ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ರಾಜು ದೂಳಿ ಕಾಂಗ್ರೇಸ್ ಬಾಗಿಲು ಬಡಿಯುತ್ತಿದ್ದು ನಾವು ಅವರನ್ನು ಪಕ್ಷಕ್ಕೆ ಸೇರ್ಪಡೆ … [Read more...] about ಹಳಿಯಾಳ ಹಾಗೂ ಜಿಲ್ಲೆಯಲ್ಲಿ ಕಾಂಗ್ರೇಸ್ ಸ್ಪಷ್ಟ ಬಹುಮತದಿಂದ ಗೆಲ್ಲಲಿದೆ – ಎಸ್.ಎಲ್.ಘೊಟ್ನೇಕರ



